ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ
Friday, December 29, 2017, 11:20 [IST]
'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ಹೇಳಿದ ರಾಷ್ಟ್ರಕವಿ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಎದೆಯು ಹರುಷಗೊಳ್ಳುವುದು. ಏಕೆಂದರೆ ಕುವೆಂ...
ಭವಿಷ್ಯ ರೂಪಿಸುವ ಕೋರ್ಸ್ ಆಯ್ಕೆಗೂ ಮುನ್ನ ಎಚ್ಚರವಿರಲಿ
Friday, December 29, 2017, 10:07 [IST]
ಇಂದು ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ, ಶಿಕ್ಷಣ ಮುಗಿದ ನಂತರ ಉದ್ಯೋಗದ ಚಿಂತೆ ಕಾಡಬಾರದೆಂದು ಇಂದು ಬಹುತೇಕ ಮಂದಿ ಉದ್ಯೋಗಾವಕಾಶ ಇರುವ ಶಿಕ್ಷಣಕ್ಕೆ ಮುಂದಾಗ...
ಬದಲಾಗಲಿದೆ ಶಿಕ್ಷಣ ವ್ಯವಸ್ಥೆ: ಇನ್ನು ಮುಂದೆ ಓದುವುದು, ಬರೆಯುವುದು ಎಲ್ಲವು ಆನ್ಲೈನ್
Thursday, December 28, 2017, 10:07 [IST]
ತಂತ್ರಜ್ಞಾನ ಮುಂದುವರೆದಂತೆ ಜಗತ್ತು ಕೂಡ ತನಗರಿವಿಲ್ಲದಂತೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಬದಲಾಗಲೇಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಶಿಕ...
ಕೆರಿಯರ್ ಟ್ರೆಂಡ್ಸ್: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ
Wednesday, December 27, 2017, 12:29 [IST]
ಮಾಧ್ಯಮ ಲೋಕ ಅತಿ ವೇಗವಾಗಿ ಬದಲಾಗುತ್ತಿದೆ. ಯಾವುದೇ ತಂತ್ರಜ್ಞಾನ ಬಂದರು ಅದನ್ನು ಮಾಧ್ಯಮ ಸಮರ್ಪಕವಾಗಿ ಬಳಸಿಕೊಂಡು, ಜನರನ್ನು ತಲುಪುತ್ತದೆ. ಅದರಲ್ಲೂ ದೃಶ್ಯ ಮಾಧ್ಯಮ ಇನ್ನು ಒಂದ...
ಮಹದಾಯಿ ನೀರಿನ ಬಿಸಿ: ಶಾಲಾ ಕಾಲೇಜು ಬಂದ್, ವಿವಿ ಪರೀಕ್ಷೆಗಳು ಮುಂದಕ್ಕೆ
Wednesday, December 27, 2017, 11:20 [IST]
ಮಹದಾಯಿ ನೀರಿನ ಬಿಸಿ ಶಾಲಾ-ಕಾಲೇಜುಗಳಿಗೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲ...
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆಯಾ ರಾಜ್ಯ ಸರ್ಕಾರಗಳು ನೇರ ಜವಾಬ್ದಾರಿ
Tuesday, December 26, 2017, 15:30 [IST]
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ 'ನೇರ ಜವಾಬ್ದಾರಿ' ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ...
ಕೆರಿಯರ್ ಟ್ರೆಂಡ್ಸ್: ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಡೇಟಾ ಅನಾಲಿಸ್ಟ್
Tuesday, December 26, 2017, 12:19 [IST]
ಡಿಜಿಟಲ್ ಕ್ಷೇತ್ರ ಬೆಳೆದಂತೆಲ್ಲ ಉದ್ಯೋಗದಲ್ಲೂ ಸಾಕಷ್ಟು ಬೆಳವಣಿಗೆ ಆಗುತ್ತಿವೆ. ದಿನೇ ದಿನೇ ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿದ್ದು ಅದನ್ನು ನಿರ್ವಹಿಸುವವರ ಬೇಡಿಕೆಯು ಹೆಚ...
ಕೇಂದ್ರಿಯ ವಿದ್ಯಾಲಯ ಸಂಘಟನೆ (ಕೆವಿಎಸ್): 1107 ಹುದ್ದೆಗಳ ನೇಮಕಾತಿ
Tuesday, December 26, 2017, 11:24 [IST]
ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆವಿಎಸ್ ದೇಶಾದ್ಯಂತ ಖಾಲಿ ಇರುವ ವಿವಿಧ 1107 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ...
ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನ
Saturday, December 23, 2017, 11:23 [IST]
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಕಡಿವಾಣ ಬೀಳಲಿದ್ದು, ಈ ಕುರಿತಂತೆ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದೆ. ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು...
ಸಂಖ್ಯಾ ಪ್ರೇಮಿ ನೆನಪಿನಲ್ಲಿ ರಾಷ್ಟ್ರೀಯ ಗಣಿತ ದಿನ
Friday, December 22, 2017, 14:42 [IST]
ವಿಶ್ವ ಗಣಿತಕ್ಕೆ ಭಾರತದ ಕೊಡುಗೆ ಅಪಾರ. ಸೊನ್ನೆ ಯನ್ನು ಪ್ರಪಂಚಕ್ಕೆ ನೀಡಿದ ಭಾರತ ಗಣಿತದ ಗಣಿ ಶ್ರೀನಿವಾಸ ರಾಮಾನುಜನ್ ರನ್ನು ಕೂಡ ಕೊಟ್ಟಿದೆ. ವಿಶ್ವವಿಖ್ಯಾತ ಗಣಿತಜ್ಞ ದಿವಂಗತ ಶ...
ವಿದೇಶದಲ್ಲಿ ಐಐಎಂ ಶಿಕ್ಷಣ ನೀಡುವ ವಿದೇಯಕಕ್ಕೆ ಗ್ರೀನ್ ಸಿಗ್ನಲ್
Thursday, December 21, 2017, 12:21 [IST]
ಭಾರತೀಯ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳು ವಿದೇಶಗಳಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಅಂ...
ಎಸ್ಎಟಿಎಸ್ ವಿದ್ಯಾರ್ಥಿಗಳ ನೋಂದಣಿ: ಬಯಲಾಯಿತು ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಳ್ಳು ಲೆಕ್ಕ
Wednesday, December 20, 2017, 17:06 [IST]
ವಿದ್ಯಾರ್ಥಿಗಳ ನೋಂದಣಿಗಾಗಿ ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಸ್ಟುಡೆಂಟ್ ಆಚೀವ್ವೆುಂಟ್ ಟ್ರಾಕಿಂಗ್ ಸಿಸ್ಟಂ(ಎಸ್ಎಟಿಎಸ್) ಮೂಲಕ ಆತಂಕಕಾರಿ ಮಾಹಿತಿ ಹೊರಬಿದ್ದಿದ...
ಸಿಬಿಎಸ್ಇ: ಶಿಕ್ಷಕರ ಮಾಹಿತಿ ಅಪ್ಲೋಡ್ ಮಾಡಲು ಸುತ್ತೋಲೆ
Wednesday, December 20, 2017, 15:20 [IST]
ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸಿಬಿಎಸ್ಇ ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುಭವಿ ಶಿಕ್ಷಕರ ಮಾಹಿತಿ ಕೋರ...
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಂಸ್ಕೃತ ವೇದಪಾಠ ಶಾಲೆ
Wednesday, December 20, 2017, 14:16 [IST]
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವೇದಪಾಠ ಶಾಲೆಗಳನ್ನು ತೆರೆಯಲು ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮುಂದಾಗಿದೆ. ಸಂಸ್ಕೃತ ಭಾಷೆಯೂ ಸೇರಿದಂತೆ ...


Click it and Unblock the Notifications













