ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಹಳ್ಳಿಗೆ ವರ್ಗಾವಣೆ
Wednesday, January 3, 2018, 12:28 [IST]
ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 'ಇಂಡಿಯಾಸ್ ಫಸ್ಟ್ ಲೇಡಿ ಟೀಚರ್'ನ 186ನೇ ಜನ್...
Savitribai Phule Birthday: 'ಇಂಡಿಯಾಸ್ ಫಸ್ಟ್ ಲೇಡಿ ಟೀಚರ್'ನ 191ನೇ ಜನ್ಮದಿನ
Wednesday, January 3, 2018, 11:31 [IST]
ಜನವರಿ 3,2021ರಂದು ಭಾರತದ ಮೊದಲ ಮಹಿಳಾ ಶಿಕ್ಷಕಿಯ 191ನೇ ಜನ್ಮದಿನ. ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು, ಭಾರತದಲ್ಲಿ ಅಕ್ಷರ ಕ್ರಾಂ...
'ಐಐಎಂ'ಗಳಿಗೆ ಹೆಚ್ಚಿನ ಸ್ವಾಯತ್ತತೆ: ಪದವಿ ಪ್ರಮಾಣ ಪತ್ರ ನೀಡಲು ಅವಕಾಶ
Tuesday, January 2, 2018, 11:21 [IST]
ಇಂಡಿನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಇನ್ನು ಮುಂದೆ ಪದವಿ ಪ್ರಮಾಣ ಪತ್ರವನ್ನು ನೀಡಲಿವೆ. ವಿದೇಶದಲ್ಲಿ ಐಐಎಂ ಶಿಕ್ಷಣ ನೀಡುವ ವಿದೇಯಕಕ್ಕೆ ಗ್ರೀನ...
ಸಂಗೀತ ನೃತ್ಯ ಅಕಾಡೆಮಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
Monday, January 1, 2018, 14:24 [IST]
ಸಂಗೀತ ನೃತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 2017-18ನೇ ಸಾಲಿನ ಶಿಷ್ಯವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಜೀಂ ಪ್ರೇಮ್ಜಿ ವಿಶ್ವವಿದ್...
2022 ಬಂದಾಯ್ತು: ವಿದ್ಯಾರ್ಥಿಗಳೆ ನಿಮ್ಮ ನ್ಯೂ ಇಯರ್ ರೆಸೊಲ್ಯೂಷನ್ ಹೀಗಿರಲಿ
Monday, January 1, 2018, 11:30 [IST]
2021 ಬಂದಾಯ್ತು, ಎಲ್ಲರಲ್ಲೂ ಹೊಸ ಹುರುಪನ್ನು ತಂದಿರುವ ಹೊಸ ವರ್ಷ ವಿದ್ಯಾರ್ಥಿಗಳ ಪಾಲಿಗೆ ವಿಶೇಷ ವರ್ಷ. ಓದಿನ ವಿಚಾರವಾಗಿ ಹೊಸ ವರ್ಷ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಲಿ...
ಸಿಬಿಎಸ್ಇ ಪರೀಕ್ಷೆ: ಜನವರಿ ಮೊದಲ ವಾರದಲ್ಲಿ ವೇಳಾಪಟ್ಟಿ ಪ್ರಕಟ ಸಾಧ್ಯತೆ
Saturday, December 30, 2017, 11:20 [IST]
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಜನವರಿ ಮೊದಲ ವಾರದಲ್ಲಿ ಪ್ರಕಗೊಳ್ಳುವ ನಿರೀಕ್ಷೆ ಇದೆ. ಮಂಡಳಿಯು ಪರ...
ಕುವೆಂಪು ಡೂಡಲ್ ಹಿಂದಿದೆ ಕೊಲ್ಕತ್ತ ಕಲಾವಿದನ ಕೈಚಳಕ
Friday, December 29, 2017, 16:49 [IST]
ಇಂದು ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನವನ್ನು ವಿಶ್ವವೇ ಆಚರಿಸುತ್ತಿದೆ. ಕನ್ನಡದ ಮನೆ ಮನಗಳಲ್ಲಿ ಸಾಹಿತ್ಯದ ಮೂಲಕ ನೆಲೆಸಿರುವ ಕುವೆಂಪು ಅವರನ್ನು ಗೂಗಲ್ ಸ್ಮರಿಸುತ್ತಿರುವು...
Kuvempu Birthday : ಭಾಷೆ ಮತ್ತು ಶಿಕ್ಷಣದ ಬಗ್ಗೆ ಕುವೆಂಪು ಮಾತು
Friday, December 29, 2017, 14:12 [IST]
ವಿಶ್ವಮಾನವ ಸಂದೇಶ ಸಾರಿದ, ಕನ್ನಡದ ಎರಡನೆಯ ರಾಷ್ಟ್ರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟಪ್ಪ ಅವರ 117ನೇ ...
ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ
Friday, December 29, 2017, 11:20 [IST]
'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ಹೇಳಿದ ರಾಷ್ಟ್ರಕವಿ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಎದೆಯು ಹರುಷಗೊಳ್ಳುವುದು. ಏಕೆಂದರೆ ಕುವೆಂ...
ಭವಿಷ್ಯ ರೂಪಿಸುವ ಕೋರ್ಸ್ ಆಯ್ಕೆಗೂ ಮುನ್ನ ಎಚ್ಚರವಿರಲಿ
Friday, December 29, 2017, 10:07 [IST]
ಇಂದು ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ, ಶಿಕ್ಷಣ ಮುಗಿದ ನಂತರ ಉದ್ಯೋಗದ ಚಿಂತೆ ಕಾಡಬಾರದೆಂದು ಇಂದು ಬಹುತೇಕ ಮಂದಿ ಉದ್ಯೋಗಾವಕಾಶ ಇರುವ ಶಿಕ್ಷಣಕ್ಕೆ ಮುಂದಾಗ...
ಏರ್ ಫೋರ್ಸ್ ನೇಮಕಾತಿ: ಎಎಫ್ ಸಿಎಟಿ 2018 ಅರ್ಜಿ ಆಹ್ವಾನ
Thursday, December 28, 2017, 17:01 [IST]
ಎಎಫ್ ಸಿಎಟಿ 2018 (ಏರ್ ಫೋರ್ಸ್ ಕಾಮನ್ ಎಂಟ್ರನ್ಸ್ ಟೆಸ್ಟ್) ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ: ಪಿಜಿ ಕೋರ್ಸ್ ಪ್ರವೇಶಾತಿ ಪ್ರಾರಂಭ ಭಾರತೀಯ ...
ಬದಲಾಗಲಿದೆ ಶಿಕ್ಷಣ ವ್ಯವಸ್ಥೆ: ಇನ್ನು ಮುಂದೆ ಓದುವುದು, ಬರೆಯುವುದು ಎಲ್ಲವು ಆನ್ಲೈನ್
Thursday, December 28, 2017, 10:07 [IST]
ತಂತ್ರಜ್ಞಾನ ಮುಂದುವರೆದಂತೆ ಜಗತ್ತು ಕೂಡ ತನಗರಿವಿಲ್ಲದಂತೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಬದಲಾಗಲೇಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಶಿಕ...
ಕೆರಿಯರ್ ಟ್ರೆಂಡ್ಸ್: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ
Wednesday, December 27, 2017, 12:29 [IST]
ಮಾಧ್ಯಮ ಲೋಕ ಅತಿ ವೇಗವಾಗಿ ಬದಲಾಗುತ್ತಿದೆ. ಯಾವುದೇ ತಂತ್ರಜ್ಞಾನ ಬಂದರು ಅದನ್ನು ಮಾಧ್ಯಮ ಸಮರ್ಪಕವಾಗಿ ಬಳಸಿಕೊಂಡು, ಜನರನ್ನು ತಲುಪುತ್ತದೆ. ಅದರಲ್ಲೂ ದೃಶ್ಯ ಮಾಧ್ಯಮ ಇನ್ನು ಒಂದ...
ಮಹದಾಯಿ ನೀರಿನ ಬಿಸಿ: ಶಾಲಾ ಕಾಲೇಜು ಬಂದ್, ವಿವಿ ಪರೀಕ್ಷೆಗಳು ಮುಂದಕ್ಕೆ
Wednesday, December 27, 2017, 11:20 [IST]
ಮಹದಾಯಿ ನೀರಿನ ಬಿಸಿ ಶಾಲಾ-ಕಾಲೇಜುಗಳಿಗೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲ...


Click it and Unblock the Notifications














