ಪ್ರತಿಷ್ಠಿತ ಶಾಲೆ ಸೇರಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಅಹ್ವಾನ
Tuesday, April 11, 2017, 15:45 [IST]
ನಗರದ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೇ ಪ್ರವೇಶ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನ...
ನೀಟ್ ಪರೀಕ್ಷೆ: 60 ರ ವಯಸ್ಸಿನಲ್ಲಿ ಎಂಬಿಬಿಎಸ್ ಮಾಡುವಾಸೆ
Tuesday, April 11, 2017, 14:14 [IST]
ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುವ ಮಾತಿಗೆ ಈ ಬಾರಿಯ ನೀಟ್ ಪರೀಕ್ಷೆ ಸಾಕ್ಷಿಯಾಗಿದೆ. ಕೆಲದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಗೆ ವಯಸ್ಸಿನ ಮಿತಿಯಿಲ್ಲ ...
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ದುಬಾರಿ
Tuesday, April 11, 2017, 12:14 [IST]
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಈ ವರ್ಷ ಶುಲ್ಕ ಹೆಚ್ಚಳವಾಗಿದೆ. ಡೀಮ್ಡ್ ವಿವಿಗಳಲ್ಲಿ ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಳವಾ...
ವಿ ಎಸ್ ಎಸ್ ಸಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ
Tuesday, April 11, 2017, 10:10 [IST]
ವಿಕ್ರಮ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ಚಾನಿಸಲಾಗಿದೆ. ಅರ್ಹ ಮತ್ತು ಅಸಕ...
ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಐಐಟಿಯಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ: ಪ್ರಕಾಶ್ ಜವಡೇಕರ್
Monday, April 10, 2017, 17:33 [IST]
ದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಐಐಟಿಯಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜವಡೇಕರ್ ಹೇಳಿದ್ದಾರೆ. ಸಿಂಬಯಾಸಿಸ್ ವಿಶ...
ವಿ ಎಸ್ ಎಸ್ ಸಿ ವಿವಿಧ ಹುದ್ದೆಗಳ ನೇಮಕಾತಿ
Monday, April 10, 2017, 16:43 [IST]
ವಿಕ್ರಮ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಖಾಲಿಯಿರುವ ವಿಜ್ಞಾನಿ /ಇಂಜಿನಿಯರ್, ಫೈರ್ ಆಫೀಸರ್ ಮತ್ತು ಸಂಶೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ಚ...
ಎಸ್ ಎಸ್ ಎಲ್ ಸಿ ಪರೀಕ್ಷೆ: ಹಿಂದಿ ಪ್ರಶ್ನೆಪತ್ರಿಕೆ ಸೋರಿಕೆ
Monday, April 10, 2017, 15:05 [IST]
ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಮೂಡಲಗಿಯಲ್ಲಿ ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆ ನಡೆದಿದೆ. ಇಂದು ತೃತಿಯ ಭಾಷೆಯ ಪರೀಕ್ಷೆಗಳು ನಡೆಯುತ್ತಿದ್ದು ಹಿಂದಿ ಪ್ರಶ್ನೆಪ...
ಆರ್ ಟಿ ಇ ಅರ್ಜಿ ಸಲ್ಲಿಕೆಗೆ ಏಪ್ರಿಲ್ 15 ಕೊನೆ ದಿನ
Monday, April 10, 2017, 11:06 [IST]
ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಇದೇ 15ರವರೆಗೆ ವಿಸ್ತರಿಸಲಾಗಿದೆ. ಪೋಷಕರು, ವಿದ್ಯಾರ್ಥಿಗಳ ಒತ್ತಾಯ...
ಕುತೂಹಲ ಹುಟ್ಟಿಸುವ ಜೀವಶಾಸ್ತ್ರ ಕನ್ನಡ ನಿಘಂಟು
Monday, April 10, 2017, 10:36 [IST]
ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಂಶೋಧಕರಿಗೆ ಸಹಾಯವಾಗಲೆಂದೇ ಪ್ರೊ.ಎಸ್.ಎನ್.ಹೆಗಡೆ ಜೀವಶಾಸ್ತ್ರದ ನಿಘಂಟನ್ನು ಒಂದು ವರ್ಷ ಅವಧಿಯಲ್ಲಿ ಸಿದ್ಧಪಡಿಸಿದ್...
ಶಾಲಾ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ವಯೋಮಿತಿ
Saturday, April 8, 2017, 10:23 [IST]
ಮಕ್ಕಳನ್ನು ಶಾಲೆಗೆ ಸೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿಯನ್ನು ಅಳವಡಿಸಿಕೊಳ್ಳವ ಬಗ್ಗೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಅದು ಈ ವರ್ಷದಿಂದ ಅನ್ವಯವಾಗುವು...
ಗ್ರಾಮೀಣ ವಿದ್ಯಾರ್ಥಿನಿ ಶ್ರಮಕ್ಕೆ ಐದು ಚಿನ್ನದ ಪದಕ
Friday, April 7, 2017, 15:23 [IST]
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 19ನೇ ಘಟಿಕೋತ್ಸವದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸ್ವಾತಿ 5 ಸ್ವರ್ಣ ಪದಕ ಪಡೆದಿದ್ದಾರೆ. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್...
ದ್ವಿತೀಯ ಪಿಯುಸಿ ಮೌಲ್ಯಮಾಪನ ಉಪನ್ಯಾಸಕರ ಕಡಿಮೆ ಹಾಜರಾತಿ
Friday, April 7, 2017, 10:13 [IST]
ಬುಧವಾರದಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿದ್ದು ಮೊದಲ ದಿನ ಸೂಕ್ತ ಸಾರಿಗೆ ಮತ್ತು ವಸತಿ ವ್ಯವಸ್ಥೆ ಸಮಸ್ಯೆಯಿಂದಾಗಿ ನಾಲ್ಕು ಸಾವಿರ ಶಿಕ್ಷಕರು ಗೈ...
ಕೆಪಿಸಿಎಲ್ ನೇಮಕಾತಿ: ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟ
Thursday, April 6, 2017, 18:07 [IST]
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವೆಲ್ಫೇರ್ ಆಫೀಸರ್/ ಫ್ಯಾಕ್ಟರಿ ಮೆಡಿಕಲ್ ಆಫೀಸರ್/ಮೆಡಿಕಲ್ ಆಫೀಸರ್/ ಅಕೌಂಟ್ಸ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆ...
ಕಾಂಟ್ರ್ಯಾಕ್ಟ್ ಇಂಜಿನಿಯರ್ಸ್ ನೇಮಕಾತಿಗೆ ಬಿಇಎಲ್ ಅರ್ಜಿ ಆಹ್ವಾನ
Thursday, April 6, 2017, 17:05 [IST]
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನವರತ್ನ ಕಂಪನಿಯು ಭಾರತದಲ್ಲಿ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಹು ಯೂನಿಟ್, ಬಹು ಉತ್ಪನ್ನ ಸಂಸ್ಥೆಯಾಗಿ ಪ್ರಗತಿಪರ ರೂಪದಲ್ಲಿ ಸ...


Click it and Unblock the Notifications













