ರಾಮನಗರ ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರ ನೇಮಕಾತಿ
Thursday, August 17, 2017, 10:18 [IST]
ರಾಮನಗರ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ವರ್ಗೀಕರಣ ಮತ್ತು ಮೀಸಲಾತಿ ಅನ್ವಯ ಕರ್ನಾಟಕ ನಾಗರೀಕ ಸೇವೆಗಳ ನಿಯಮದಂತೆ ಭರ್ತಿ ಮಾಡಲು ಅರ್ಜಿಗ...
ಆಗಸ್ಟ್ 19 ರಂದು ಬೃಹತ್ ಉದ್ಯೋಗ ಮೇಳ
Wednesday, August 16, 2017, 16:58 [IST]
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿದ್ಯಾಮಾತಾ ಫೌಂಡೇಶನ್, ಜಯಕರ್ನಾಟಕ, ವಿಎಫ್ಟಿ ಇವರ ಸಹಯೋಗದೊಂದಿಗೆ ಆಗಸ್ಟ್19 ರಂದು ಪುತ್ತೂರಿನ ನೆಹರು ನಗರ ಸುದಾನ ವಸತಿ ಶಾಲೆಯಲ್ಲಿ ಬೃಹತ್...
ಯುನೈಟೆಡ್ ಇಂಡಿಯಾದಲ್ಲಿ 696 ಹುದ್ದೆಗಳ ನೇಮಕಾತಿ
Wednesday, August 16, 2017, 15:18 [IST]
ಭಾರತ ಸರ್ಕಾರದ ಸಂಪೂರ್ಣ ಅಧೀನದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಪ್ರಮುಖ ವಿಮಾ ಕಂಪನಿ 'ಯುನೈಟೆಡ್ ಇಂಡಿಯಾ' ಇನ್ಶೂರೆನ್ಸ್ ಕಂಪನಿ ಲಿಮಿಟಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್...
ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕ ಹುದ್ದೆಗಳ ಕ್ಯಾಟ್ ಪರೀಕ್ಷೆ ಕರೆ ಪತ್ರ ಪ್ರಕಟ
Wednesday, August 16, 2017, 12:23 [IST]
ಕೆಎಸ್ಆರ್ ಟಿಸಿ ದರ್ಜೆ-3ರ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳ ಕರೆ ಪತ್ರವನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉಲ್ಲೇಖಿತ ಜಾಹೀರಾತಿಗಳ ಅನುಸ...
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 45 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ
Wednesday, August 16, 2017, 11:13 [IST]
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆ.ಎಸ್.ಐ.ಎಸ್.ಎಫ್) ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಮತ್ತು ವಿಶೇಷ ಮೀಸಲು ಸಬ್-ಇನ್ಸ್ಪೆಕ್ಟರ್ (ಕೆಎಸ್ಆರ್ಪಿ) (ಪುರುಷ) ...
ಪೊಲೀಸ್ ಇಲಾಖೆಯಲ್ಲಿ 38 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ
Wednesday, August 16, 2017, 10:19 [IST]
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅವಶ್ಯವಿರುವ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್ಪೆಕ್ಟ...
ಇಸ್ರೋದಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿ
Tuesday, August 15, 2017, 11:16 [IST]
ಖಾಲಿ ಇರುವ ಚಾಲಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅರ್ಜಿ ಆಹ್ವಾನಿದೆ. ಒಟ್ಟು 128 ಚಾಲಕ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ...
ಕೆನರಾ ಬ್ಯಾಂಕ್ನ ಕೆನ್ಫಿನ್ನಲ್ಲಿ ಪ್ರೊಬೆಷನರಿ ಅಸಿಸ್ಟೆಂಟ್ಗಳ ನೇಮಕ
Monday, August 14, 2017, 11:22 [IST]
ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ನ ಅಂಗಸಂಸ್ಥೆಯಾದ ಕೆನ್ಫಿನ್ ಹೋಮ್ಸ್ ಲಿಮಿಟೆಡ್ ಕ್ಲರಿಕಲ್ ಕೇಡರ್ನ ಪ್ರೊಬೆಷನರಿ ಅಸಿಸ್ಟೆಂಟ...
ಐಟಿಐ ಆದವರಿಗೆ ಕೈಗಾದಲ್ಲಿ ಅಪ್ರೆಂಟಿಸ್ಶಿಪ್
Monday, August 14, 2017, 10:29 [IST]
ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿರುವ ಭಾರತದ ಅಣು ವಿದ್ಯುತ್ ನಿಗಮದಲ್ಲಿ (ಎನ್ಪಿಸಿಐಎಲ್) ಟ್ರೇಡ್ ಅಪ್ರೆಂಟಿಸ್ಗಳ ನೇಮಕ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂ...
ರಾಜ್ಯದಲ್ಲಿ 200 ತಹಸೀಲ್ದಾರ್ ಹುದ್ದೆಗಳ ಕೊರತೆ
Friday, August 11, 2017, 11:17 [IST]
ರಾಜ್ಯದ ಉಪ ವಿಭಾಗ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರ ಕೊರತೆ ಇದ್ದು, ಸರ್ಕಾರದ ಆಡಳಿತದ ಮೇಲೆ ಇದು ಅಡ್ಡ ಪರಿಣಾಮ ಬೀರಲಿದೆ ಎಂ...
ಯುಪಿಎಸ್ಸಿ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಕ್ಸಾಮಿನೇಷನ್ II
Thursday, August 10, 2017, 17:05 [IST]
ಕೇಂದ್ರ ಲೋಕ ಸೇವಾ ಆಯೋಗ, ನವದೆಹಲಿ ಇವರು ರಕ್ಷಣಾ ಪಡೆಗಳಾದ ಆರ್ಮಿ, ನೇವಿ & ಏರ್ ಫೋರ್ಸ್ ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ...
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನಡೆಯಲಿದೆ ಉದ್ಯೋಗ ಮೇಳ: ಮುಖ್ಯಮಂತ್ರಿ ಸಿದ್ದರಾಮಯ್ಯ
Thursday, August 10, 2017, 14:11 [IST]
ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರ ಅನುಕೂಲಕ್ಕಾಗಿ ಮೈಸೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರ...
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ನೇಮಕಾತಿ
Thursday, August 10, 2017, 11:20 [IST]
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ, ಬಳ್ಳಾರಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಹೊಸದಾಗಿ ನಿಗದಿಪಡಿಸಿದ ನಮೂನೆ 8(ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನ...
ಕೆಪಿಎಸ್ಸಿ: 1430 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Wednesday, August 9, 2017, 12:27 [IST]
ಕರ್ನಾಟಕ ಲೋಕಸೇವಾ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ 2017 ರ ನಿಯಮಗಳಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1430 ಹಿರಿಯ ವೈದ್ಯಾಧಿ...


Click it and Unblock the Notifications













