ಸರ್ಕಾರಿ ಪಿಯು ಕಾಲೇಜಿನ ಪರಿಶಿಷ್ಟ ವಿದ್ಯಾರ್ಥಿಗಳಿಗೆ 'ವಿಶ್ವಾಸ ಕಿರಣ' ತರಬೇತಿ ಕಾರ್ಯಕ್ರಮ
Wednesday, October 4, 2017, 15:39 [IST]
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗ...
ಟಾಟಾ ಟ್ರಸ್ಟ್ಸ್ ವೊಕೇಷನಲ್ ಸ್ಕಾಲರ್ಶಿಪ್ 2017-18
Wednesday, October 4, 2017, 14:17 [IST]
ಬಿಎಸ್ಸಿ, ಬಿ.ಟೆಕ್, ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ಟಾಟಾ ಟ್ರಸ್ಟ್ಸ್ ವತಿಯಿಂದ ಔದ್ಯೋಗಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್ ಎಸ್ ಎಲ್ ಸಿ ಅಥವಾ ...
ಮುಂದಿನ ವರ್ಷದಿಂದ ಬೆಂಗಳೂರು ಉತ್ತರ ವಿವಿಯಲ್ಲಿ ಹೊಸ ಕೋರ್ಸುಗಳು
Wednesday, October 4, 2017, 11:23 [IST]
ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಉದ್ಯೋಗ ನೀಡುವ ಕೋರ್ಸ್ ಗಳಿಗೆ ಹೆಚ್ಚು ಆದ್ಯತೆ ಇರುವುದನ್ನು ಗಮನಿಸಿ ಮುಂದಿನ ಶೈಕ್ಷಣಿಕ ಸಾಲಿನಿಂದ ಹೊಸ ಕೋರ್ಸ್ ಗಳನ್ನು ಆರಂಭಿಸಲು ...
ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?
Tuesday, October 3, 2017, 17:02 [IST]
ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ. ವಿಜ್ಞಾನಿ ಅಲ್ಫ್ರೆಡ್ ನೊಬೆಲ್ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ...
ಸರ್ಕಾಡಿಯನ್ ಗಡಿಯಾರ ಸಂಶೋಧಕರಿಗೆ 2017ನೇ ವೈದ್ಯಕೀಯ ನೊಬೆಲ್ ಪ್ರಶಸ್ತಿ
Tuesday, October 3, 2017, 15:23 [IST]
2017ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಮೂವರು ಅಮೆರಿಕನ್ನರು ಭಾಜನರಾಗಿದ್ದಾರೆ. ಅಮೆರಿಕ ಮೂಲದವರಾದ ಜೆಫ್ರಿ ಹಾಲ್, ಮೈಕೆಲ್ ರೋಸ್ಬಾಶ್ ಮತ್ತು ಮೈಕೆಲ್ ಡಬ್ಲ್ಯೂ. ಯಂಗ...
ಮೈಕ್ರೋಸಾಫ್ಟ್ ವತಿಯಿಂದ ಭಾರತದಲ್ಲಿ ಶಿಕ್ಷಕರಿಗೆ ತರಬೇತಿ
Saturday, September 30, 2017, 14:22 [IST]
ವಿಶ್ವ ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಭಾರತದಲ್ಲಿ ಸ್ಟಾರ್ಟಪ್ ಗಳ ಬೆಳವಣಿಗೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳಿಂದ ಪ್ರಾರಂಭಿಸಿದ್ದ ಯೋಜನೆ...
ಲೆಕ್ಕ ಮಾಡಲು ಬಾರದ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ!
Thursday, September 28, 2017, 17:02 [IST]
ಭಾರತದಲ್ಲಿ ಕಲಿಕೆ ಪ್ರಮಾಣ ಕುಸಿಯುತ್ತಿರುವುದಾಗಿ ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ. ಅಲ್ಲದೇ ಶಿಕ್ಷಣದ ಕುಸಿತದಲ್ಲಿ ಭಾರತ ಮುಂದಿದೆ ಎಂಬ ಆತಂಕಕಾರಿ ವಿಚಾರವನ್ನು ವಿಶ್ವಬ್...
ಅ.4ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಿಂದ ವಿದ್ಯಾರ್ಥಿಗಳಿಗೆ ಪಾಠ
Thursday, September 28, 2017, 15:36 [IST]
ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಂದ ಪಾಠ ಮಾಡಿಸುವ ಮೂಲಕ 'ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್'ನ ಮೊದಲ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಸಕಲ ಸಿ...
ಸಿಬಿಎಸ್ಇ: ಪೋಷಕರು ಆದಾಯ ದಾಖಲೆ ನೀಡುವಂತಿಲ್ಲ
Thursday, September 28, 2017, 11:23 [IST]
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಮಾನ್ಯತೆ ಪಡೆದ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲುಗೊಳಿಸಲು ಇಚ್ಛಿಸುವ ಪೋಷಕರು ಇನ್ನು ಮುಂದೆ ಆದಾಯ ವಿವರದ ದಾಖಲೆ ನೀಡುವಂತಿಲ...
79 ವರ್ಷದ ಬಳಿಕೆ ಎಂ.ಎ ಪದವಿ ಪಡೆದ 97 ರ ರಾಜ್ ಕುಮಾರ್ ವೈಶ್ಯ
Wednesday, September 27, 2017, 17:02 [IST]
97ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ದೇಶದ ಗಮನ ಸೆಳೆದಿದ್ದಾರೆ ಉತ್ತರ ಪ್ರದೇಶದ ರಾಜ್ ಕುಮಾರ್ ವೈಶ್ಯ. ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ಸಾಧಿಸಿರುವ ಇವರು ಪದವಿ ಮ...
World Tourism Day 2022 : ಇದರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
Wednesday, September 27, 2017, 14:15 [IST]
ಇಂದು ವಿಶ್ವ ಪ್ರವಾಸೋದ್ಯಮ ದಿನ, ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿ...
ನೀವು ಕೂಡ ವಿದ್ಯಾರ್ಥಿವೇತನ ನೀಡಬಹುದು ಅಥವಾ ಪಡೆಯಬಹುದು
Tuesday, September 26, 2017, 17:02 [IST]
ವಿದ್ಯಾರ್ಥಿವೇತನ ಪಡೆಯುವ ಗೊಂದಲ ಇದ್ದರೇ ಅಥವಾ ನಿಮಗೆ ಯಾವುದೇ ರೀತಿಯ ವಿದ್ಯಾರ್ಥಿವೇತನಗಳು ಸಿಕ್ಕಿಲ್ಲವೆಂದರೆ ನೀವು ಹೆಚ್ಚು ತಲೆಕಡಿಸಿಕೊಳ್ಳಬೇಕಿಲ್ಲ, ಏಕೆಂದರೆ ವಿದ್ಯಾರ್...
ನೇಪಾಳಿ ಭಾಷೆ ಸೇರಲಿರುವ ಕನ್ನಡದ 50 ಕವನಗಳು
Monday, September 25, 2017, 15:25 [IST]
ಕನ್ನಡದ ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರ ಮಾಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ನೇಪಾಳದ ಸಾಂಸ್ಕೃತಿಕ ಸಂಘದ ಮನವಿಯಂತೆ ಕನ್ನಡದ 50 ಕವನಗಳನ್ನು ಭಾಷಾಂತರ ಮಾಡುವು...
ಜರ್ಮನ್ ಬಿ-ಸ್ಕೂಲ್ ಜೊತೆ ಕೈಜೋಡಿಸಿದ ಬೆಂಗಳೂರು ಐಐಎಂ
Monday, September 25, 2017, 14:08 [IST]
ಬೆಂಗಳೂರಿನ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆ ಐಐಎಂ ಅಂತಾರಾಷ್ಟ್ರೀಯ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಜರ್ಮನ್ ವಿಶ್ವವಿದ್ಯಾಲಯಗಳ ಜೊತ...


Click it and Unblock the Notifications













