ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯಕ್ಕೆ ಸುತ್ತೋಲೆ ಹೊರಡಿಸಿದ ಸರ್ಕಾರ
Friday, July 14, 2017, 14:02 [IST]
ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಭಾಷಾ ಅಲ್ಪಸಂಖ್ಯಾತ ಮತ್ತು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲೂ ಕನ್ನಡವನ್ನು ಬೋಧಿಸಬೇಕು ಎಂಬ ಸುತ್ತೋಲೆಯ...
ಸ್ಮಾರ್ಟ್ ಕ್ಲಾಸ್ ಮೂಲಕ ಶಾಲಾ ಮಕ್ಕಳ ಹೊರೆ ಇಳಿಸಲು ಕೇಂದ್ರ ಸರ್ಕಾರದ ಚಿಂತನೆ
Friday, July 14, 2017, 10:05 [IST]
ಶಾಲೆಗಳ ಡಿಜಿಟಲೀಕರಣ ಮತ್ತು ಶಾಲಾ ಮಕ್ಕಳ ಚೀಲದ ಭಾರ ಕಡಿಮೆ ಮಾಡುವ ಉದ್ದೇಶದಿಂದ ಶಾಲೆಗಳಲ್ಲಿ ಡಿಜಿಟಲ್ ಪರದೆ ಮತ್ತು ಪ್ರೊಜೆಕ್ಟರ್ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಯೋಜನೆ ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಧನಸಹಾಯಕ್ಕೆ ಅರ್ಜಿ ಆಹ್ವಾನ
Wednesday, July 12, 2017, 14:02 [IST]
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಪ್ರೋತ್ಸಾಹ ಧನಸಹಾಯಕ್ಕಾಗಿ ಆನ್-ಲೈನ್ ಆರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಸ...
ಬೆಂಗಳೂರು ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರವೇಶ ಪ್ರಕಟಣೆ
Saturday, July 8, 2017, 10:04 [IST]
ದೇಶದ ಹಲವು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಗೆ ನೆಲೆವೀಡಾಗಿರುವ ಬೆಂಗಳೂರು ಈಗ ಅರ್ಥಶಾಸ್ತ್ರ, ಸಾಮಾಜಿಕ ವಿಜ್ಞಾನ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ...
ಮಾರ್ನಿಂಗ್ ಕ್ಲಾಸ್ ಗೆ ರೆಡಿಯಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು
Friday, July 7, 2017, 12:20 [IST]
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಮಯ ಬದಲಾವಣೆ ಕುರಿತು ನೂತನ ಸುತ್ತೋಲೆ ಗುರುವಾರ ಪ್ರಕಟಗೊಂಡಿದೆ. ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿದ್ದ ಕಾಲೇಜುಗಳನ್ನು ಬೆಳಗ್ಗ...
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೀಡುವ ಮೀಸಲಾತಿಯಲ್ಲಿ ಬದಲಾವಣೆ
Friday, July 7, 2017, 11:09 [IST]
ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನೀಡುವ ವಿಚಾರವಾಗಿ ರಾಜ್ಯ ಸರ್ಕಾರ ನೂತನ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇ...
ಹತ್ತನೇ ತರಗತಿಗೆ ಗಣಿತ ಕಡ್ಡಾಯವಲ್ಲ ಎಂದ ಮಹಾರಾಷ್ಟ್ರ ಹೈ ಕೋರ್ಟ್
Friday, July 7, 2017, 10:04 [IST]
ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಮಾತನ್ನು ಇನ್ನು ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳೆ ಹೇಳುವ ಹಾಗಿಲ್ಲ. ಏಕೆಂದರೆ ಹತ್ತನೇ ತರಗತಿಯಲ್ಲಿ ಗಣಿತದ ವಿಷಯವನ್ನು ಕಡ್ಡಾಯವಾಗಿ ಬ...
ಉಪನ್ಯಾಸಕರ ಮೊಬೈಲ್ ಬಳಕೆ ಮತ್ತು ಚೂಡಿದಾರ್ ಗೆ ನಿಷೇಧ ಏರಿದ ಶಿಕ್ಷಣ ಇಲಾಖೆ
Wednesday, July 5, 2017, 15:20 [IST]
ಕಾಲೇಜು ತರಗತಿಗಳಲ್ಲಿ ಉಪನ್ಯಾಸಕರು ಮೊಬೈಲ್ ಬಳಸಬಾರದು ಹಾಗೂ ಮಹಿಳಾ ಉಪನ್ಯಾಸಕರು ಸೀರೆ ಧರಿಸಿ ಬರುವಂತೆ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪದವಿ ಕಾಲೇಜುಗಳ ಉಪನ...
ಬೆಂಗಳೂರಿನಲ್ಲಿ ಬೆಳಗ್ಗೆ 8ಕ್ಕೆ ಕಾಲೇಜು, 110 ದಿನಗಳಿಗೆ ಒಂದು ಸೆಮಿಸ್ಟರ್!
Tuesday, July 4, 2017, 17:03 [IST]
ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಪದವಿ ಕಾಲೇಜು ಸಮಯ ಮತ್ತು ಅವಧಿಯಲ್ಲಿ ಮಾರ್ಪಾಡು ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ತರಗತಿಗಳನ್ನು ಬೆಳಗ್ಗೆ 8 ಗಂಟೆಗೆ ಆರಂಭಿ...
ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
Tuesday, July 4, 2017, 10:08 [IST]
ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ 2017-18ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಅರ್ಹತೆಗಳನ್ನು ಹೊ೦ದಿರಬೇಕು. ವೃತ್ತಿಪರ ಶಿಕ್ಷಣ ಪಡೆಯುವವರಿಗಾಗಿ ಆ...
ಐಸಿಎಸ್ಇ, ಸಿಬಿಎಸ್ಇ ಶಾಲೆಗಳಿಗೆ ಕನ್ನಡ ಭಾಷೆ ಕಡ್ಡಾಯ ಅನ್ವಯವಾಗುವುದಿಲ್ಲ.
Monday, July 3, 2017, 15:38 [IST]
ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಮಾಡಬೇಕೆಂಬ ಹೋರಾಟಕ್ಕೆ ಮತ್ತೆ ಸೋಲುಂಟಾಗಿದೆ. ಎರಡು ದಶಕಗಳಿಂದ ಕನ್ನಡವನ್ನು ಕಡ್ಡಾಯವಾಗಿಸಲು ನಾನಾ ರೀತಿಯ ಪ್ರಯತ್ನಗ...
ಕಲಾಂಸ್ಯಾಟ್ ನಿರ್ಮಿಸಿದ ಭಾರತೀಯ ರಿಫತ್ ಸಾಧನೆಗೆ ತಲೆಬಾಗಿದ ನಾಸಾ
Wednesday, June 28, 2017, 12:22 [IST]
ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತೀಯರ ಸಾಧನೆ ಜಗತ್ತನ್ನೇ ಬೆರಗುಗೊಳಿಸುವಂತದ್ದು, ಈಗ ಮತ್ತೊಂದು ಸಾಧನೆ ಮೂಲಕ ಭಾರತೀಯರು ವಿಶ್ವದಾಖಲೆ ಬರೆಯುವುದರ ಜೊತೆಗೆ ಇಡೀ ವಿಶ್ವವೇ ತನ್ನತ...
ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ವಿದ್ಯಾರ್ಥಿ ವೇತನ
Tuesday, June 27, 2017, 17:08 [IST]
ಅಲ್ಪ ಸಂಖ್ಯಾತ ಸಮುದಾಯದ ಪ್ರಶಂಸನೀಯ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಯೋಜನೆಯಡಿ 2017-18ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್-ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಸ್ಲ...
ವಿಜ್ಞಾನಿ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಬರಲಿದೆ ನೂತನ ಶಿಕ್ಷಣ ನೀತಿ
Tuesday, June 27, 2017, 12:22 [IST]
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಶಿಕ್ಷಣ ನೀತಿಗೆ ಒಂಬತ್ತು ಜನರ ಸಮಿತಿ ರಚನೆಯಾಗಿದ್ದು, ಸಮಿತಿಗೆ ಬಾಹ್ಯಾಕಾಶ ವಿಜ...


Click it and Unblock the Notifications













