ಪ್ರಧಾನಿ ಜತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರು, ಕರ್ನಾಟಕದಿಂದ ಆಯ್ಕೆಯಾದ ಶಿಕ್ಷಕರೆಷ್ಟು?

ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಸರ್ವ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಮಂಗಳವಾರ ಸಂಜೆ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರು ಭಾಗವಹಿಸಿದ್ದು, ಅವರಿಗೆ ಶುಭಾಶಯ ಕೋರಿದ ಪ್ರಧಾನಿ, ಶಿಕ್ಷಣ ರಂಗದಲ್ಲಿ ಅವರು ಮಾಡಿರುವ ಸಾಧನೆಗಳನ್ನ ಆಲಿಸಿದರು. ಹಾಗೂ ಶಾಲೆಗಳಲ್ಲಿ ಡಿಜಿಟಲ್ ಟ್ರಾನ್ಸ್ ಫಾರ್ಮ್ ತರುವಂತೆ ಶಿಕ್ಷಕರಿಗೆ ತಿಳಿಸಿದರು.

ಹಾಗೂ ಇದೇ ವೇಳೆ ಡಿಜಿಟಲ್ ಇಂಡಿಯಾ ಸ್ಕೀಂ ಪರಿಚಯಿಸಿ, ಶಾಲಾ ಶಿಕ್ಷಣಗಳಲ್ಲಿ ಮಹತ್ತರವಾದ ಕ್ವಾಲಿಟಿಯ ಚೇಂಜಸ್ ತಂದಿರುವುದಕ್ಕೆ ಮೋದಿಗೆ ಅಲ್ಲಿ ನೆರೆದಿದ್ದ ಎಲ್ಲಾ ಶಿಕ್ಷಕರು ಕೃತಜ್ಞತೆ ಸಲ್ಲಿಸಿದರು. ಬನ್ನಿ ಯಾವೆಲ್ಲಾ ಶಿಕ್ಷಕರು ಈ ಅವಾರ್ಡ್ ಗೆ ಭಾಜನರಾಗಿದ್ದರು ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ ಮುಂದಕ್ಕೆ ಓದಿ.

ಪಶ್ಚಿಮ ಬಂಗಾಳ ,ಪುರಲಿಯಾ

ಪಶ್ಚಿಮ ಬಂಗಾಳ ,ಪುರಲಿಯಾ

ಶಿಕ್ಷಕ ಅಮಿತಾವ ಮಿಶ್ರ

ಜಾರ್ಖಾಂಡ್

ಜಾರ್ಖಾಂಡ್

ಅರವಿಂದ್ ರಾಜ್ ಜಾಜ್ವಾರ್

ತೆಲಂಗಾಣ, ವಾರಂಗಲ್

ತೆಲಂಗಾಣ, ವಾರಂಗಲ್

ಬಂಡಾರಿ ರಮೇಶ್

ಹರ್ಯಾಣ
 

ಹರ್ಯಾಣ

ಬಸ್ರುದ್ದೀನ್ ಖಾನ್

ತೆಲಂಗಾಣ

ತೆಲಂಗಾಣ

ಬಿ.ಎಸ್ ರವಿ

ದೆಹಲಿ

ದೆಹಲಿ

ಗೀತಾ ಗಂಗ್ವಾನಿ

ಮಿಜೋರಾಂ

ಮಿಜೋರಾಂ

ಜಿಎಸ್ GS Zaithantluanga

ಕೇರಳ, ವಯನಾಡ್

ಕೇರಳ, ವಯನಾಡ್

ಹೈಡ್ರೋಸ್ ಸಿಕೆ

ಅಲ್ವಾರ್

ಅಲ್ವಾರ್

ಮಹಮ್ಮದ್ ಇಮ್ರಾನ್ ಖಾನ್

ಚತ್ತೀಘರ್

ಚತ್ತೀಘರ್

ಈಶ್ವರಿ ಕುಮಾರ್ ಸಿನ್ಹಾ

ಉತ್ತರ ಸಿಕ್ಕಿಂ

ಉತ್ತರ ಸಿಕ್ಕಿಂ

ಕರ್ಮ ಚೋಮು ಭುಟಿಯಾ

ಮಣಿಪುರ್

ಮಣಿಪುರ್

ಕಂಗೆಂಬಾಮ್ ಇಂದ್ರಕುಮಾರ್ ಸಿಂಗ್

ಲುಧಿಯಾನ

ಲುಧಿಯಾನ

ಕಿರಣ್ ದೀಪ್ ಸಿಂಗ್

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ

ಲುಟ್ನಿ ಪರ್ಮೇ

ಕರ್ನಾಟಕ, ಚಿಕ್ಕಬಳ್ಳಾಪುರ

ಕರ್ನಾಟಕ, ಚಿಕ್ಕಬಳ್ಳಾಪುರ

ಶಿವಕುಮಾರ್

ಸಿಕ್ಕಿಂ

ಸಿಕ್ಕಿಂ

ಮಮ್ತಾ ಅವಾಸ್ತಿ

ಕರ್ನಾಟಕ, ಬೆಂಗಳೂರು

ಕರ್ನಾಟಕ, ಬೆಂಗಳೂರು

ಮಂಜು ಬಾಲಸುಬ್ರಹ್ಮಣ್ಯಂ

ಆಂಧ್ರಪ್ರದೇಶ

ಆಂಧ್ರಪ್ರದೇಶ

ಮೆಕ ಸುಸತ್ಯ ರೇಖಾ

ಸಿಕ್ಕಿಂ

ಸಿಕ್ಕಿಂ

ಮೋತಿಲಾಲ್ ಕೊಯಿರಾಲ್

ಚತ್ತೀಘರ್

ಚತ್ತೀಘರ್

ನರೇಂದ್ರ ಕುಮಾರ್ ತಿವಾರಿ

ತೆಲಂಗಾಣ

ತೆಲಂಗಾಣ

ನರಾ ರಾಮಾ ರಾವ್

ಒಡಿಶಾ

ಒಡಿಶಾ

ಓಂ ಪ್ರಕಾಶ್ ಮಿಶ್ರಾ

ದೆಹಲಿ

ದೆಹಲಿ

ಪ್ರಾಗ್ಯಾ ನೊಪಾನಿ

ಕೊಯಂಬುತ್ತೂರು

ಕೊಯಂಬುತ್ತೂರು

ಆರ್.ಸತಿ

ಬೆಂಗಳೂರು

ಬೆಂಗಳೂರು

ರಮೇಶಪ್ಪ

ಶ್ರೀನಗರ

ಶ್ರೀನಗರ

ಜಿ.ಹೆಚ್ ರಾಸೂಲ್

ಗೋವಾ

ಗೋವಾ

ಸಂತೋಷ್ ಗೋಂಕಾರ್

ಉತ್ತರ ಪ್ರದೇಶ

ಉತ್ತರ ಪ್ರದೇಶ

ಸರ್ವೇಸ್ಟ್ ಕುಮಾರ್

ಅಸ್ಸೋಂ

ಅಸ್ಸೋಂ

ಶಂಶಾಕ್ ಹಜಾರಿಕ

ಬೆಂಗಳೂರು ಉತ್ತರ

ಬೆಂಗಳೂರು ಉತ್ತರ

ಶೈಲಾ ಆರ್.ಎನ್

ಹೈದ್ರಾಬಾದ್

ಹೈದ್ರಾಬಾದ್

ಶೇಶಾ ಪ್ರಸಾದ್

ರಾಜಸ್ತಾನ್

ರಾಜಸ್ತಾನ್

ಡಾ.ಸುಮನ್ ಜಾಖರ್

ತ್ರಿಪುರ

ತ್ರಿಪುರ

ಸುತಾಪ ಸುರ್

ಮಧ್ಯಪ್ರದೇಶ

ಮಧ್ಯಪ್ರದೇಶ

ಪ್ರಾಂಶುಪಾಲೆ ಡಾ ಉಷಾ ಖಾರೆ

ಕೇರಳ

ಕೇರಳ

ವಿಧು ಕೆಪಿ

For Quick Alerts
ALLOW NOTIFICATIONS  
For Daily Alerts

English summary
PM Narendra Modi tuesday Evening interacted with the recipients of national teachers awards. Some more glimpses from the interaction with those who have been conferred the National Award for Teachers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X