Karnataka Lockdown : ಮೇ 10 ರಿಂದ 14 ದಿನ ಲಾಕ್ಡೌನ್ ಘೋಷಣೆ, ಶಾಲಾ ಕಾಲೇಜು ಪರೀಕ್ಷೆಗಳು?
Friday, May 7, 2021, 22:06 [IST]
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಳದಿಂದಾಗಿ ಸರ್ಕಾರವು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಹಾಗಾದ್ರೆ ಏನದು ನಿರ್ಧಾರ ಹಾಗಾದ್ರೆ ಶಿಕ್ಷಣ ಇಲಾಖೆಗಳು, ಶಾಲಾ, ಕಾಲೇಜು ಮತ...
Mother's Day Poem Ideas: ಮಕ್ಕಳು ಕವಿತೆ ಮೂಲಕ ತಾಯಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ಸಲಹೆ
Friday, May 7, 2021, 15:54 [IST]
ಅಮ್ಮಂದಿರ ದಿನ ಬಂತೆಂದರೆ ಮಕ್ಕಳಿಗೆ ಸಂಭ್ರಮ. ತಾಯಂದಿರ ದಿನಕ್ಕೆ ಅಮ್ಮನಿಗೆ ಏನಾದ್ರು ಉಡುಗೊರೆ ಕೊಡಬೇಕು ಎಂದು ಆಲೋಚಿಸುತ್ತಿರುತ್ತೀರಾ. ಇನ್ನು ಈ ವರ್ಷವೂ ಕೊರೋನಾ ಹಾವಳಿ ಹೆಚ್...
Rabindranath Tagore Biography : ಟ್ಯಾಗೋರರ ಸಂಪೂರ್ಣ ಜೀವನಚರಿತ್ರೆ
Thursday, May 6, 2021, 23:28 [IST]
ಭಾರತದ ಹೆಮ್ಮೆಯ ಪುತ್ರ ಭಾರತದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ ಟ್ಯಾಗೋರ್ ಅವರು ಕವಿ, ಸಂಗೀತಗಾರ, ಪಾಲಿಮಥ್, ಆಯುರ್ವೇದ-ಸಂಶೋಧಕ ಮತ್ತು ಕಲಾವಿದರಾಗಿದ್ದರು. ಅ...
World Athletics Day 2021: ವಿಶ್ವ ಅಥ್ಲೆಟಿಕ್ಸ್ ದಿನದ ಇತಿಹಾಸ, ಮಹತ್ವ ಮತ್ತು ಉದ್ದೇಶ ಏನು ? ಇಲ್ಲಿದೆ ಡೀಟೇಲ್ಸ್
Thursday, May 6, 2021, 16:16 [IST]
ಮೊದಲ ವಿಶ್ವ ಅಥ್ಲೆಟಿಕ್ಸ್ ದಿನವನ್ನು 1996 ರಲ್ಲಿ ಆಚರಿಸಲಾಯಿತು. ಆಗಿನ ಅಂತರರಾಷ್ಟ್ರೀಯ ಹವ್ಯಾಸಿ ಅಥ್ಲೆಟಿಕ್ ಫೆಡರೇಶನ್ನ (ಐಎಎಎಫ್) ಅಧ್ಯಕ್ಷರಾಗಿದ್ದ ಪ್ರಿಮೊ ನೆಬಿಯೊಲೊ ಈ ಆಚ...
Summer holidays for schools in karnataka 2021: ಶಾಲಾ ಮಕ್ಕಳಿಗೆ ಜೂ.14ರ ವರೆಗೆ ಬೇಸಿಗೆ ರಜೆ ಘೋಷಣೆ
Thursday, May 6, 2021, 14:15 [IST]
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಹೊಸ ವೇಳಾಪಟ...
Rabindranath Tagore Jayanti 2021: ಟ್ಯಾಗೋರ್ ಅವರ ಮಹತ್ವದ ಸಂಗತಿಗಳು
Thursday, May 6, 2021, 11:58 [IST]
ಜೀವನದ ಮೌಲ್ಯಗಳನ್ನ ತಮ್ಮ ಬರಹದ ಮೂಲಕ ಜಗತ್ತಿಗೆ ಸಾರಿದ ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ್ ಟ್ಯಾಗೋರ್. ಜನಗಣಮನ ಅಧಿನಾಯಕ ಜಯ ಹೇ.. ಗೀತೆ ಮೂಲಕ ಜಗತ್ತಿಗೆ ರಾಷ್ಟ್ರಪ್ರೇಮವನ್ನು...
Rabindranath Tagore Jayanti 2022 : ಠಾಗೋರ್ ಅವರ ಸ್ಫೂರ್ತಿದಾಯಕ ಉಲ್ಲೇಖಗಳು ಮತ್ತು ಸಂದೇಶಗಳು ಇಲ್ಲಿವೆ
Wednesday, May 5, 2021, 21:10 [IST]
ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ ಟ್ಯಾಗೋರ್ ಅವರು ಏಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತರು. ಜನಗಣ ಮನ ಅಧಿನಾಯಕ ಜಯ ಹೇ... ಎಂಬ ಅದ್ಭುತ ಗೀತೆಯನ್ನು ನೀಡಿದವರು. ಸಾಹಿತ್ಯ ವ...
Supreme Court on Schools Fees: ಕೋವಿಡ್ ಹಿನ್ನೆಲೆ ಆನ್ಲೈನ್ ಕಲಿಕೆ..ಶಾಲಾ ಶುಲ್ಕ ಇಳಿಕೆ; ಸುಪ್ರಿಂ ಸೂಚನೆ
Wednesday, May 5, 2021, 17:09 [IST]
ದೇಶವೇ ಕೋವಿಡ್ ನಿಂದಾಗಿ ತತ್ತರಿಸಿ ಹೋಗಿದೆ ಹೀಗಿರುವಾಗ ದಿನದ ಖರ್ಚು ವೆಚ್ಚುಗಳನ್ನೇ ನಿಭಾಯಿಸಲು ಹೆಣಗುತ್ತಿರುವಾಗ ಮಕ್ಕಳ ಶಿಕ್ಷಣಕ್ಕೆ ಹಣ ಒದಗಿಸುವುದು ಹೇಗೆ? ಅವರ ಶುಲ್ಕವನ್...
Mother's Day 2022 : ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
Wednesday, May 5, 2021, 15:46 [IST]
ಅಮ್ಮಾ ಎಂದರೆ ಅಮೃತ ಆಕೆಗೆ ಸರಿಸಮನಾದದ್ದು ಈ ಭೂಮಿ ಮೇಲೆ ಯಾವುದೂ ಇಲ್ಲ. ಪ್ರತಿಯೊಬ್ಬರ ಬದುಕಿಗೂ ಅಮ್ಮನೇ ಪ್ರಪಂಚ. ಅವಳ ತ್ಯಾಗ, ಶ್ರಮ ಜೀವನಕ್ಕೆ ಕೃತಜ್ಞತೆ ಸಲ್ಲಿಸಲು ಸಾಧ್ಯವೇ ಇಲ...
Karnataka 2nd PUC 2021 Exam Postponed: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ; ಸಚಿವ ಸುರೇಶ್ ಕುಮಾರ್
Tuesday, May 4, 2021, 15:11 [IST]
ಕೋವಿಡ್ ಹಿನ್ನೆಲೆಯಲ್ಲಿ ದೇಶವೇ ನಲುಗಿ ಹೋಗುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೂ ಅಪಾರವಾದ ಪೆಟ್ಟು ಬೀಳುತ್ತಿದೆ. ಈ ಸಂದರ್ಭದಲ್ಲಿ ಅನೇಕ ಶಾಲಾ ಕಾಲೇಜುಗಳ ಪರೀಕ್ಷೆಗಳನ್ನು ರದ್ದು...
Karnataka Adarsha Vidyalaya Entrance Exam 2021: ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆ ಮುಂದೂಡಿಕೆ
Monday, May 3, 2021, 23:02 [IST]
ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿನ 6ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ವಿದ್ಯಾ...
Karnataka B.Ed 2021: ಕಲಾ ವಿಭಾಗದ ನಾಲ್ಕನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ
Monday, May 3, 2021, 21:36 [IST]
2020-21ನೇ ಸಾಲಿನ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದಂತೆ ಸರ್ಕಾರಿ ಕೋಟಾದಡಿ ಲಭ್ಯವಿರುವ ಕಲಾ ವಿಭಾಗದ ಅಭ್ಯರ್ಥಿಗಳ ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ...
Aryabhatta National Maths Competition 2021: ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆಗೆ ಅರ್ಜಿ ಆಹ್ವಾನ
Monday, May 3, 2021, 19:16 [IST]
ಗಣಿತ ದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಸ್ಪರ್ಧೆಯಲ್ಲಿ ಭಾಗವಹಿಸಿ 1.5 ಲಕ್ಷ ಹಣವನ್ನು ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ಅಖಿಲ ಭಾರತ ಕ...
Backward Class Welfare Department 2020-21: ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಮೇ.15ರೊಳಗೆ ಅರ್ಜಿ ಹಾಕಿ
Monday, May 3, 2021, 16:25 [IST]
2020-21ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ "ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ", "ಶುಲ್ಕ ವಿನಾಯಿತಿ", "ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ" ...


Click it and Unblock the Notifications













