Navodaya Vidyalaya Admission 2022 : 6ನೇ ತರಗತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Tuesday, November 30, 2021, 15:13 [IST]
ಜವಾಹರ ನವೋದಯ ವಿದ್ಯಾಲಯಗಳಲ್ಲಿ 2022-23ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಪರ...
40 Percent Students Taking Tutions : ಶೇ.40 ರಷ್ಟು ವಿದ್ಯಾರ್ಥಿಗಳು ಟ್ಯೂಷನ್ ಮೊರೆ ಹೋಗಿದ್ದಾರೆ : ಎಎಸ್ಇಆರ್ ವರದಿ
Thursday, November 18, 2021, 16:34 [IST]
ಭಾರತದಲ್ಲಿ 2021ನೇ ಸಾಲಿನಲ್ಲಿ ಟ್ಯೂಷನ್ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳ ಪ್ರಮಾಣವು ಶೇಕಡಾ 40ಕ್ಕೆ ಜಿಗಿದಿದೆ ಎಂದು ರಾಷ್ಟ್ರೀಯ ಮಟ್ಟದ ಸಮೀಕ್ಷೆಯು ಬಹಿರಂಗಪಡಿಸಿದೆ. 2018 ರಲ್ಲಿ...
Navodaya Vidyalaya Admission 2022 : 9ನೇ ತರಗತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Monday, November 15, 2021, 21:09 [IST]
ಜವಾಹರ ನವೋದಯ ವಿದ್ಯಾಲಯಗಳಲ್ಲಿ 2022-23ನೇ ಸಾಲಿಗೆ 9ನೇ ತರಗತಿ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳ...
LKG, UKG And Anganawadi Offline Classes : ಎಲ್ಕೆಜಿ, ಯುಕೆಜಿ ಮತ್ತು ಅಂನವಾಡಿ ಭೌತಿಕ ತರಗತಿಗಳು ಇಂದಿನಿಂದ ಆರಂಭ
Monday, November 8, 2021, 10:58 [IST]
ರಾಜ್ಯದಲ್ಲಿ ಕೋವಿಡ್ ಬಂದಾಗಿನಿಂದ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಕಾಲ ಕ್ರಮೇಣ ಕೋವಿಡ್ ಪಾಸಿಟಿವ್ ದರವು ಕಡಿಮೆಯಾಗುತ್ತಾ ಹೋದಂತೆ ಸರ್ಕಾರವು ಹಂತ ಹಂತವಾಗಿ ಶಾಲಾ ಕಾಲೇ...
Karnataka Primary School Reopening : ಪ್ರಾಥಮಿಕ ಶಾಲೆ ಆರಂಭಕ್ಕೆ ದಿನಾಂಕ ಫಿಕ್ಸ್
Monday, October 18, 2021, 17:33 [IST]
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆಯ ಮ...
1 Teacher In 1 Lakh Schools India: ಭಾರತದ 1 ಲಕ್ಷ ಶಾಲೆಗಳಲ್ಲಿ ಇರೋದು ಕೇವಲ ಒಬ್ಬರೇ ಟೀಚರ್
Tuesday, October 12, 2021, 00:51 [IST]
ಭಾರತ ದೇಶ ಸುಸ್ಥಿರವಾಗಿದೆ ಮತ್ತು ಪ್ರಗತಿಯತ್ತ ಸಾಗುತ್ತಿದೆ ಎಂದು ನಾವೆಲ್ಲಾ ಭಾವಿಸುತ್ತಿದ್ದೇವೆ. ಆದರೆ ಭಾರತದಾದ್ಯಂತ ಒಂದು ಲಕ್ಷ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ ...
Mid Day Meal Restarts From Oct 21 : ಮಧ್ಯಾಹ್ನದ ಬಿಸಿಯೂಟ ಯೋಜನೆ ಅ.21ರಿಂದ ಪುನರಾರಂಭ
Monday, October 11, 2021, 23:51 [IST]
ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು ಹೀಗಾಗಿ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಸಲಾಗಿತ್ತು. ಆದರೆ ದಸರಾ ರಜೆಯ ಬಳಿಕ ಅಕ್ಟೋಬರ್ 21ರಿಂದ ಮಧ್ಯಾಹ...
Tech Schools In Karnataka : ತಾಂತ್ರಿಕ ಆಧಾರಿತ ಶಿಕ್ಷಣ ನೀಡಲು ಟೆಕ್ ಸ್ಕೂಲ್ ಆರಂಭ : ಬಸವರಾಜ ಬೊಮ್ಮಾಯಿ
Wednesday, October 6, 2021, 16:14 [IST]
ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಿಂದಲೇ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು ಹಾಗಾಗಿ ತಾಂತ್ರಿಕ ಶಿಕ್ಷಣ ಆಧಾರಿತ ಶಾಲೆಗಳನ್ನು (ಟೆಕ್ ಸ್ಕೂಲ್) ಆರಂಭಿಸಬೇ...
Class 1 to 5 School Reopening : ದಸರಾ ಮುಗಿದ ಬಳಿಕ ಶಾಲೆ ಆರಂಭ ಬಗ್ಗೆ ನಿರ್ಧಾರ : ಸಚಿವ ಸುಧಾಕರ್
Monday, October 4, 2021, 18:02 [IST]
ರಾಜ್ಯದಲ್ಲಿ 1 ರಿಂದ 5ನೇ ತರಗತಿಯವರೆಗೆ ಶಾಲೆಗಳನ್ನು ಮತ್ತೆ ತೆರೆಯುವ ಕುರಿತು ಹಬ್ಬದ ಸೀಸನ್ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ...
Karnataka Schools Reopening : ರಾಜ್ಯದಲ್ಲಿ ಶಾಲೆ ಆರಂಭದ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ : ಸಿಎಂ ಹೇಳಿಕೆ
Thursday, September 30, 2021, 15:45 [IST]
ದೇಶದೆಲ್ಲೆಡೆ ಕೋವಿಡ್ ಹಬ್ಬಿದಾಗಿನಿಂದಲೂ ಶೈಕ್ಷಣಿಕ ಅವಧಿಗಳೇ ತಲೆಕೆಳಗಾಗಿವೆ. ಹೀಗಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಕತೆ ಏನು ಎನ್ನುವುದೇ ಈಗಿರುವ ಪ್ರಶ್ನೆ. ರಾಜ್ಯದಲ್ಲಿ ಈಗ...
Karnataka Academic Calender 2021-22: ಪ್ರಸಕ್ತ ಸಾಲಿನ ದಸರಾ ಮತ್ತು ಬೇಸಿಗೆ ರಜೆಗಳ ಪಟ್ಟಿ
Tuesday, September 7, 2021, 23:41 [IST]
ಕರ್ನಾಟಕ ರಾಜ್ಯ ಸರ್ಕಾರ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬರುವ ದಸರಾ ರಜೆ ಮತ್ತು ಬೇಸಿಗೆ ರಜೆ ಪಟ್ಟಿಯನ್ನು ಪ್ರಕಟ ಮಾಡಲಾ...
Preparation Tips For Back To School : ರಾಜ್ಯದೆಲ್ಲೆಡೆ ಶಾಲೆಗಳು ಆರಂಭ; ಶಾಲೆಗೆ ಹೋಗುವ ಮುನ್ನ ಸಿದ್ಧತೆಗೆ ಇಲ್ಲಿದೆ ಸಲಹೆ
Tuesday, August 31, 2021, 23:32 [IST]
ಒಂದೂವರೆ ವರ್ಷದ ವನವಾಸ ಮುಗಿದ ಬಳಿಕ ಮರಳಿ ಬಶಾಲೆಗೆ ಹೆಜ್ಜೆ ಇಡುವ ಸಮಯ ಬಂದಾಯ್ತು. ಇನ್ನೇನಿದ್ದರೂ ಶಾಲೆಗೆ ಹಾಜರ್ ನೋ ಚಕ್ಕರ್ ಎನ್ನುವ ಸಮಯ. ಒಂದೆಡೆ ಖುಷಿ ಇನ್ನೊಂದೆಡೆ ವಿದ್ಯಾರ...
Schools Reopening In These Sates : ಸೆಪ್ಟೆಂಬರ್ ತಿಂಗಳಿನಿಂದ ಯಾವೆಲ್ಲಾ ರಾಜ್ಯಗಳಲ್ಲಿ ಶಾಲೆ ಆರಂಭವಾಗಲಿವೆ ಗೊತ್ತಾ ?
Tuesday, August 31, 2021, 18:14 [IST]
ಕೊರೋನಾ 3ನೇ ಅಲೆಯ ಆತಂಕದ ನಡುವೆಯೂ ದೇಶದೆಲ್ಲೆಡೆ ಬಹುತೇಕ ರಾಜ್ಯಗಳಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಹಲವು ಕ್ರಮಗಳನ್ನು ತೆಗೆದುಕೊಂಡು ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳನ್ನು ...
Karnataka School Reopening : ರಾಜ್ಯದಲ್ಲಿ 6 ರಿಂದ 8ನೇ ತರಗತಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್
Monday, August 30, 2021, 20:39 [IST]
ರಾಜ್ಯದಲ್ಲಿ ಕೊರೋನಾ ಲಗ್ಗೆ ಇಟ್ಟ ಒಂದೂವರೆ ವರ್ಷದ ಬಳಿಕ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್...