ಕುತೂಹಲ ಹುಟ್ಟಿಸುವ ಜೀವಶಾಸ್ತ್ರ ಕನ್ನಡ ನಿಘಂಟು
Monday, April 10, 2017, 10:36 [IST]
ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಂಶೋಧಕರಿಗೆ ಸಹಾಯವಾಗಲೆಂದೇ ಪ್ರೊ.ಎಸ್.ಎನ್.ಹೆಗಡೆ ಜೀವಶಾಸ್ತ್ರದ ನಿಘಂಟನ್ನು ಒಂದು ವರ್ಷ ಅವಧಿಯಲ್ಲಿ ಸಿದ್ಧಪಡಿಸಿದ್...
ಶಾಲಾ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ವಯೋಮಿತಿ
Saturday, April 8, 2017, 10:23 [IST]
ಮಕ್ಕಳನ್ನು ಶಾಲೆಗೆ ಸೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿಯನ್ನು ಅಳವಡಿಸಿಕೊಳ್ಳವ ಬಗ್ಗೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಅದು ಈ ವರ್ಷದಿಂದ ಅನ್ವಯವಾಗುವು...
ಗ್ರಾಮೀಣ ವಿದ್ಯಾರ್ಥಿನಿ ಶ್ರಮಕ್ಕೆ ಐದು ಚಿನ್ನದ ಪದಕ
Friday, April 7, 2017, 15:23 [IST]
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 19ನೇ ಘಟಿಕೋತ್ಸವದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸ್ವಾತಿ 5 ಸ್ವರ್ಣ ಪದಕ ಪಡೆದಿದ್ದಾರೆ. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್...
ದ್ವಿತೀಯ ಪಿಯುಸಿ ಮೌಲ್ಯಮಾಪನ ಉಪನ್ಯಾಸಕರ ಕಡಿಮೆ ಹಾಜರಾತಿ
Friday, April 7, 2017, 10:13 [IST]
ಬುಧವಾರದಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿದ್ದು ಮೊದಲ ದಿನ ಸೂಕ್ತ ಸಾರಿಗೆ ಮತ್ತು ವಸತಿ ವ್ಯವಸ್ಥೆ ಸಮಸ್ಯೆಯಿಂದಾಗಿ ನಾಲ್ಕು ಸಾವಿರ ಶಿಕ್ಷಕರು ಗೈ...
ಕೆಪಿಸಿಎಲ್ ನೇಮಕಾತಿ: ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟ
Thursday, April 6, 2017, 18:07 [IST]
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವೆಲ್ಫೇರ್ ಆಫೀಸರ್/ ಫ್ಯಾಕ್ಟರಿ ಮೆಡಿಕಲ್ ಆಫೀಸರ್/ಮೆಡಿಕಲ್ ಆಫೀಸರ್/ ಅಕೌಂಟ್ಸ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆ...
ಕಾಂಟ್ರ್ಯಾಕ್ಟ್ ಇಂಜಿನಿಯರ್ಸ್ ನೇಮಕಾತಿಗೆ ಬಿಇಎಲ್ ಅರ್ಜಿ ಆಹ್ವಾನ
Thursday, April 6, 2017, 17:05 [IST]
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನವರತ್ನ ಕಂಪನಿಯು ಭಾರತದಲ್ಲಿ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಹು ಯೂನಿಟ್, ಬಹು ಉತ್ಪನ್ನ ಸಂಸ್ಥೆಯಾಗಿ ಪ್ರಗತಿಪರ ರೂಪದಲ್ಲಿ ಸ...
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನೇಮಕಾತಿ
Thursday, April 6, 2017, 15:09 [IST]
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಹೊಸದಾಗಿ ಸೈಜನೆಗೊಂಡಿರುವ ನ್ಯಾಯಾಲಯಗಳಿಗೆ ಮಂಜೂರಾಗಿರುವ ಶೀಘ್ರಲಿಪಿಗಾರ, ಬೆಳಚ್ಚುಗಾರ ಮತ್ತು ಜವಾನ ಹುದ್ದೆಗಳ ನೇಮಕಾತಿಗ...
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಕಡ್ಡಾಯಕ್ಕೆ ಆದೇಶ
Thursday, April 6, 2017, 12:19 [IST]
ಕನ್ನಡ ಏನಿದ್ದರೂ ಹೇಳಿಕೊಳ್ಳುವುದಕಷ್ಟೇ ಆಡಳಿತ ಭಾಷೆ ಎನ್ನುವ ಅಭಿಪ್ರಾಯ ಜನಮಾನಸದಲ್ಲಿ ಮೂಡುವ ಮುನ್ನವೇ ಅಧಿಕಾರಿಗಳನ್ನು ಎಚ್ಚರಿಸಿ ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡವನ್ನು ...
ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಉದ್ಯೋಗಾವಕಾಶ
Wednesday, April 5, 2017, 18:07 [IST]
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ...
ಒನ್ ಇಂಡಿಯಾಗೆ ಮಾಧ್ಯಮ ವಿದ್ಯಾರ್ಥಿಗಳ ಮೀಡಿಯಾ ವಿಸಿಟ್
Wednesday, April 5, 2017, 16:05 [IST]
ಮಾಧ್ಯಮ ಕ್ಷೇತ್ರದಲ್ಲಿ ಇಂದಿನ ಬೆಳವಣಿಗೆ ಮತ್ತು ನವಮಾಧ್ಯಮದ ಕಾರ್ಯವೈಖರಿ ಬಗ್ಗೆ ತಿಳಿಯಲು ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ...
ಕೆವಿಪಿವೈ ಫೆಲೋಶಿಪ್ ರಾಜ್ಯದ 53 ವಿದ್ಯಾರ್ಥಿಗಳು ಆಯ್ಕೆ
Wednesday, April 5, 2017, 11:34 [IST]
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಲ್ಲಿ ನೀಡುವ 'ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಫೆಲೋಶಿಪ್'ಗೆ ಕರ್ನಾಟಕದ 53 ವಿದ...
ನೀನಾಸಮ್: ಬೇಸಿಗೆ ರಂಗತರಬೇತಿ ಶಿಬಿರಕ್ಕೆ ಅರ್ಜಿ ಅಹ್ವಾನ
Wednesday, April 5, 2017, 10:05 [IST]
ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಸಂಸ್ಕೃತಿ ಶಿಬಿರದ ವತಿಯಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ ನಾಲ್ಕು ವರ್ಷದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದು ...
ಇಲ್ಲಿದೆ ಎಸ್ಎಸ್ಎಲ್ಸಿ ಪರೀಕ್ಷೆಯ ವಿಶೇಷ ವರದಿಗಳು
Tuesday, April 4, 2017, 17:50 [IST]
ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾದಾಗಿನಿಂದ ದಿನಕ್ಕೊಂದು ಹೊಸ ಸುದ್ದಿ ಬರುತ್ತಲೇ ಇದೆ. ಪರೀಕ್ಷೆಯಲ್ಲಿ ನಕಲು, ವಿದ್ಯಾರ್ಥಿಗಳ ಡಿಬಾರ್ ಹೊರತುಪಡಿಸಿ ಹಲವು ಕುತೂಹಲ ಘಟ...
ಓಪನ್ ಗ್ರೇಸ್ ಮಾರ್ಕ್ಸ್ ಗೆ ಶಿಕ್ಷಣ ಇಲಾಖೆ ನಿರ್ಧಾರ
Tuesday, April 4, 2017, 16:04 [IST]
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡುವ ಸಂಬಂಧ ಇನ್ನುಮುಂದೆ ಶಿಕ್ಷಣ ಇಲಾಖೆ ನೂತನ ಮಾರ್ಗಸೂಚಿ ಅನುಸರಿಸಲಿದೆ. ಪ್ರ...


Click it and Unblock the Notifications













