GATE 2022 Registration : ಗೇಟ್ ಪರೀಕ್ಷೆಗೆ ಸೆಪ್ಟೆಂಬರ್ 2ರಿಂದ ಅರ್ಜಿ ಸಲ್ಲಿಕೆ ಆರಂಭ
Tuesday, August 31, 2021, 09:30 [IST]
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್ಪುರ್ ಗ್ರ್ಯಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್'ಗೆ (ಗೇಟ್) 2022 ಪರೀಕ್ಷೆಗೆ ಅರ್ಜಿ ಪ...
Engineering College Fees Hike : ಈ ಭಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಹೆಚ್ಚಳ ಸಾಧ್ಯತೆ
Monday, August 30, 2021, 23:03 [IST]
ದೇಶದೆಲ್ಲೆಡೆ ಕೊರೋನಾ ವ್ಯಾಪಿಸಿದ ಬಳಿಕ ಅನೇಕ ಕ್ಷೇತ್ರಗಳ ಮೇಲೆ ಪೆಟ್ಟುಬಿದ್ದಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದ ಮೇಲೂ ಹೆಚ್ಚು ಪರಿಣಾಮ ಬೀರಿದೆ. ಹೀಗಿರುವಾಗ ಪೋಷಕರು ಕೂಡ ತಮ್ಮ ...
Karnataka School Reopening : ರಾಜ್ಯದಲ್ಲಿ 6 ರಿಂದ 8ನೇ ತರಗತಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್
Monday, August 30, 2021, 20:39 [IST]
ರಾಜ್ಯದಲ್ಲಿ ಕೊರೋನಾ ಲಗ್ಗೆ ಇಟ್ಟ ಒಂದೂವರೆ ವರ್ಷದ ಬಳಿಕ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್...
Important Days in September 2021: ಸೆಪ್ಟೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ಪ್ರಮುಖ ದಿನಗಳಿವೆ ?
Monday, August 30, 2021, 16:21 [IST]
ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐತಿಹಾಸಿಕ ಘಟನೆಗಳನ್ನು ಮತ್ತು ನೆನಪಿನಲ್ಲಿಡಬೇಕಾದ ದಿನಗಳನ್ನು ಹಾಗೂ ದಿನಾಂಕಗಳನ್ನು ಕೇಳಲಾಗುತ್ತದೆ. ಹಾಗಾಗಿ ನಾವಿಲ್ಲಿ 2021ರ ...
Happy World Teachers' Day 2022 Wishes : ಶಿಕ್ಷಕರ ದಿನಾಚರಣೆಗೆ ಶುಭಕೋರಲು ಸಂದೇಶ ಮತ್ತು ಉಲ್ಲೇಖಗಳು ಇಲ್ಲಿವೆ
Sunday, August 29, 2021, 20:33 [IST]
ಪ್ರತಿವರ್ಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಅತ್ಯಂತ ವಿಜೃ...
Karnataka School Reopening For Class 1 to 8 : 1 ರಿಂದ 8ನೇ ತರಗತಿ ವರೆಗಿನ ಶಾಲೆ ಆರಂಭ ನಾಳೆ ನಿರ್ಧಾರ
Sunday, August 29, 2021, 14:01 [IST]
ರಾಜ್ಯದಲ್ಲಿ ಶಾಲೆ ಯಾವಾಗ ಆರಂಭವಾಗತ್ತೆ ಎನ್ನುವ ಪ್ರಶ್ನೆಗಳಿಗೆ ಬ್ರೇಕ್ ಹಾಕಲು ಕೊರೋನಾ ಸಾಂಕ್ರಾಮಿಕದ ನಡುವೆಯೂ ಈಗಾಗಲೇ 9, 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಗ...
UGC Scholarship : 3000 ಸಿಂಗಲ್ ಚೈಲ್ಡ್ ವಿದ್ಯಾರ್ಥಿನಿಯರಿಗೆ 36,200/-ರೂ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
Friday, August 27, 2021, 23:58 [IST]
ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ ಮತ್ತು ಈ ವಿದ್ಯಾರ್ಥಿವೇತನಕ್ಕೆ ಆನ್ಲೈನ...
Karnataka SSP Scholarship 2021 : ಅರ್ಹತೆ ಮಾನದಂಡಗಳು, ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
Friday, August 27, 2021, 15:34 [IST]
ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್ಎಸ್ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ನಿಂದ ಹ...
Krishna Janmashtami Speech And Essay : ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಮಾಡಲು ಸಲಹೆಗಳು
Friday, August 27, 2021, 09:30 [IST]
ಮುರಳಿಲೋಲ, ಮುಕುಂದ, ಗೋಪಾಲ, ಗೋವಿಂದ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುವ ಶ್ರೀ ಕೃಷ್ಣನ ಮಹಿಮೆ ಇಡೀ ಜಗತ್ತಿಗೇ ಸಾರುವಂತದ್ದು. ಆತನ ಜನ್ಮದಿನವಾದ ಇಂದು ಎಲ್ಲೆಡೆ ಸಂಭ್ರದ ಆ...
Launch Of Scholarship Programme : ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಆಹ್ವಾನಿಸಿದ ಬೊಮ್ಮಾಯಿ
Thursday, August 26, 2021, 20:48 [IST]
ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಚರ್ಚಿಸಿದ್ದಾರೆ ಜೊತೆಗ...
Play Based Teaching Module For Class 1 : ಕೋವಿಡ್ ನಂತರ ವಿದ್ಯಾರ್ಥಿಗಳಿಗೆ ಆಟ ಆಧಾರಿತ ಕಲಿಕೆಗೆ ಮಾಡ್ಯೂಲ್ ಬಿಡುಗಡೆ
Wednesday, August 25, 2021, 18:56 [IST]
ಕೋವಿಡ್ -19 ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಕೋವಿಡ್ ಪರಿಸ್ಥಿತಿ ತಿಳಿಯಾದ ನಂತರ ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳನ್ನು ನಡೆಸಲು ಸಹಾಯವಾಗುವಂ...
National Education Policy 2020 : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗುವ ಅನುಕೂಲ ಮತ್ತು ಅನಾನುಕೂಲಗಳು !
Tuesday, August 24, 2021, 23:35 [IST]
ಸುಮಾರು 34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಭಾರತದಲ್ಲಿ ಜಾರಿಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ತ...
Krishna Janmashtami 2022 : ಕೃಷ್ಣನಿಂದ ಕಲಿಯಲೇಬೇಕಾದ ಜೀವನದ ಪಾಠಗಳಿವು
Tuesday, August 24, 2021, 16:40 [IST]
ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಜನಿಸಿದನು. ಆತನನ್ನು ಪೌರಾಣಿಕ ಕಥೆಗಳಲ್ಲಿ ದೇವರ-ಮಗು, ಕುಚೇಷ್ಟೆ, ಆದರ್ಶ ಪ್ರೇಮಿ ಮತ್ತು ದೈವಿಕ ನಾಯಕನನ್ನಾಗಿ ಚಿತ್ರಿಸಲಾಗ...
Karnataka Schools Reopening : ಆ.23 ರಿಂದ ಶಾಲೆ ಆರಂಭ ; ಈ ಜಿಲ್ಲೆಗಳಲ್ಲಿ ಶಾಲೆ ಆರಂಭ ಸದ್ಯಕ್ಕಿಲ್ಲ
Sunday, August 22, 2021, 20:58 [IST]
ಕೊರೋನಾ ದೇಶದ ಒಳಹೊಕ್ಕಾಗಿನಿಂದಲೂ ಶಾಲಾ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಇದೀಗ ವರ್ಷಗಳ ಬಳಿಕ ಕೊರೋನ ಮೂರನೆ ಅಲೆಯ ಆತಂಕದ ನಡುವೆಯೂ ನಾಳೆಯಿಂದ ಶಾಲಾ ಕಾಲೇಜುಗಳನ್ನು ಪುನಃ ತೆರೆಯ...


Click it and Unblock the Notifications













