ಸಿಬಿಎಸ್ಇ ಪರೀಕ್ಷೆ: ಜನವರಿ ಮೊದಲ ವಾರದಲ್ಲಿ ವೇಳಾಪಟ್ಟಿ ಪ್ರಕಟ ಸಾಧ್ಯತೆ
Saturday, December 30, 2017, 11:20 [IST]
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಜನವರಿ ಮೊದಲ ವಾರದಲ್ಲಿ ಪ್ರಕಗೊಳ್ಳುವ ನಿರೀಕ್ಷೆ ಇದೆ. ಮಂಡಳಿಯು ಪರ...
ಕುವೆಂಪು ಡೂಡಲ್ ಹಿಂದಿದೆ ಕೊಲ್ಕತ್ತ ಕಲಾವಿದನ ಕೈಚಳಕ
Friday, December 29, 2017, 16:49 [IST]
ಇಂದು ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನವನ್ನು ವಿಶ್ವವೇ ಆಚರಿಸುತ್ತಿದೆ. ಕನ್ನಡದ ಮನೆ ಮನಗಳಲ್ಲಿ ಸಾಹಿತ್ಯದ ಮೂಲಕ ನೆಲೆಸಿರುವ ಕುವೆಂಪು ಅವರನ್ನು ಗೂಗಲ್ ಸ್ಮರಿಸುತ್ತಿರುವು...
Kuvempu Birthday : ಭಾಷೆ ಮತ್ತು ಶಿಕ್ಷಣದ ಬಗ್ಗೆ ಕುವೆಂಪು ಮಾತು
Friday, December 29, 2017, 14:12 [IST]
ವಿಶ್ವಮಾನವ ಸಂದೇಶ ಸಾರಿದ, ಕನ್ನಡದ ಎರಡನೆಯ ರಾಷ್ಟ್ರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟಪ್ಪ ಅವರ 117ನೇ ...
ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ
Friday, December 29, 2017, 11:20 [IST]
'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ಹೇಳಿದ ರಾಷ್ಟ್ರಕವಿ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಎದೆಯು ಹರುಷಗೊಳ್ಳುವುದು. ಏಕೆಂದರೆ ಕುವೆಂ...
ಭವಿಷ್ಯ ರೂಪಿಸುವ ಕೋರ್ಸ್ ಆಯ್ಕೆಗೂ ಮುನ್ನ ಎಚ್ಚರವಿರಲಿ
Friday, December 29, 2017, 10:07 [IST]
ಇಂದು ಶಿಕ್ಷಣ ಎಂದರೆ ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ, ಶಿಕ್ಷಣ ಮುಗಿದ ನಂತರ ಉದ್ಯೋಗದ ಚಿಂತೆ ಕಾಡಬಾರದೆಂದು ಇಂದು ಬಹುತೇಕ ಮಂದಿ ಉದ್ಯೋಗಾವಕಾಶ ಇರುವ ಶಿಕ್ಷಣಕ್ಕೆ ಮುಂದಾಗ...
ಏರ್ ಫೋರ್ಸ್ ನೇಮಕಾತಿ: ಎಎಫ್ ಸಿಎಟಿ 2018 ಅರ್ಜಿ ಆಹ್ವಾನ
Thursday, December 28, 2017, 17:01 [IST]
ಎಎಫ್ ಸಿಎಟಿ 2018 (ಏರ್ ಫೋರ್ಸ್ ಕಾಮನ್ ಎಂಟ್ರನ್ಸ್ ಟೆಸ್ಟ್) ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ: ಪಿಜಿ ಕೋರ್ಸ್ ಪ್ರವೇಶಾತಿ ಪ್ರಾರಂಭ ಭಾರತೀಯ ...
ಬದಲಾಗಲಿದೆ ಶಿಕ್ಷಣ ವ್ಯವಸ್ಥೆ: ಇನ್ನು ಮುಂದೆ ಓದುವುದು, ಬರೆಯುವುದು ಎಲ್ಲವು ಆನ್ಲೈನ್
Thursday, December 28, 2017, 10:07 [IST]
ತಂತ್ರಜ್ಞಾನ ಮುಂದುವರೆದಂತೆ ಜಗತ್ತು ಕೂಡ ತನಗರಿವಿಲ್ಲದಂತೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಬದಲಾಗಲೇಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಶಿಕ...
ಕೆರಿಯರ್ ಟ್ರೆಂಡ್ಸ್: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ
Wednesday, December 27, 2017, 12:29 [IST]
ಮಾಧ್ಯಮ ಲೋಕ ಅತಿ ವೇಗವಾಗಿ ಬದಲಾಗುತ್ತಿದೆ. ಯಾವುದೇ ತಂತ್ರಜ್ಞಾನ ಬಂದರು ಅದನ್ನು ಮಾಧ್ಯಮ ಸಮರ್ಪಕವಾಗಿ ಬಳಸಿಕೊಂಡು, ಜನರನ್ನು ತಲುಪುತ್ತದೆ. ಅದರಲ್ಲೂ ದೃಶ್ಯ ಮಾಧ್ಯಮ ಇನ್ನು ಒಂದ...
ಮಹದಾಯಿ ನೀರಿನ ಬಿಸಿ: ಶಾಲಾ ಕಾಲೇಜು ಬಂದ್, ವಿವಿ ಪರೀಕ್ಷೆಗಳು ಮುಂದಕ್ಕೆ
Wednesday, December 27, 2017, 11:20 [IST]
ಮಹದಾಯಿ ನೀರಿನ ಬಿಸಿ ಶಾಲಾ-ಕಾಲೇಜುಗಳಿಗೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲ...
ಬಿ.ಇಡಿ ಕೋರ್ಸ್: ಸರ್ಕಾರಿ ಕೋಟಾ ಸೀಟುಗಳ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
Tuesday, December 26, 2017, 16:41 [IST]
2017-18ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ...
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆಯಾ ರಾಜ್ಯ ಸರ್ಕಾರಗಳು ನೇರ ಜವಾಬ್ದಾರಿ
Tuesday, December 26, 2017, 15:30 [IST]
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ 'ನೇರ ಜವಾಬ್ದಾರಿ' ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ...
ಕೇಂದ್ರಿಯ ವಿದ್ಯಾಲಯ ಸಂಘಟನೆ (ಕೆವಿಎಸ್): 1107 ಹುದ್ದೆಗಳ ನೇಮಕಾತಿ
Tuesday, December 26, 2017, 11:24 [IST]
ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆವಿಎಸ್ ದೇಶಾದ್ಯಂತ ಖಾಲಿ ಇರುವ ವಿವಿಧ 1107 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ...
'ಸ್ವಯಂ' ಶಿಕ್ಷಣ: 2018ರ ವೇಳೆಗೆ ಒಂದು ಕೋಟಿ ವಿದ್ಯಾರ್ಥಿಗಳ ನೋಂದಣಿ
Tuesday, December 26, 2017, 10:09 [IST]
ಮುಕ್ತ ಮತ್ತು ಆನ್ಲೈನ್ ಕೋರ್ಸ್ ಗೆ ಸಂಬಂಧಿಸಿದಂತೆ ಆರಂಭವಾದ ಕೇಂದ್ರ ಸರ್ಕಾರದ ಮಹತ್ವದ 'ಸ್ವಯಂ' ಯೋಜನೆ ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತಯಾಗಿದ್ದು, ಮುಂಬರು...
ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನ
Saturday, December 23, 2017, 11:23 [IST]
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಕಡಿವಾಣ ಬೀಳಲಿದ್ದು, ಈ ಕುರಿತಂತೆ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದೆ. ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು...


Click it and Unblock the Notifications













