ಕೆಪಿಎಸ್ಸಿ ಮುಖ್ಯ ಪರೀಕ್ಷೆ : ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Monday, October 23, 2017, 10:04 [IST]
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) 2015-ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದೆ. ಅಂಧ/ದೃಷ್ಟಿ ಮಾಂಧ್ಯ ಮತ್ತು ಇತರೆ ಅಭ್ಯ...
ಮೌಲ್ಯಮಾಪನ ಎಡವಟ್ಟು: ಬಿಹಾರ ಪರೀಕ್ಷಾ ಮಂಡಳಿಗೆ 5 ಲಕ್ಷ ರೂ.ದಂಡ
Friday, October 20, 2017, 15:12 [IST]
ಮೌಲ್ಯಮಾಪನ ವಿಚಾರವಾಗಿ ಬಿಹಾರ ಪರೀಕ್ಷಾ ಮಂಡಳಿಗೆ (ಬಿಎಸ್ಇಬಿ) ಪಾಟ್ನಾ ಹೈಕೋರ್ಟ್ ದಂಡ ವಿಧಿಸುವ ಮೂಲಕ ಶಿಕ್ಷಣ ಇಲಾಖೆಗೆ ತಕ್ಕ ಪಾಠ ಕಲಿಸಿದೆ. ಹತ್ತನೇ ತರಗತಿ ಪರೀಕ್ಷೆಯ ಮೌಲ್ಯಮ...
ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಪ್ರವೇಶಾತಿ: 42 ಸೀಟುಗಳು ಖಾಲಿ
Friday, October 20, 2017, 14:03 [IST]
ಕರ್ನಾಟಕ ಸರ್ಕಾರ ನಡೆಸುತ್ತಿರುವ ಏಕೈಕ ಸಿನಿಮಾ ಸಂಸ್ಥೆಯಾದ, ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಈ ಬಾರಿ 42 ಸೀಟುಗಳು ಖಾಲಿ ಉಳಿದಿವೆ. ಈ ಬಾ...
ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆ-1ರ ಮೊದಲ ವಿಭಾಗ
Tuesday, October 17, 2017, 16:52 [IST]
ಕೆಪಿಎಸ್ಸಿ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಮೊದಲ ಪತ್ರಿಕೆಯಲ್ಲಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಗ್ಗೆ ಕೇಳಲಾಗುತ್ತದೆ. ಈ ಮೊದಲ ಪತ್ರಿಕೆಯನ್ನು ಮೂರು ಭಾಗಗಳನ್...
ಕೆಪಿಎಸ್ಸಿ ಪರೀಕ್ಷೆ: ಶಿಕ್ಷಕರಾಗುವವರ ವೈರ್ಲೆಸ್ ಕಾಪಿ!
Tuesday, October 17, 2017, 14:07 [IST]
ಸಿನಿಮಾಗಳಲ್ಲಿ ವೈರ್ಲೆಸ್ ತಂತ್ರಜ್ಞಾನ ಬಳಸಿ ಕಾಪಿ ಹೊಡೆಯುವುದನ್ನು ನೋಡಿದ್ದೇವೆ, ಆದರೆ ಅದನ್ನು ನಿಜವಾಗಿ ಪ್ರಯೋಗಿಸಿ ಸಿಕ್ಕಿಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮುರಾ...
ಶಾದಿ ಶಗುನ್: ಮುಸ್ಲಿಂ ಮಹಿಳಾ ಪದವೀಧರರಿಗೆ 51000 ರೂ. ನಗದು ಬಹುಮಾನ
Monday, October 16, 2017, 16:57 [IST]
ತ್ರಿವಳಿ ತಲಾಕ್ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ಭಾರಿ ಕೊಡುಗೆ ನೀಡಿದ್ದ ಕೇಂದ್ರ ಸರ್ಕಾರ ಈಗ ಮುಸ್ಲಿಂ ಮಹಿಳೆಯರಿಗೆ ಮತ್ತೊಂದು ಕೊಡುಗೆ ನೀಡಿದೆ. ಇದನ್ನು ಗಮನಿಸಿ: ದೇಶದ 20 ವಿಶ...
ಶಾಲಾ ಮಕ್ಕಳಿಗೆ ಅಪಘಾತ ವಿಮೆ: ತಮಿಳುನಾಡು ಸರ್ಕಾರ ಚಿಂತನೆ
Monday, October 16, 2017, 15:21 [IST]
ಶಾಲಾ ಮಕ್ಕಳಿಗೆ ಅಪಘಾತ ವಿಮೆ ಮಾಡಿಸಿಕೊಡಲು ತಮಿಳುನಾಡು ಸರಕಾರ ಮುಂದಾಗಿದೆ. ಈ ಯೋಜನೆ ದೇಶದಲ್ಲಿಯೇ ಪ್ರಪ್ರಥಮವಾಗಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ತಮಿಳುನಾಡು ಪ್ರಾಥಮ...
ಒಂದರಿಂದ ಹತ್ತನೇ ತರಗತಿವರೆಗೂ ಕಡ್ಡಾಯ ಕನ್ನಡ
Monday, October 16, 2017, 12:22 [IST]
ಒಂದರಿಂದ ಹತ್ತನೇ ತರಗತಿವರೆಗೆ ಶಾಲೆಗಳಲ್ಲಿ ಕಡ್ಡಾಯ ಕನ್ನಡ ಬೋಧಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದನ್ವಯ ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತ...
ದೇಶದ 20 ವಿಶ್ವವಿದ್ಯಾಲಯಗಳಿಗೆ 10 ಸಾವಿರ ಕೋಟಿ ಅನುದಾನ
Monday, October 16, 2017, 10:08 [IST]
ಭಾರತೀಯ ವಿಶ್ವವಿದ್ಯಾಲಯಗಳು ವಿಶ್ವದರ್ಜೆಯ ಶಿಕ್ಷಣ ವ್ಯವಸ್ಥೆಯನ್ನು ಹೊಂದಲು ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಸಾವಿರ ಕೋಟಿ ರೂ. ನೆರವು ಘೋಷಿಸಿದ್ದಾರೆ. ...
ಶೀಘ್ರದಲ್ಲೇ ಪಿಯು ಕಾಲೇಜುಗಳಿಗೆ ಕ್ಯಾಂಟೀನ್ ಭಾಗ್ಯ
Saturday, October 14, 2017, 12:23 [IST]
ಶೀಘ್ರದಲ್ಲೆ ಪಿಯು ಕಾಲೇಜುಗಳಿಗೆ ಕ್ಯಾಂಟೀನ್ ಭಾಗ್ಯ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾ...
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ರಾಜ್ಯ ಸರ್ಕಾರ ನೂತನ ಕ್ರಮ
Friday, October 13, 2017, 16:53 [IST]
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ರಾಜ್ಯ ಸರಕಾರ ನೂತನ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ ಸುರಕ್ಷೆ, ಲೈಂಗಿಕ ದೌರ್ಜನ್ಯ ತಡೆ ಸೇರಿದಂತೆ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ...
ಆಸ್ಟ್ರೇಲಿಯ ವಿಕ್ಟೋರಿಯನ್ ಶಾಲೆಯಲ್ಲಿ ಕನ್ನಡ ಶಿಕ್ಷಣ
Thursday, October 12, 2017, 14:11 [IST]
ಕರ್ನಾಟಕ ಶಾಲೆಗಳಲ್ಲಿ ಕನ್ನಡ ಕಾಣದಂತೆ ಕಳೆದುಹೋಗುತ್ತಿದೆ.. ಇಂದು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲು ಶಾಲೆಗಳು ಹಿಂದೇಟು ಹಾಕುತ್ತಿವೆ, ಹೀಗಿರುವಾಗ ಆಸ್ಟ್ರೇಲಿಯಾದ ಶಾಲೆಯೊಂ...
ವೇತನ ಹೆಚ್ಚಳ: ಕಾಲೇಜು ಶಿಕ್ಷಕರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಕೊಡುಗೆ
Thursday, October 12, 2017, 11:13 [IST]
ಜಿ ಎಸ್ ಟಿ ಕಡಿಮೆ ಮಾಡುವ ಮೂಲಕ ದಸರಾ ಉಡುಗೊರೆ ನೀಡಿದ್ದ ಕೇಂದ್ರ ಸರ್ಕಾರ ಈಗ ದೀಪಾವಳಿಗೆ ಉಡುಗೊರೆಯಾಗಿ ಪ್ರಾಧ್ಯಾಪಕರ ವೇತನ ಹೆಚ್ಚಿಸಿದೆ. ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಕೇ...
ಚುನಾವಣೆ ಎಫೆಕ್ಟ್: ಮಾರ್ಚ್ ತಿಂಗಳಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ?
Wednesday, October 11, 2017, 12:23 [IST]
2018 ರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಅವಧಿಗೆ ಮುನ್ನವೇ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಲ...


Click it and Unblock the Notifications













