ಐಎಎಸ್ , ಯುಪಿಎಸ್ ಸ್ ಹಾಗೂ ಇನ್ನಿತ್ತರ ಉನ್ನತ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ವೇಳೆ ನಿಮಗೆ ಸಂದರ್ಶನಕಾರರು ಈ ಪ್ರಶ್ನೆಯನ್ನ ಕೇಳಬಹುದು. ಇದಕ್ಕೆ ನೀವು ಉತ್ತರಿಸುವಾಗ ತುಂಬಾ ಕೇರ್ಫುಲ್ ಆಗಿ ಯೋಚಿಸಿ ಉತ್ತರಿಸಬೇಕು.
ಇದನ್ನೂ ಕೂಡಾ ಓದಿ: ಒಂದು ವೇಳೆ ನಾನು ನಿನ್ನ ಸಹೋದರಿ ಜತೆ ಓಡಿ ಹೋದ್ರೆ ಏನು ಮಾಡುತ್ತೀಯಾ?
ಇನ್ನು ನಿಮ್ಮ ಬುದ್ಧಿವಂತಿಕೆಯನ್ನ ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳಿರುತ್ತಾರೆ. ಈ ಬಾರಿ ನಿಮಗೆ ಕೆರಿಯರ್ ಇಂಡಿಯಾ ಮತ್ತೊಂದು ಪ್ರಶ್ನೆಯನ್ನ ನಿಮ್ಮ ಮುಂದೆ ತಂದಿದೆ. ಅದೇನೆಂದ್ರೆ ಶ್ರೀ ರಾಮ ಮೊದಲ ದೀಪಾವಳಿ ಆಚರಿಸಿದ್ದು ಎಲ್ಲಿ?
ಇದರ ಉತ್ತರ ಹೀಗಿದೆ: ಈ ಪ್ರಶ್ನೆ ನೋಡಿದ ತಕ್ಷಣ ಹೆಚ್ಚಿನವರ ತಲೆಯಲ್ಲಿ ಹೊಳೆದದ್ದು, ಆಯೋಧ್ಯ, ಮಿಥಿಲ ಹಾಗೂ ಲಂಕಾ ಇನ್ನಿತ್ತರ. ಆದ್ರೆ ಲಾಜಿಕ್ ಏನಂದ್ರೆ ದೀಪಾವಳಿಯನ್ನ ಶ್ರೀ ಕೃಷ್ಣ ಪರಮಾತ್ಮ ನರಕಾಸುರನನ್ನ ವಧಿಸಿ ದಿನದ ಸಂಕೇತವಾಗಿ ಆಚರಿಸುತ್ತಾರೆ. ಇನ್ನು ಕೃಷ್ಣಾವತಾರ, ರಾಮವತಾರದ ನಂತರದ ಅವತಾರವಾಗಿದೆ. ಹಾಗಾಗಿ ರಾಮನ ಟೈಂನಲ್ಲಿ ದೀಪಾವಳಿ ಇರಲಿಲ್ಲ, ಹಾಗೂ ರಾಮ ದೀಪಾವಳಿ ಆಚರಿಸಿಯೂ ಇಲ್ಲ.
ಇದನ್ನೂ ಕೂಡಾ ಓದಿ: ಮನುಷ್ಯನು ನಿದ್ರೆ ಇಲ್ಲದೇ ಎಷ್ಟು ದಿನ ಕಳೆಯಬಹುದು ?
For Quick Alerts
For Daily Alerts
English summary
really quirky questions (and answers) that were asked in the two stages of the examination process. These questions don't check how well you know the subject, but how knowledgeable you really are, and how witty you can get
Story first published: Thursday, August 9, 2018, 11:48 [IST]