Engineering Course in Kannada : ಪ್ರಪ್ರಥಮ ಬಾರಿಗೆ ಕನ್ನಡ ಇಂಜಿನಿರಿಂಗ್ ಕೋರ್ಸ್ ಆರಂಭ ; ಪ್ರಸಕ್ತ ಸಾಲಿಗೆ ಯಾರೂ ದಾಖಲಾಗಿಲ್ಲ
Tuesday, January 11, 2022, 17:01 [IST]
ಇಂಜಿನಿಯರಿಂಗ್ ಕನಸು ಹೊತ್ತ ಮತ್ತು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷದಿಂದ ಕ...
Kannada Rajyotsava : ರಾಜ್ಯೋತ್ಸವದ ಅಂಗವಾಗಿ ಒಂದು ವಾರ ಮಾತಾಡ್ ಮಾತಾಡ್ ಕನ್ನಡ ಅಭಿಯಾನ
Wednesday, October 20, 2021, 23:56 [IST]
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಒಂದು ವಾರದ ಕನ್ನಡ ಅಭಿಯಾನವನ್ನು ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಮಂಗಳವ...
Language Learning Training : ಭಾಷಾ ತರಬೇತಿ ಕಾರ್ಯಗಾರಕ್ಕೆ ಕನ್ನಡ ಭಾಷೆ ಸೇರ್ಪಡೆಗೆ ಆದೇಶ
Tuesday, June 22, 2021, 00:22 [IST]
ಲೋಕಸಭೆ ಸಚಿವಾಲಯದ ಭಾಷಾ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡೆ ಮಾಡದಿರುವ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಸೇರ್ಪಡಿಸಲು ಆದೇ...
World Food Safety Day 2022 : ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ, ಥೀಮ್ ಮತ್ತು ಉಲ್ಲೇಖಗಳು
Friday, June 4, 2021, 09:30 [IST]
ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ಕ್ರಮವನ್ನು ತೆ...
Ugliest Language In India: ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದು ತೋರುತ್ತಿದೆ ಗೂಗಲ್; ಸರಿಪಡಿಸುವುದು ಹೇಗೆ ?
Thursday, June 3, 2021, 14:06 [IST]
ನಮ್ಮ ಹೆಮ್ಮೆಯ ಭಾಷೆ ಕನ್ನಡವನ್ನು ಗೂಗಲ್ ಕೊಳಕು ಭಾಷೆ ಎಂದು ತೋರಿಸಿತ್ತಿದೆ. ಏನಿದು ಕೊಳಕು ಭಾಷೆ ಇದ್ಯಾಕೆ ಹೀಗೆ ತೋರುತ್ತದೆ ಅಂತೀರಾ ? ಹೌದು ಇದು ನಿಜ. ನೀವು ಗೂಗಲ್ ನಲ್ಲಿ Ugliest Language ...
Engineering In 8 Regional Languages: ನಿಮಗೀಗ ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡುವ ಅವಕಾಶ
Thursday, May 27, 2021, 15:43 [IST]
ಇಂಗ್ಲೀಷ್ ಎಂದರೆ ಕಬ್ಬಿಣದ ಕಡಲೆ ಎನ್ನುವ ಅದೆಷ್ಟೋ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಲಿಕೆಯಿಂದ ದೂರ ಉಳಿದರು. ಆದರೆ ಇದೀಗ ನಿಮಗಾಗಿ ಸಿಹಿಸುದ್ದಿಯೊಂದಿಗೆ. ಇಂಗ್ಲೀಷ್ ನಲ್ಲಿ ಇ...
Republic Day Speech And Essay Ideas : ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
Tuesday, January 26, 2021, 00:09 [IST]
ದೇಶದೆಲ್ಲೆಡೆ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಲ್ಲಾ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮ...
VTU Makes Kannada Learning Compulsory: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇನ್ಮುಂದೆ ಕನ್ನಡ ಕಲಿಕೆ ಕಡ್ಡಾಯ
Saturday, September 5, 2020, 17:21 [IST]
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಧೀನದ ಕಾಲೇಜು ಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕನ್ನಡ ಭಾಷೆ ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಲಾ...
ಎನ್ಐಆರ್ ಎಫ್ ರ್ಯಾಂಕಿಂಗ್ 2020ರ ಪಟ್ಟಿ ಬಿಡುಗಡೆ
Thursday, June 11, 2020, 23:42 [IST]
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 'ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆ'ಯು (ಎನ್ಐಆರ್ಎಫ್) 2020ರ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ...
ಕುವೆಂಪು ಡೂಡಲ್ ಹಿಂದಿದೆ ಕೊಲ್ಕತ್ತ ಕಲಾವಿದನ ಕೈಚಳಕ
Friday, December 29, 2017, 16:49 [IST]
ಇಂದು ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನವನ್ನು ವಿಶ್ವವೇ ಆಚರಿಸುತ್ತಿದೆ. ಕನ್ನಡದ ಮನೆ ಮನಗಳಲ್ಲಿ ಸಾಹಿತ್ಯದ ಮೂಲಕ ನೆಲೆಸಿರುವ ಕುವೆಂಪು ಅವರನ್ನು ಗೂಗಲ್ ಸ್ಮರಿಸುತ್ತಿರುವು...
Kuvempu Birthday : ಭಾಷೆ ಮತ್ತು ಶಿಕ್ಷಣದ ಬಗ್ಗೆ ಕುವೆಂಪು ಮಾತು
Friday, December 29, 2017, 14:12 [IST]
ವಿಶ್ವಮಾನವ ಸಂದೇಶ ಸಾರಿದ, ಕನ್ನಡದ ಎರಡನೆಯ ರಾಷ್ಟ್ರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟಪ್ಪ ಅವರ 117ನೇ ...
ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ
Friday, December 29, 2017, 11:20 [IST]
'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ಹೇಳಿದ ರಾಷ್ಟ್ರಕವಿ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಎದೆಯು ಹರುಷಗೊಳ್ಳುವುದು. ಏಕೆಂದರೆ ಕುವೆಂ...
ದ್ವಿತೀಯ ಪಿಯುಸಿ: ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆಪತ್ರಿಕೆ
Friday, December 15, 2017, 14:27 [IST]
ದ್ವಿತೀಯ ಪಿಯು ಪ್ರಶ್ನೆಪತ್ರಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲೂ ಮುದ್ರಿಸಲು ರಾಜ್ಯ ಸರ್ಕಾರದಿಂದ ಸೂಚನೆ ಸಿಕ್ಕಿದೆ. ಈ ಹಿಂದಿನ ಪದ್ಧತಿಯಂತೆಯೇ ಪ್ರಶ್ನೆಪತ...
ಎಸ್ ಎಸ್ ಸಿ ನೇಮಕಾತಿ: ಭಾಷಾ ತಾರತಮ್ಯ, ಕನ್ನಡಿಗರಿಗೆ ಅನ್ಯಾಯ!
Tuesday, December 12, 2017, 12:21 [IST]
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಡೆಸುತ್ತಿರುವುದು ಕನ್ನಡಿಗರಿಗೆ ತಲೆ ನೋವಾಗಿ ಪರಿಣಮಿಸಿದೆ. ...


Click it and Unblock the Notifications













