Essay On Pongal Festival In Kannada : ಪೊಂಗಲ್ ಹಬ್ಬದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Wednesday, January 12, 2022, 23:33 [IST]
ಕರ್ನಾಟಕದಲ್ಲಿ ಜನವರಿ 14 ಬಂತೆಂದರೆ ಎಲ್ಲೆಲ್ಲೂ ಮಕರ ಸಂಕ್ರಾಂತಿ ಆಚರಣೆಯ ವೈಭವ. ಈ ಹಬ್ಬದ ದಿನವೇ ತಮಿಳು ನಾಡಿನಲ್ಲಿ ಪೊಂಗಲ್ ಅನ್ನು ಆಚರಿಸುತ್ತಾರೆ. ಪೊಂಗಲ್ ಸುಗ್ಗಿಯ ಸಂಕೇತವಾಗ...
National Youth Day Wishes : ರಾಷ್ಟ್ರೀಯ ಯುವ ದಿನಕ್ಕೆ ಶುಭ ಕೋರಲು ಸಂದೇಶ ಮತ್ತು ಉಲ್ಲೇಖಗಳು
Wednesday, January 12, 2022, 00:41 [IST]
ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಭಾರತೀಯ ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವವ...
Karnataka Schools And Colleges : ಶಾಲಾ ಕಾಲೇಜು ಬಂದ್ ತೀರ್ಮಾನ ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟ ಸರ್ಕಾರ
Tuesday, January 11, 2022, 23:39 [IST]
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಇಂದು ಸಭ...
Engineering Course in Kannada : ಪ್ರಪ್ರಥಮ ಬಾರಿಗೆ ಕನ್ನಡ ಇಂಜಿನಿರಿಂಗ್ ಕೋರ್ಸ್ ಆರಂಭ ; ಪ್ರಸಕ್ತ ಸಾಲಿಗೆ ಯಾರೂ ದಾಖಲಾಗಿಲ್ಲ
Tuesday, January 11, 2022, 17:01 [IST]
ಇಂಜಿನಿಯರಿಂಗ್ ಕನಸು ಹೊತ್ತ ಮತ್ತು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷದಿಂದ ಕ...
Lal Bahadur Shastri Death Anniversary : ಜನನಾಯಕ ಶಾಸ್ತ್ರೀಜಿ ಅವರ ಕುರಿತ ಮಹತ್ವದ ಸಂಗತಿಗಳು
Tuesday, January 11, 2022, 14:17 [IST]
ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ದೇಶದ ಏಕತೆಯ ಕಲ್ಪನೆಗೆ ಒತ್ತು ನೀಡಿದ ಭಾರತದ ಏಕೈಕ ...
Swami Vivekananda's Inspirational Quotes : ವಿವೇಕಾನಂದರ ಸ್ಫೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ
Monday, January 10, 2022, 17:48 [IST]
ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎನ್ನುವ ಮಾತುಗಳೊಂದಿಗೆ ಯುವಕರಿಗೆ ಕರೆ ನೀಡಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ. ಈ ದಿನವನ್ನು ರಾಷ್ಟ್ರೀಯ ಯುವ ...
Swami Vivekananda Jayanthi : ರಾಷ್ಟ್ರೀಯ ಯುವ ದಿನ ಆಚರಣೆಯ ಇತಿಹಾಸ, ಥೀಮ್ ಮತ್ತು ಮಹತ್ವ ಏನು ಗೊತ್ತಾ ?
Monday, January 10, 2022, 10:45 [IST]
ಭಾರತದ ಶ್ರೇಷ್ಠ ನಾಯಕ ಮತ್ತು ಯುವಜನ ಶಕ್ತಿಯಲ್ಲಿ ಅಪಾರ ನಂಬಿಕೆಯುಳ್ಳ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ...
Karnataka SSLC Exam 2022 Time Table : ಮಾರ್ಚ್ 28 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ
Thursday, January 6, 2022, 21:03 [IST]
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ (ಜ.6) ಸಂಜೆ ಪ್ರಕಟ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಪರ...
Guru Gobind Singh Quotes For Students : ವಿದ್ಯಾರ್ಥಿಗಳಿಗಾಗಿ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
Wednesday, January 5, 2022, 23:23 [IST]
ಹತ್ತನೇ ಸಿಖ್ ಗುರು, ಗುರು ಗೋಬಿಂದ್ ಸಿಂಗ್ ಜಿ ಅವರು 1666 ರಲ್ಲಿ ಪೋಹ್ (ಪೌಶ್) ತಿಂಗಳಲ್ಲಿ ಸಪ್ತಮಿ ತಿಥಿ, ಶುಕ್ಲ ಪಕ್ಷದಲ್ಲಿ ಜನಿಸಿದರು. ಈ ದಿನ ಸಿಖ್ಖರ ಪಾಲಿಗೆ ಅತೀ ಪವಿತ್ರ ದಿನವಾಗಿ...
Schools And Colleges Closed : ಬೆಂಗಳೂರಿನ ಶಾಲೆ ಕಾಲೇಜುಗಳು ಬಂದ್....
Tuesday, January 4, 2022, 23:39 [IST]
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಅನ್ನು ಜಾರಿಗೊಳಿಸಿದೆ. ಬೆಂಗಳೂರಿನ ವಿದ್ಯಾರ್ಥಿಗಳಿ...
List Of Important Dates In 2022 : ವರ್ಷದ 12 ತಿಂಗಳಲ್ಲಿ ಬರುವ ಪ್ರಮುಖ ದಿನಗಳ ಲೀಸ್ಟ್
Tuesday, January 4, 2022, 21:40 [IST]
2022 ಬಂದಾಯ್ತು.. ಈ ವರ್ಷದ ಕ್ಯಾಲೆಂಡರ್ ನಲ್ಲಿ ಯಾವ ದಿನಾಂಕಗಳಲ್ಲಿ ಯಾವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳಿವೆ ಎಂಬ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ...
CLAT Exam 2022 Registration : ಅರ್ಜಿ ಸಲ್ಲಿಕೆ, ಪ್ರಮುಖ ದಿನಾಂಕಗಳು, ಪರೀಕ್ಷಾ ಮಾದರಿ ಮತ್ತು ಅರ್ಹತೆಗಳ ವಿವರ ಇಲ್ಲಿವೆ
Tuesday, January 4, 2022, 16:03 [IST]
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ (CLAT 2022) ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 1, 2022 ರಿಂದ ಮಾರ್ಚ್ 31,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ...
Karnataka Lockdown : ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಮತ್ತೆ ಬೀಗ ?
Tuesday, January 4, 2022, 13:38 [IST]
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರೊಂದಿಗೆ ಚರ್ಚೆ ಮಾಡಿ ಲಾಕ್ಡೌನ್ ಕುರಿತಾಗಿ ನಿರ...
Prize Money : ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ..ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ
Monday, January 3, 2022, 17:04 [IST]
ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಕೋರ್ಸ್ಗಳನ್ನು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆ...


Click it and Unblock the Notifications













