Bengaluru Schools Reopening Decision : ತಜ್ಞರ ಸಲಹೆಯ ಮೇರೆಗೆ ಶಾಲೆಗಳನ್ನು ತೆರೆಯುವ ಕುರಿತು ಶುಕ್ರವಾರ ನಿರ್ಧಾರ
Thursday, January 20, 2022, 11:48 [IST]
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಬೆಂಗಳೂರಿನ ಶಾಲೆಗಳನ್ನು ತಜ್ಞರ ಅಭಿಪ್ರಾಯ ಪಡೆದು ಪುನರಾರಂಭಿಸಲಾಗುವುದು ಎಂದು...
Essay On Republic Day In Kannada : ಈ ದಿನದ ಕುರಿತು ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Wednesday, January 19, 2022, 18:40 [IST]
ಭಾರತದೆಲ್ಲೆಡೆ 73ರ ಗಣರಾತ್ಯೋತ್ಸವದ ಸಂಭ್ರಮ. ಈ ದಿನದಂದು ಶಾಲಾ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ವೈಭವಯುತವಾಗಿ ಆಚರಣೆಯನ್ನು ಮಾಡಲಾಗುತ್ತದೆ ಮತ್ತು ವಿವಿಧ ಕಾರ್...
Karnataka 2nd PUC Time Table 2022 : ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
Tuesday, January 18, 2022, 23:07 [IST]
ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯ ತಾ...
Essay On Netaji Subhas Chandra Bose : ನೇತಾಜಿಯವರ ಕುರಿತು ಪ್ರಬಂಧ ಬರೆಯಲು ಮಾಹಿತಿ
Monday, January 17, 2022, 15:35 [IST]
ಭಾರತದ ಸ್ವಾಂತತ್ರ್ಯಕ್ಕಾಗಿ ಹೋರಾಡಿದ ಧೀಮಂತ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಈ ದಿನ ನೇತಾಜಿ ಅವರ ಕುರಿತು ಪ್ರಬಂ...
Netaji Subhas Chandra Bose Jayanthi : ನೇತಾಜಿಯವರ ಕುರಿತ ಆಸಕ್ತಿದಾಯಕ ಸಂಗತಿಗಳು
Monday, January 17, 2022, 11:42 [IST]
ಭಾರತವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ಒಡಿಶಾದ ಕಟಕ್ ಪ್ರದೇಶದಲ್ಲಿ 1897ರ ಜನವರಿ 23ರಂದು ವಕೀಲ ಜಾನಕಿನಾಥ್ ಪುತ್ರರಾಗಿ ಜನಿಸಿದ ಸುಭ...
IGNOU Admission 2022 : ಜನವರಿ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಅವಧಿ ಜ.31ರ ವರೆಗೆ ವಿಸ್ತರಣೆ
Monday, January 17, 2022, 09:30 [IST]
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2022ರ ಜನವರಿ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಜನವರ...
Pariksha Pe Charcha 2022 : ಪ್ರಧಾನಿ ಜೊತೆ ಮಾತುಕತೆಗೆ ನೊಂದಣಿ ಮಾಡಲು ಜ.20 ಕೊನೆಯ ದಿನ
Saturday, January 15, 2022, 14:18 [IST]
ಈ ಭಾರಿಯ ಪರೀಕ್ಷಾ ಪೇ ಚರ್ಚಾ 2022ಗೆ ನೊಂದಣಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 20,2022 ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್&zwnj...
Indian Army Day 2022 History : ಭಾರತದಲ್ಲಿ ಈ ದಿನವನ್ನು ಜ.15ರಂದು ಏಕೆ ಆಚರಿಸಲಾಗುತ್ತದೆ, ಇದರ ಇತಿಹಾಸವೇನು ?
Friday, January 14, 2022, 00:09 [IST]
ಭಾರತವು ಜನವರಿ 15, 2022 ರಂದು 74 ನೇ ಸೇನಾ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಈ ದಿನದಂದು ನಮ್ಮ ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಮತ್ತು ಭ್ರಾತೃತ್ವದ ಶ್ರೇಷ್ಠ ಮಾದರಿಯನ್ನು ಸ್ಥಾ...
Essay On Makar Sankranti In Kannada : ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Thursday, January 13, 2022, 13:33 [IST]
ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿ. ಸೂರ್ಯನು ತನ್ನ ಪಥವನ್ನು ಬದಲಿಸುವ ಈ ದಿನವನ್ನು ದೇಶದಾದ್ಯಂತ ವಿವಿಧ ಹೆಸರು , ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಆಚರಿಸಲಾಗುತ್ತದೆ. ಸೂರ್...
Essay On Pongal Festival In Kannada : ಪೊಂಗಲ್ ಹಬ್ಬದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Wednesday, January 12, 2022, 23:33 [IST]
ಕರ್ನಾಟಕದಲ್ಲಿ ಜನವರಿ 14 ಬಂತೆಂದರೆ ಎಲ್ಲೆಲ್ಲೂ ಮಕರ ಸಂಕ್ರಾಂತಿ ಆಚರಣೆಯ ವೈಭವ. ಈ ಹಬ್ಬದ ದಿನವೇ ತಮಿಳು ನಾಡಿನಲ್ಲಿ ಪೊಂಗಲ್ ಅನ್ನು ಆಚರಿಸುತ್ತಾರೆ. ಪೊಂಗಲ್ ಸುಗ್ಗಿಯ ಸಂಕೇತವಾಗ...
National Youth Day Wishes : ರಾಷ್ಟ್ರೀಯ ಯುವ ದಿನಕ್ಕೆ ಶುಭ ಕೋರಲು ಸಂದೇಶ ಮತ್ತು ಉಲ್ಲೇಖಗಳು
Wednesday, January 12, 2022, 00:41 [IST]
ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಭಾರತೀಯ ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವವ...
Karnataka Schools And Colleges : ಶಾಲಾ ಕಾಲೇಜು ಬಂದ್ ತೀರ್ಮಾನ ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟ ಸರ್ಕಾರ
Tuesday, January 11, 2022, 23:39 [IST]
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಇಂದು ಸಭ...
Engineering Course in Kannada : ಪ್ರಪ್ರಥಮ ಬಾರಿಗೆ ಕನ್ನಡ ಇಂಜಿನಿರಿಂಗ್ ಕೋರ್ಸ್ ಆರಂಭ ; ಪ್ರಸಕ್ತ ಸಾಲಿಗೆ ಯಾರೂ ದಾಖಲಾಗಿಲ್ಲ
Tuesday, January 11, 2022, 17:01 [IST]
ಇಂಜಿನಿಯರಿಂಗ್ ಕನಸು ಹೊತ್ತ ಮತ್ತು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷದಿಂದ ಕ...
Lal Bahadur Shastri Death Anniversary : ಜನನಾಯಕ ಶಾಸ್ತ್ರೀಜಿ ಅವರ ಕುರಿತ ಮಹತ್ವದ ಸಂಗತಿಗಳು
Tuesday, January 11, 2022, 14:17 [IST]
ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ದೇಶದ ಏಕತೆಯ ಕಲ್ಪನೆಗೆ ಒತ್ತು ನೀಡಿದ ಭಾರತದ ಏಕೈಕ ...


Click it and Unblock the Notifications













