Karnataka SSP Scholarship 2021 : ಅರ್ಹತೆ ಮಾನದಂಡಗಳು, ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
Friday, August 27, 2021, 15:34 [IST]
ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್ಎಸ್ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ನಿಂದ ಹ...
KCET 2021 : ಮೂರು ದಿನಗಳ ಕಾಲ ನಡೆಯಲಿರುವ ಪರೀಕ್ಷೆಗೆ ಸಕಲ ಸಿದ್ದತೆ : ಉನ್ನತ ಶಿಕ್ಷಣ ಸಚಿವ
Friday, August 27, 2021, 11:09 [IST]
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಆಗಸ್ಟ್ 28 ರಿಂದ 30ರ ವರೆಗೆ ನಡೆಸಲಾಗುತ್ತಿದೆ. ಈ ಭಾರಿ 530 ಪರೀಕ್ಷಾ ಕೇಂದ್...
Krishna Janmashtami Speech And Essay : ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಮಾಡಲು ಸಲಹೆಗಳು
Friday, August 27, 2021, 09:30 [IST]
ಮುರಳಿಲೋಲ, ಮುಕುಂದ, ಗೋಪಾಲ, ಗೋವಿಂದ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವ ಶ್ರೀ ಕೃಷ್ಣನ ಮಹಿಮೆ ಇಡೀ ಜಗತ್ತಿಗೇ ಸಾರುವಂತದ್ದು. ಆತನ ಜನ್ಮದಿನವಾದ ಇಂದು ಎಲ್ಲೆಡೆ ಸಂಭ್ರದ ಆ...
Play Based Teaching Module For Class 1 : ಕೋವಿಡ್ ನಂತರ ವಿದ್ಯಾರ್ಥಿಗಳಿಗೆ ಆಟ ಆಧಾರಿತ ಕಲಿಕೆಗೆ ಮಾಡ್ಯೂಲ್ ಬಿಡುಗಡೆ
Wednesday, August 25, 2021, 18:56 [IST]
ಕೋವಿಡ್ -19 ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಕೋವಿಡ್ ಪರಿಸ್ಥಿತಿ ತಿಳಿಯಾದ ನಂತರ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ನಡೆಸಲು ಸಹಾಯವಾಗುವಂ...
11 First Grade Evening Colleges In Karnataka : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ 11 ಸಂಜೆ ಕಾಲೇಜು ಆರಂಭ
Wednesday, August 25, 2021, 11:24 [IST]
ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜುಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸ ಕಾಲೇಜುಗಳನ್ನು ತೆರೆಯ...
National Education Policy 2020 : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗುವ ಅನುಕೂಲ ಮತ್ತು ಅನಾನುಕೂಲಗಳು !
Tuesday, August 24, 2021, 23:35 [IST]
ಸುಮಾರು 34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಭಾರತದಲ್ಲಿ ಜಾರಿಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ತ...
Krishna Janmashtami 2022 : ಕೃಷ್ಣನಿಂದ ಕಲಿಯಲೇಬೇಕಾದ ಜೀವನದ ಪಾಠಗಳಿವು
Tuesday, August 24, 2021, 16:40 [IST]
ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಜನಿಸಿದನು. ಆತನನ್ನು ಪೌರಾಣಿಕ ಕಥೆಗಳಲ್ಲಿ ದೇವರ-ಮಗು, ಕುಚೇಷ್ಟೆ, ಆದರ್ಶ ಪ್ರೇಮಿ ಮತ್ತು ದೈವಿಕ ನಾಯಕನನ್ನಾಗಿ ಚಿತ್ರಿಸಲಾಗ...
Karnataka Schools Reopening : ಆ.23 ರಿಂದ ಶಾಲೆ ಆರಂಭ ; ಈ ಜಿಲ್ಲೆಗಳಲ್ಲಿ ಶಾಲೆ ಆರಂಭ ಸದ್ಯಕ್ಕಿಲ್ಲ
Sunday, August 22, 2021, 20:58 [IST]
ಕೊರೋನಾ ದೇಶದ ಒಳಹೊಕ್ಕಾಗಿನಿಂದಲೂ ಶಾಲಾ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಇದೀಗ ವರ್ಷಗಳ ಬಳಿಕ ಕೊರೋನ ಮೂರನೆ ಅಲೆಯ ಆತಂಕದ ನಡುವೆಯೂ ನಾಳೆಯಿಂದ ಶಾಲಾ ಕಾಲೇಜುಗಳನ್ನು ಪುನಃ ತೆರೆಯ...
Essay On Raksha Bandhan : ರಕ್ಷಾ ಬಂಧನ ಕುರಿತು ಪ್ರಬಂಧ ಬರೆಯುವುದು ಹೇಗೆ ? ಇಲ್ಲಿದೆ ಮಾಹಿತಿ
Saturday, August 21, 2021, 23:54 [IST]
ಸಹೋದರನ ಬದುಕು ಹಸನಾಗಿರಲಿ ಅವನ ಶ್ರೀರಕ್ಷೆ ಸಹೋದರಿ ಮೇಲಿರಲಿ ಎಂದು ಹರಸುವ ಪ್ರತಿಯೊಬ್ಬರಿಗೂ ರಕ್ಷಾ ಬಂಧನದ ಶುಭಾಶಯಗಳು. ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದ...
NEET Exam Centre 2021 : ಪರೀಕ್ಷಾ ಕೇಂದ್ರಗಳ ಪಟ್ಟಿ ಪ್ರಕಟ ; ಪರೀಕ್ಷಾ ಕೇಂದ್ರ ವೀಕ್ಷಿಸುವುದು ಹೇಗೆ ?
Saturday, August 21, 2021, 20:03 [IST]
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್ಟಿಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG Exam 2021) ಯ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹೆಸರ...
Happy Raksha Bandhan 2021 Wishes : ರಕ್ಷಾ ಬಂಧನಕ್ಕೆ ಶುಭಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ
Friday, August 20, 2021, 23:17 [IST]
ಸಹೋದರಿ ಮತ್ತು ಸಹೋದರನ ನಡುವಿನ ಬಾಂಧವ್ಯದ ಸಂಕೇತವೇ ಈ ರಕ್ಷಾಬಂಧನ. ಒಡಹುಟ್ಟಿದವರ ಪ್ರೀತಿ, ಕಾಳಜಿ, ಮೂರ್ಖತನ, ನಗು ಮತ್ತು ಕಿರಿಕಿರಿಯು ಬದುಕಿಗೆ ಹಾಲೆರೆದಷ್ಟು ಸಂಭ್ರಮ. ಸಹೋದರಿ ...
Engineering Colleges : ಕಳಪೆ ಸೌಲಭ್ಯ ಹೊಂದಿರುವ ಆರು ಸಂಸ್ಥೆಗಳನ್ನು ಮುಚ್ಚಲು ವಿಟಿಯು ಆದೇಶ
Friday, August 20, 2021, 14:55 [IST]
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯು 2021-22ನೇ ಸಾಲಿನಲ್ಲಿ ಕಳಪೆ ಸೌಲಭ್ಯಗಳನ್ನು ಹೊಂದಿರುವ 6 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಸಾರ್ವಜನ...
Sudha Murthy Facts: ಅವರ ಜನ್ಮ ದಿನದ ಪ್ರಯುಕ್ತ ನಿಮಗೆ ಗೊತ್ತಿರದ ಸಂಗತಿಗಳು
Thursday, August 19, 2021, 15:49 [IST]
ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಹೆಮ್ಮೆಯ ಕನ್ನಡತಿ, ಕೋಟ್ಯಂತರ ಮಹಿಳೆಯರ ಸ್ಪೂರ್ತಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸೇವಕರು, ಸಾಹಿತಿ ಹಾಗೂ ಮಹಾನ್ ಮಾನವತಾವಾದಿ ಮತ್ತ...
Karnataka SSLC Supplementary Exam 2021 : ಸೆಪ್ಟೆಂಬರ್ ತಿಂಗಳಿನಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ
Wednesday, August 18, 2021, 17:46 [IST]
ಕರ್ನಾಟಕ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡು ಹಾಜರಾಗದ ವಿದ್ಯಾರ್ಥಿಗಳು ಈ ಪರೀಕ್ಷ...


Click it and Unblock the Notifications













