Karnataka Dasara Holidays : ಈ ವರ್ಷ ಶಾಲೆಗಳಿಗೆ ದಸರಾ ರಜೆ ಕ್ಯಾನ್ಸಲ್
Saturday, October 3, 2020, 20:26 [IST]
ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಾಲೆಗಳು ತಡವಾಗಿ ಆರಂಭವಾದ ಕಾರಣ ರಾಜ್ಯ ಸರ್ಕಾರ ಮಕ್ಕಳಿಗೆ ದಸರಾ ರಜೆಯನ್ನು ರದ್ದು ಮಾಡಿದೆ. ಈ ಅವಧಿಯಲ್ಲಿ ಈಗಾಗಲೇ ನಡೆಸುತ್ತಿರ...
KRIDE Recruitment 2020: 101 ಎಕ್ಸಿಕ್ಯುಟಿವ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, September 29, 2020, 16:16 [IST]
ಕರ್ನಾಟಕ ರೈಲ್ ಇನ್ಫಾಸ್ಟ್ರಕ್ಚರ್ ಡೆವಲಪ್ ಮೆಂಟ್ ಕಂಪೆನಿ ಲಿಮಿಟೆಡ್ 101 ಎಕ್ಸಿಕ್ಯುಟಿವ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ...
KSCZMA Recruitment 2020: ಅಧಿಕಾರಿ ಮತ್ತು ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, September 29, 2020, 14:01 [IST]
ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ, ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ "ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ" ಯನ್ನು ಜೀವಿ ಪರಿಸ್ಥಿತಿ ಮತ್ತು ಪರಿಸರ ವಿಭಾಗ, ಅ...
Schools Reopening in Karnataka: ಶಾಲೆಗಳ ಆರಂಭ ಕುರಿತು ಸಲಹೆ ಕೋರಿದ ಸಚಿವ ಸುರೇಶ್ ಕುಮಾರ್
Tuesday, September 29, 2020, 00:17 [IST]
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ವಳವಾಗುತ್ತಿರುವ ಸಂದರ್ಭದಲ್ಲಿ ಶಾಲೆಗಳ ಆರಂಭ ಕುರಿತು ಸಲಹೆ ನೀಡುವಂತೆ ಎಲ್ಲ ಸಚಿವರು ಮತ್ತು ಶಾಸಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ...
HAL Recruitment 2020: ಬೆಂಗಳೂರಿನಲ್ಲಿ ಡಾಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, September 28, 2020, 15:52 [IST]
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ 11 ಡಾಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಅಕ್ಟ...
Karnataka Diploma Exam: ಸೋಮವಾರ ನಡೆಯಬೇಕಿದ್ದ ಎಲ್ಲಾ ಡಿಪ್ಲೋಮಾ ಥಿಯರಿ ಪರೀಕ್ಷೆ ಮುಂದೂಡಿಕೆ
Saturday, September 26, 2020, 18:34 [IST]
ರಾಜ್ಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೆಪ್ಟೆಂಬರ್ 28,2020ರಂದು (ಸೋಮವಾರ) ನಡೆಯಬೇಕಿದ್ದ ಡಿಪ್ಲೋಮಾ ಸೆಮಿಸ್ಟರ್ ನ ಎಲ್ಲಾ ಥಿಯರಿ ಪರೀಕ್ಷೆಗಳನ್ನು ಮುಂದೂಡಿರುವ ಕುರಿತು ಸ...
DCET 2020 Application Editing: ಆನ್ಲೈನ್ ಅರ್ಜಿ ತಿದ್ದುಪಡಿಗೆ ಅವಕಾಶ
Thursday, September 24, 2020, 23:27 [IST]
2020ನೇ ಸಾಲಿನ ಎರಡನೇ ವರ್ಷದ/ ಮೂರನೇ ಸೆಮಿಸ್ಟರ್ ಲ್ಯಾಟರಲ್ ಇಂಜಿನಿಯರಿಂಗ್ ಪ್ರವೇಶಾತಿಗೆ ಡಿಸಿಇಟಿ-2020 ಸಂಬಂಧ, ಅರ್ಜಿಗಳಲ್ಲಿನ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸೆಪ್ಟೆ...
PGCET 2020 Application Editing: ಆನ್ಲೈನ್ ಅರ್ಜಿ ತಿದ್ದುಪಡಿಗೆ ಅವಕಾಶ
Thursday, September 24, 2020, 23:11 [IST]
2020ನೇ ಸಾಲಿನ ಎಂಬಿಎ, ಎಂಇ /ಎಂಟೆಕ್/ ಎಂ.ಅರ್ಕ್ ಕೋರ್ಸುಗಳ ಪ್ರವೇಶಾತಿಗೆ ಪಿಜಿಸಿಇಟಿ-2020 ಸಂಬಂಧ, ಅರ್ಜಿಗಳಲ್ಲಿನ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 24,2020ರಂದು ಬೆ...
KCET 2020 uploading documents : ಸಿಇಟಿ ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡಲು ಮತ್ತೊಂದು ಅವಕಾಶ
Thursday, September 24, 2020, 22:41 [IST]
ಸಿಇಟಿ 2020ರಲ್ಲಿ ರ್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆಪ್ಟೆಂಬರ್ 7,2020 ರಿಂದ ಸೆಪ್ಟೆಂಬರ್ 23,2020ರ ವರೆಗೆ ನಿಗದಿತ ದಿನಾಂಕಗಳಲ್ಲಿ ಮೂಲ ದಾಖಲೆಗಳನ್ನು ಅಪ್ಲೋಡ್ ...
Suresh Angadi Biography: ಸುರೇಶ್ ಅಂಗಡಿಯವರ ಬಗ್ಗೆ ನಿಮಗೊಂದಿಷ್ಟು ಮಾಹಿತಿ
Thursday, September 24, 2020, 00:04 [IST]
ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವಸುರೇಶ್ ಅಂಗಡಿಯವರು ಕೋವಿಡ್ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಸುರೇಶ್ ಅಂಗಡಿಯವರ ಹಿನ್ನೆ...
KSET Admit Card 2020: ಕೆಸೆಟ್ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಮತ್ತೆ ಅವಕಾಶ
Wednesday, September 23, 2020, 14:52 [IST]
ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ,ಎಸ್,ಇ,ಟಿ) ಯನ್ನು ಸೆಪ್ಟೆಂಬರ್ 27,2020 (ಭಾನುವಾರ) ರಂದು ನಡೆಸುತ್ತಿದೆ. ಆದರೆ ಕೆಲವು ಅಭ್ಯ...
Schools Reopening in Karnataka: ಕೋವಿಡ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲೆ ತೆರೆಯಲ್ಲ
Tuesday, September 22, 2020, 20:46 [IST]
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲೆ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಕರ್ನಾಟಕ ಶಿಕ್ಷಣ ಇಲಾಖೆ ತಿಳಿಸಿದೆ. ಕೋವಿಡ...
Karnataka New Industrial Policy: 2023ರ ವೇಳೆಗೆ 1.2 ಲಕ್ಷ ಉದ್ಯೋಗ ಸೃಷ್ಟಿ
Monday, September 21, 2020, 23:15 [IST]
ಕರ್ನಾಟಕದ ಹೊಸ ಕೈಗಾರಿಕಾ ನೀತಿಯಿಂದಾಗಿ 2023ರ ವೇಳೆಗೆ ರಾಜ್ಯದಲ್ಲಿ ಮೊಬೈಲ್ ಉತ್ಪಾದನೆಯ ವಹಿವಾಟು ಮೊತ್ತವು 30,000 ಕೋಟಿ ರೂ.ಗೆ ತಗುಲುವ ನಿರೀಕ್ಷೆಯಿದೆ ಮತ್ತು 1.2 ಲಕ್ಷ ಉದ್ಯೋಗ ಸೃಷ್ಟ...
Ayush Shivamogga Recruitment 2020: ಯೋಗ ತರಬೇತುದಾರರ ನೇಮಕಾತಿಗೆ ನೇರ ಸಂದರ್ಶನ
Saturday, September 19, 2020, 13:48 [IST]
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಶಿವಮೊಗ್ಗದಲ್ಲಿ 3 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ 2 ಹುದ್ದೆಯಂತೆ ಒಟ್ಟು 6 ಯೋಗ ತರಬೇತಿದಾರರ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುತ್ತ...


Click it and Unblock the Notifications













