ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
Thursday, July 25, 2019, 16:14 [IST]
ಅನೇಕ ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಕುಳಿತು ಓದಿದರೂ ಪರೀಕ್ಷಾ ಸಂದರ್ಭದಲ್ಲಿ ಮಾತ್ರ ಓದಿದ್ದು ನೆನಪಾಗುತ್ತಿಲ್ಲ ಎಂದು ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇ...
World Sleep Day 2022 : ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ತೊಂದರೆ ಕೊಡುವ ನಿದ್ರೆಗೆ ಏನು ಮಾಡಬೇಕು? ಇಲ್ಲಿದೆ ಸಲಹೆ
Tuesday, July 23, 2019, 17:45 [IST]
ಇಂದು ವಿಶ್ವ ನಿದ್ರಾ ದಿನ: ನಿದ್ರೆ ಎಂಬುದು ಪ್ರತಿ ಜೀವಿಗೂ ಅತ್ಯಗತ್ಯ. ಸರಿಯಾಗಿ ನಿದ್ದೆ ಇಲ್ಲ ಅಂದ್ರೆ ದಿನವೆಲ್ಲಾ ಹಾಳು ಹಾಗೆಯೇ ವಿದ್ಯಾರ್ಥಿ ಜೀವನದಲ್ಲೂ ಕೂಡ ನಿದ್ರೆ ಪ್ರಮುಖವ...
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019-20 ನೇ ಸಾಲಿನ ಸಂಗೀತ ತರಬೇತಿಗೆ ಅರ್ಜಿ ಆಹ್ವಾನ
Friday, July 19, 2019, 14:08 [IST]
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019-20 ನೇ ಸಾಲಿಗೆ ಶಿಷ್ಯವೇತನದ ಬದಲಾಗಿ ಅಕಾಡೆಮಿ ವತಿಯಿಂದ ಆಸಕ್ತ ಅಭ್ಯರ್ಥಿಗಳಿಗೆ ಸಂಗೀತ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಪ್ರತಿ...
ಯಶಸ್ವೀ ವಿದ್ಯಾರ್ಥಿಗಳ ಹಿಂದಿರುವ ಗುಟ್ಟು ಏನು? ತಿಳಿಯಬೇಕಾ ಹಾಗಿದ್ದರೆ ಇಲ್ಲಿ ನೋಡಿ
Thursday, July 18, 2019, 17:18 [IST]
ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಪ್ರತಿ ಮಗುವಿಗೂ ಅಗತ್ಯವಾದದ್ದು. ಹಾಗೆ ಎಲ್ಲಾ ಮಕ್ಕಳು ಮೊದಲ ರ್ಯಾಂಕ್ ಪಡೆಯೋಕೆ ಸಾಧ್ಯವಿಲ್ಲ ಆದರೆ ಪ್ರತಿಯೊಂದು ಮಗು ಉತ್ತಮ ಅಂಕಗಳಿಸಿ ...
ಕಾಲೇಜಿಗೆ ಎಂಟ್ರಿ ಕೊಟ್ಟಿದ್ದೀರಾ? ಹಾಗಿದ್ರೆ ನಿಮಗೆ ಈ ತರದ ಸಮಸ್ಯೆಗಳು ಎದುರಾಗಿದೆಯಾ? ಹಾಗಾದರೆ ಇಲ್ಲಿದೆ ಸಲಹೆ
Wednesday, July 17, 2019, 17:54 [IST]
ಕಾಲೇಜು ಮೆಟ್ಟಿಲು ಹತ್ತುವುದು ಅಂದರೆ ವಿದ್ಯಾರ್ಥಿಗಳಲ್ಲಿ ಅದೇನೋ ಸಂತಸ ಇನ್ನು ನಮ್ಮನ್ನು ಕೇಳುವವರು ಯಾರೂ ಇಲ್ಲ ನಮಗೆ ಸ್ವತಂತ್ರ ರೆಕ್ಕೆ ಬಂದಿದೆ ಎನ್ನುವ ಭಾವನೆ. ಇನ್ನು ತರಗತ...
ರಾಷ್ಟ್ರೀಯ ಶಿಕ್ಷಣ ನೀತಿ 2019ರ ಮುಖ್ಯಾಂಶಗಳು ಏನೇನು? ಇಲ್ಲಿದೆ ಮಾಹಿತಿ
Tuesday, July 16, 2019, 18:03 [IST]
ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣವನ್ನು ಕೆಲವು ದಿನಗಳ ಹಿಂದೆ ಮಂಡಿಸಿದರು. ಹೊಸ ಶಿಕ್ಷಣ ನೀತಿಯನ್ನು ತರಲು ಸರ್ಕಾರವು ತನ್ನ ಅತ್ಯುತ್ತಮ ಹೆಜ್ಜೆಗಳನ್ನು ಇಡಲು ಮುಂದಾ...
ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಮೆರಿಟ್ ವಿದ್ಯಾರ್ಥಿಗಳಿಂದ ಅರ್ಜಿ ಹಾಕಲು ಇಂದೇ ಕೊನೆಯ ದಿನ
Wednesday, July 10, 2019, 15:41 [IST]
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ/ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2019ರಲ್ಲಿ ನಡೆದ ವಾರ್ಷಿಕ ಪರೀಕ್ಷೆ...
ನೀವು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಹಾಗಿದ್ದರೆ ಈ ಕೋರ್ಸ್ಗಳನ್ನು ಮಾಡಿ
Tuesday, July 9, 2019, 16:31 [IST]
ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಇದೇ ಅಂತ್ಯ ಎಂದು ಭಾವಿಸುತ್ತಾರೆ. ಇನ್ನು ವಿದ್...
ಎಸ್ಎಸ್ಎಲ್ಸಿ 2019ರ ಪೂರಕ ಪರೀಕ್ಷಾ ಫಲಿತಾಂಶ ಜುಲೈ 20ರಂದು ಪ್ರಕಟವಾಗುವ ಸಾದ್ಯತೆ
Tuesday, July 9, 2019, 13:08 [IST]
2018 -19 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪೂರಕ ಪರೀಕ್ಷಾ ಫಲಿತಾಂಶ ಜುಲೈ 20 ರಂದು ಪ್ರಕಟವಾಗುವ ಸಾಧ್ಯತೆ ಇದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಎಸ್ಎಸ್ಎಲ್ಸ...
ಸಮಾಜ ಕಲ್ಯಾಣ ಇಲಾಖೆಯ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಆಸಕ್ತರು ಅರ್ಜಿ ಹಾಕಿ
Tuesday, July 9, 2019, 12:12 [IST]
2019-20ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳನ್ನು ಯು.ಪಿ.ಎಸ್.ಸಿ/ಕೆ.ಎ.ಎಸ್/ಗ್ರೂಪ್ ಎ,ಬಿ (ಜಡ್ಜ್ & ...
ಪಿಯುಸಿ ಅಥವಾ ಪದವಿಯ ನಂತರ ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರೆ ನಿಮಗೆ ಕೆಲಸ ಗ್ಯಾರಂಟಿ
Monday, July 8, 2019, 18:10 [IST]
ಈವೆಂಟ್ ಮ್ಯಾನೇಜ್ಮೆಂಟ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಉದ್ಯೋಗವನ್ನು ಸೃಷ್ಟಿಸುವ ಒಂದು ವೇದಿಕೆಯಾಗಿದೆ. ಈ ಉದ್ಯೋಗಕ್ಕೆ ಹೆಜ್ಜೆ ಇಡಲು ಇರುವ ಕೋರ್ಸ್ಗಳ ಬಗೆ...
ಕೇಂದ್ರ ಬಜೆಟ್ 2019: ಶಿಕ್ಷಣದಲ್ಲಿ ಉತ್ತಮ ಗುಣಮಟ್ಟಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Friday, July 5, 2019, 18:49 [IST]
2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಮಂಡಿಸಿದ್ದಾರೆ. ತಮ್ಮ ಮೊದಲನೇ ಬಜೆಟ್ನಲ್ಲಿ, ಸಾಕ್ಷರತೆ ಮತ್ತು ಶಿಕ್ಷಣದಲ್ಲಿ ಉತ್ತಮ ಗು...
ತುಮಕೂರು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
Friday, July 5, 2019, 13:06 [IST]
ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅದರ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಯಾವುದೇ ವಿಶ್ವವಿದ್...
ದ್ವಿತೀಯ ಪಿಯುಸಿ 2019 ರ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ
Thursday, July 4, 2019, 18:29 [IST]
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದೆ. ಶಿಕ್ಷಣ ಇಲಾಖೆಯು ಏಪ್ರಿಲ್ 15 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ...


Click it and Unblock the Notifications













