ಡಿ.ಎಲ್.ಇಡಿ ಡಿಪ್ಲೊಮಾ ತರಬೇತಿ ನೊಂದಾವಣೆಗೆ ದಿನಾಂಕ ವಿಸ್ತಾರಣೆ
Thursday, November 2, 2017, 11:17 [IST]
ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ ಸರ್ಕಾರಿ/ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 1 ರಿಂದ 8 ನೇಯ ತರಗತಿಯವರೆಗೆ ಸೇವಾನಿರತರಾದ ತರಬೇತಿ ರಹಿತ ಎಲ್ಲಾ ಪ್ರಾಥಮ...
Jnanapith Prashasti Winners In Karnataka: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
Tuesday, October 31, 2017, 12:20 [IST]
ಕನ್ನಡ ಶ್ರೀಮಂತ ಭಾಷೆ. ಸಾವಿರಾರು ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ಕನ್ನಡ ಭಾಷೆಯ ಸೌಂದರ್ಯಕ್ಕೆ ಮತ್ತು ಹಿರಿಮೆಗೆ ಮತ್ತೊಂದು ಹೆಗ್ಗಳಿಕೆ ಎಂದರೆ ಹಿಂದಿ ಭಾಷೆ ನಂತರ ಅತಿ ...
67ನೇ ಕನ್ನಡ ರಾಜ್ಯೋತ್ಸವ ನವೆಂಬರ್ 1ರ ಇತಿಹಾಸದಿಂದ
Tuesday, October 31, 2017, 11:18 [IST]
67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವ ಮತ್ತು ಕನ್ನಡ ಭಾವುಟದ ಹಿಂದಿನ ಕತೆ ಮ...
ನವೆಂಬರ್ 18 ಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್
Tuesday, October 31, 2017, 10:03 [IST]
ಪದವಿ ಮತ್ತು ತಾಂತ್ರಿಕ ಕೋರ್ಸ್ಗಳನ್ನು ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮವನ್ನು ನ.18ರಂದು ದಾವಣಗೆರೆ...
ಡಿ.ಎಲ್, ಡಿ.ಎಡ್ ಕೋರ್ಸ್: ಸ್ವಯಂ ವೆಬ್ಸೈಟ್ ಬಳಸಲು ಸೂಚನೆ
Monday, October 30, 2017, 16:47 [IST]
ಡಿಎಲ್,ಡಿಎಡ್ ಕೋರ್ಸ್ ಗಳಿಗೆ ಸಿದ್ಧತೆ ನಡೆಸುತ್ತಿರುವವರು ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಲು ಆನ್ಲೈನ್ ನೆರವು ಪಡೆಯಲು ರಾಷ್ಟೀಯ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ ಸಲಹೆ ...
ಹೆಡ್ ಮಾಸ್ಟರ್ ಸಂಬಳದಿಂದ ನಿರ್ಮಾಣವಾದ ಶಾಲಾ ಶೌಚಾಲಯ
Monday, October 30, 2017, 14:08 [IST]
ಶಾಲಾ ಮಕ್ಕಳ ಸುರಕ್ಷತೆ ಮತ್ತು ಶಾಲೆಯ ಆವರಣದ ಸ್ವಚ್ಛತೆಗಾಗಿ ಶಾಲೆಯ ಹೆಡ್ ಮಾಸ್ಟರ್ ತಮ್ಮ ಸಂಬಳದ ಹಣದಿಂದಲೇ ಶೌಚಾಲಯ ನಿರ್ಮಾಣ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಮಿಳುನಾಡಿನ...
ಇನ್ನು ಮುಂದೆ ಶಾಲಾ ರಾಜಾ ದಿನಗಳಲ್ಲೂ ಬಿಸಿಯೂಟ
Monday, October 30, 2017, 11:13 [IST]
ಸರ್ಕಾರಿ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ನೀಡುತ್ತಿರುವ ಬಿಸಿಯೂಟ ಇನ್ನು ಮುಂದೆ ಶಾಲಾ ರಾಜಾ ದಿನಗಳಲ್ಲೂ ಬಿಸಿಯೂಟ ಸಿಗಲಿದೆ. ಶಾಲಾ ರಜಾ ಅವಧಿಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸ...
ಡಿ ಎಲ್ ಇದ್ದರಷ್ಟೇ ಕ್ಯಾಂಪಸ್ ಒಳಗೆ ಕಾರು-ಬೈಕ್!
Thursday, October 26, 2017, 14:25 [IST]
ಶಾಲಾ ಕಾಲೇಜುಗಳಲ್ಲಿ ಯುವಕರು ಬೈಕು ಕಾರು ತಂದು ಪುಂಡಾಟಿಕೆ ಮಾಡುವುದನ್ನು ನಿಲ್ಲಿಸಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಚಾಲನಾ ಪರವಾನಗಿ(ಡಿಎಲ್) ಇಲ್ಲದ ವಾಹ...
ಕನ್ನಡ ಭಾಷಾ ಕಲಿಕೆಗೆ ರಾಜ್ಯ ಸರ್ಕಾರದ ಅಧಿಕೃತ ಆದೇಶ
Wednesday, October 25, 2017, 15:27 [IST]
ರಾಜ್ಯದ ಎಲ್ಲ ಮಾಧ್ಯಮ ಶಾಲೆಗಳಲ್ಲೂ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ...
ಮತ್ತೊಮ್ಮೆ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ
Tuesday, October 24, 2017, 15:23 [IST]
ವಿದ್ಯಾರ್ಥಿನಿಯೊಬ್ಬರ ಪತ್ರಕ್ಕೆ ಸ್ಪಂದಿಸುವ ಮೂಲಕ ಪ್ರಧಾನಿ ಮೋದಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಂಡ್ಯ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ...
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು
Saturday, October 21, 2017, 11:42 [IST]
ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ. ಶಿಕ್ಷಕರ ಹುದ್ದೆಗೆ ಒಟ್ಟು 4...
ಮೌಲ್ಯಮಾಪನ ಎಡವಟ್ಟು: ಬಿಹಾರ ಪರೀಕ್ಷಾ ಮಂಡಳಿಗೆ 5 ಲಕ್ಷ ರೂ.ದಂಡ
Friday, October 20, 2017, 15:12 [IST]
ಮೌಲ್ಯಮಾಪನ ವಿಚಾರವಾಗಿ ಬಿಹಾರ ಪರೀಕ್ಷಾ ಮಂಡಳಿಗೆ (ಬಿಎಸ್ಇಬಿ) ಪಾಟ್ನಾ ಹೈಕೋರ್ಟ್ ದಂಡ ವಿಧಿಸುವ ಮೂಲಕ ಶಿಕ್ಷಣ ಇಲಾಖೆಗೆ ತಕ್ಕ ಪಾಠ ಕಲಿಸಿದೆ. ಹತ್ತನೇ ತರಗತಿ ಪರೀಕ್ಷೆಯ ಮೌಲ್ಯಮ...
ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಪ್ರವೇಶಾತಿ: 42 ಸೀಟುಗಳು ಖಾಲಿ
Friday, October 20, 2017, 14:03 [IST]
ಕರ್ನಾಟಕ ಸರ್ಕಾರ ನಡೆಸುತ್ತಿರುವ ಏಕೈಕ ಸಿನಿಮಾ ಸಂಸ್ಥೆಯಾದ, ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಈ ಬಾರಿ 42 ಸೀಟುಗಳು ಖಾಲಿ ಉಳಿದಿವೆ. ಈ ಬಾ...
ಕರ್ನಾಟಕ ಯಕ್ಷಗಾನ ಅಕಾಡೆಮಿ ಫೆಲೋಶಿಪ್ ಗೆ ಅರ್ಜಿ ಅಹ್ವಾನ
Tuesday, October 17, 2017, 11:23 [IST]
ಕರ್ನಾಟಕ ಯಕ್ಷಗಾನ ಅಕಾಡೆಮಿಯು ಗಿರಿಜನ ಉಪಯೋಜನೆಯಡಿ ಯಕ್ಷಗಾನ ಕ್ಷೇತ್ರದಲ್ಲಿ ಫೆಲೋಶಿಪ್ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. 5 ತಿಂಗಳ ಕಾಲ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸುವವ...


Click it and Unblock the Notifications













