KCET 2020 uploading documents : ಸಿಇಟಿ ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡಲು ಮತ್ತೊಂದು ಅವಕಾಶ
Thursday, September 24, 2020, 22:41 [IST]
ಸಿಇಟಿ 2020ರಲ್ಲಿ ರ್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆಪ್ಟೆಂಬರ್ 7,2020 ರಿಂದ ಸೆಪ್ಟೆಂಬರ್ 23,2020ರ ವರೆಗೆ ನಿಗದಿತ ದಿನಾಂಕಗಳಲ್ಲಿ ಮೂಲ ದಾಖಲೆಗಳನ್ನು ಅಪ್ಲೋಡ್ ...
Suresh Angadi Biography: ಸುರೇಶ್ ಅಂಗಡಿಯವರ ಬಗ್ಗೆ ನಿಮಗೊಂದಿಷ್ಟು ಮಾಹಿತಿ
Thursday, September 24, 2020, 00:04 [IST]
ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವಸುರೇಶ್ ಅಂಗಡಿಯವರು ಕೋವಿಡ್ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಸುರೇಶ್ ಅಂಗಡಿಯವರ ಹಿನ್ನೆ...
KSET Admit Card 2020: ಕೆಸೆಟ್ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಮತ್ತೆ ಅವಕಾಶ
Wednesday, September 23, 2020, 14:52 [IST]
ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ,ಎಸ್,ಇ,ಟಿ) ಯನ್ನು ಸೆಪ್ಟೆಂಬರ್ 27,2020 (ಭಾನುವಾರ) ರಂದು ನಡೆಸುತ್ತಿದೆ. ಆದರೆ ಕೆಲವು ಅಭ್ಯ...
Schools Reopening in Karnataka: ಕೋವಿಡ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲೆ ತೆರೆಯಲ್ಲ
Tuesday, September 22, 2020, 20:46 [IST]
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಶಾಲೆ ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಕರ್ನಾಟಕ ಶಿಕ್ಷಣ ಇಲಾಖೆ ತಿಳಿಸಿದೆ. ಕೋವಿಡ...
Karnataka New Industrial Policy: 2023ರ ವೇಳೆಗೆ 1.2 ಲಕ್ಷ ಉದ್ಯೋಗ ಸೃಷ್ಟಿ
Monday, September 21, 2020, 23:15 [IST]
ಕರ್ನಾಟಕದ ಹೊಸ ಕೈಗಾರಿಕಾ ನೀತಿಯಿಂದಾಗಿ 2023ರ ವೇಳೆಗೆ ರಾಜ್ಯದಲ್ಲಿ ಮೊಬೈಲ್ ಉತ್ಪಾದನೆಯ ವಹಿವಾಟು ಮೊತ್ತವು 30,000 ಕೋಟಿ ರೂ.ಗೆ ತಗುಲುವ ನಿರೀಕ್ಷೆಯಿದೆ ಮತ್ತು 1.2 ಲಕ್ಷ ಉದ್ಯೋಗ ಸೃಷ್ಟ...
Ayush Shivamogga Recruitment 2020: ಯೋಗ ತರಬೇತುದಾರರ ನೇಮಕಾತಿಗೆ ನೇರ ಸಂದರ್ಶನ
Saturday, September 19, 2020, 13:48 [IST]
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಶಿವಮೊಗ್ಗದಲ್ಲಿ 3 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ 2 ಹುದ್ದೆಯಂತೆ ಒಟ್ಟು 6 ಯೋಗ ತರಬೇತಿದಾರರ ನೇಮಕಾತಿಗೆ ನೇರ ಸಂದರ್ಶನ ನಡೆಸಲಾಗುತ್ತ...
Schools Reopening: ಶಾಲೆಗಳು ಸೆ.21ರಿಂದ ಆರಂಭವಾಗುತ್ತೆ..ಆದರೆ ತರಗತಿಗಳು ನಡೆಯಲ್ಲ: ಸುರೇಶ್ ಕುಮಾರ್ ಹೇಳಿಕೆ
Friday, September 18, 2020, 14:07 [IST]
ರಾಜ್ಯದಲ್ಲಿ ಸೆಪ್ಟೆಂಬರ್ 21 ರಿಂದ ಶಾಲೆಗಳು ಆರಂಭವಾಗಲಿವೆ ಆದರೆ ತರಗತಿಗಳು ನಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸ್ಪ...
Covid Fees in Private Schools: ಕರ್ನಾಟಕ ಖಾಸಗಿ ಶಾಲೆಗಳಲ್ಲಿ ಇನ್ಮುಂದೆ ಕೋವಿಡ್ ಶುಲ್ಕ ಸಂಗ್ರಹ
Thursday, September 10, 2020, 13:22 [IST]
ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಸೆಪ್ಟೆಂಬರ್ 21 ರಿಂದ ತರಗತಿ ಆರಂಭಿಸಲು ಅನುಮತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳುತ್ತಿದ್ದು, ಖಾಸಗಿ ಶಾಲೆಗಳಲ್...
WCD Raichur Recruitment 2020: ಅಂಗನವಾಡಿಯಲ್ಲಿ ಉದ್ಯೋಗಾವಕಾಶ.. ಅ.5ರೊಳಗೆ ಅರ್ಜಿ ಹಾಕಿ
Saturday, September 5, 2020, 14:46 [IST]
ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮ...
LKG UKG In Govt Schools: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇನ್ಮುಂದೆ ಎಲ್ಕೆಜಿ ಯುಕೆಜಿ ತರಗತಿ ಆರಂಭ
Friday, September 4, 2020, 14:41 [IST]
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸಕ್ತ ಶೈಕ್ಷಣಿ...
WCD Belagavi Recruitment 2020: ಅಂಗನವಾಡಿಯಲ್ಲಿ ಉದ್ಯೋಗಾವಕಾಶ.. ಅ.10ರೊಳಗೆ ಅರ್ಜಿ ಹಾಕಿ
Friday, September 4, 2020, 11:47 [IST]
ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮ...
Karnataka Degree Collges Reopen Date: ಅಕ್ಟೋಬರ್ 1 ರಿಂದ ತರಗತಿ ಆರಂಭ: ಡಿಸಿಎಂ ಹೇಳಿಕೆ
Wednesday, August 26, 2020, 17:05 [IST]
ಸೆಪ್ಟೆಂಬರ್ 1 ರಿಂದ ಪದವಿ ಕಾಲೇಜುಗಳ ಆನ್ ಲೈನ್ ತರಗತಿಗಳು ಆರಂಭವಾಗುತ್ತಿದ್ದು, ಅಕ್ಟೋಬರ್ 1 ರಿಂದ ನೇರ (ಆಫ್ಲೈನ್) ತರಗತಿಗಳು ಶುರುವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉ...
Karnataka KCET Counselling 2020: ಕೌನ್ಸೆಲಿಂಗ್ ಯಾವಾಗ ಮತ್ತು ಪ್ರವೇಶಾತಿ ದಾಖಲೆಗಳ ಅಪ್ಲೋಡ್ ವೇಳಾಪಟ್ಟಿಯ ವಿವರ
Monday, August 24, 2020, 21:38 [IST]
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಫಲಿತಾಂಶವನ್ನು ಈಗಾಗಲೇ ಪ್ರಕಟ ಮಾಡಿದ್ದು, ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಫ...
WCD Shivamogga Recruitment 2020: ಅಂಗನವಾಡಿಯಲ್ಲಿ ಉದ್ಯೋಗಾವಕಾಶ.. ಸೆ.23ರೊಳಗೆ ಅರ್ಜಿ ಹಾಕಿ
Monday, August 24, 2020, 10:51 [IST]
ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ...


Click it and Unblock the Notifications













