Karnataka CET 2021 : ಶೇ.95ರಷ್ಟು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರ್
Sunday, August 29, 2021, 23:49 [IST]
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2021ರ ಎರಡನೇ ದಿನದ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ. ಸಿಇಟಿ ಪರೀಕ್ಷೆಯು ಬ...
Happy World Teachers' Day 2022 Wishes : ಶಿಕ್ಷಕರ ದಿನಾಚರಣೆಗೆ ಶುಭಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ
Sunday, August 29, 2021, 20:33 [IST]
ಪ್ರತಿವರ್ಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಅತ್ಯಂತ ವಿಜೃ...
Karnataka School Reopening For Class 1 to 8 : 1 ರಿಂದ 8ನೇ ತರಗತಿ ವರೆಗಿನ ಶಾಲೆ ಆರಂಭ ನಾಳೆ ನಿರ್ಧಾರ
Sunday, August 29, 2021, 14:01 [IST]
ರಾಜ್ಯದಲ್ಲಿ ಶಾಲೆ ಯಾವಾಗ ಆರಂಭವಾಗತ್ತೆ ಎನ್ನುವ ಪ್ರಶ್ನೆಗಳಿಗೆ ಬ್ರೇಕ್ ಹಾಕಲು ಕೊರೋನಾ ಸಾಂಕ್ರಾಮಿಕದ ನಡುವೆಯೂ ಈಗಾಗಲೇ 9, 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಗ...
Karnataka CET 2021 : ಸಿಇಟಿ ಫಲಿತಾಂಶ 20 ದಿನದೊಳಗೆ ಪ್ರಕಟ : ಸಚಿವ ಅಶ್ವತ್ಥ ನಾರಾಯಣ
Saturday, August 28, 2021, 23:05 [IST]
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2021 ಇಂದು ಸುಗಮವಾಗಿ ನಡೆದಿದೆ. ಇನ್ನು 20 ದಿನದೊಳಗಾಗಿ ಫಲಿತಾಂಶ ಪ್ರಕಟಿಸಲಾಗುವ...
UGC Scholarship : 3000 ಸಿಂಗಲ್ ಚೈಲ್ಡ್ ವಿದ್ಯಾರ್ಥಿನಿಯರಿಗೆ 36,200/-ರೂ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
Friday, August 27, 2021, 23:58 [IST]
ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ ಮತ್ತು ಈ ವಿದ್ಯಾರ್ಥಿವೇತನಕ್ಕೆ ಆನ್ಲೈನ...
Karnataka SSP Scholarship 2021 : ಅರ್ಹತೆ ಮಾನದಂಡಗಳು, ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
Friday, August 27, 2021, 15:34 [IST]
ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್ಎಸ್ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ನಿಂದ ಹ...
Krishna Janmashtami Speech And Essay : ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಮಾಡಲು ಸಲಹೆಗಳು
Friday, August 27, 2021, 09:30 [IST]
ಮುರಳಿಲೋಲ, ಮುಕುಂದ, ಗೋಪಾಲ, ಗೋವಿಂದ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವ ಶ್ರೀ ಕೃಷ್ಣನ ಮಹಿಮೆ ಇಡೀ ಜಗತ್ತಿಗೇ ಸಾರುವಂತದ್ದು. ಆತನ ಜನ್ಮದಿನವಾದ ಇಂದು ಎಲ್ಲೆಡೆ ಸಂಭ್ರದ ಆ...
Launch Of Scholarship Programme : ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಆಹ್ವಾನಿಸಿದ ಬೊಮ್ಮಾಯಿ
Thursday, August 26, 2021, 20:48 [IST]
ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಚರ್ಚಿಸಿದ್ದಾರೆ ಜೊತೆಗ...
Play Based Teaching Module For Class 1 : ಕೋವಿಡ್ ನಂತರ ವಿದ್ಯಾರ್ಥಿಗಳಿಗೆ ಆಟ ಆಧಾರಿತ ಕಲಿಕೆಗೆ ಮಾಡ್ಯೂಲ್ ಬಿಡುಗಡೆ
Wednesday, August 25, 2021, 18:56 [IST]
ಕೋವಿಡ್ -19 ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಕೋವಿಡ್ ಪರಿಸ್ಥಿತಿ ತಿಳಿಯಾದ ನಂತರ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ನಡೆಸಲು ಸಹಾಯವಾಗುವಂ...
National Education Policy 2020 : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗುವ ಅನುಕೂಲ ಮತ್ತು ಅನಾನುಕೂಲಗಳು !
Tuesday, August 24, 2021, 23:35 [IST]
ಸುಮಾರು 34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಭಾರತದಲ್ಲಿ ಜಾರಿಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ತ...
Krishna Janmashtami 2022 : ಕೃಷ್ಣನಿಂದ ಕಲಿಯಲೇಬೇಕಾದ ಜೀವನದ ಪಾಠಗಳಿವು
Tuesday, August 24, 2021, 16:40 [IST]
ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಜನಿಸಿದನು. ಆತನನ್ನು ಪೌರಾಣಿಕ ಕಥೆಗಳಲ್ಲಿ ದೇವರ-ಮಗು, ಕುಚೇಷ್ಟೆ, ಆದರ್ಶ ಪ್ರೇಮಿ ಮತ್ತು ದೈವಿಕ ನಾಯಕನನ್ನಾಗಿ ಚಿತ್ರಿಸಲಾಗ...
Essay On Raksha Bandhan : ರಕ್ಷಾ ಬಂಧನ ಕುರಿತು ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Saturday, August 21, 2021, 23:54 [IST]
ಸಹೋದರನ ಬದುಕು ಹಸನಾಗಿರಲಿ ಅವನ ಶ್ರೀರಕ್ಷೆ ಸಹೋದರಿ ಮೇಲಿರಲಿ ಎಂದು ಹರಸುವ ಪ್ರತಿಯೊಬ್ಬರಿಗೂ ರಕ್ಷಾ ಬಂಧನದ ಶುಭಾಶಯಗಳು. ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದ...
NEET Exam Centre 2021 : ಪರೀಕ್ಷಾ ಕೇಂದ್ರಗಳ ಪಟ್ಟಿ ಪ್ರಕಟ ; ಪರೀಕ್ಷಾ ಕೇಂದ್ರ ವೀಕ್ಷಿಸುವುದು ಹೇಗೆ ?
Saturday, August 21, 2021, 20:03 [IST]
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್ಟಿಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG Exam 2021) ಯ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹೆಸರ...
Ninasam Diploma Admission 2021-22 : ರಂಗಾಯಣದಲ್ಲಿ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ
Saturday, August 21, 2021, 14:19 [IST]
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2020-21ನೇ ಸಾಲಿನ ಡಿಪ್ಲೋಮಾ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 25,2021ರೊಳಗೆ ಅರ್ಜ...


Click it and Unblock the Notifications













