ಹನ್ನೆರಡನೇ ತರಗತಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ ಈಗ ಜೈನ ಸನ್ಯಾಸಿ
Friday, June 9, 2017, 14:18 [IST]
ಶಾಲಾ ಕಾಲೇಜುಗಳಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳನ್ನು 'ನೀನು ಮುಂದೇನಾಗುವೆ?' ಎಂದು ಕೇಳಿದರೆ ಡಾಕ್ಟರ್, ಇಂಜಿನಿಯರ್, ಐಎಎಸ್ ಎಂಬ ದೊಡ್ಡ ದೊಡ್ಡ ಹುದ್ದೆಗಳ ಹೆಸರು ಕೇಳಿ ಬರುವುದ...
ಪಠ್ಯ ಪುಸ್ತಕಗಳಲ್ಲಿ ತಪ್ಪು ಮಾಹಿತಿ: ನಗೆಪಾಟಲಿಗೆ ಈಡಾದ ಶಿಕ್ಷಣ ಇಲಾಖೆ
Friday, June 9, 2017, 12:38 [IST]
ಪ್ರಸಕ್ತ ಸಾಲಿನ ವರ್ಷದಲ್ಲಿ ಮಕ್ಕಳ ಕೈ ಸೇರಲಿರುವ ಪುಸ್ತಕದಲ್ಲಿ ವಾಸ್ತವಿಕ ದೋಷಗಳು, ವ್ಯಾಕರಣ ತಪ್ಪುಗಳು, ಪುಟಗಳ ಬದಲಾವಣೆ, ತಲೆಕೆಳಗಾಗಿ ಪ್ರಕಟಿತವಾದ ಪುಟಗಳನ್ನು, ಖಾಲಿ ಪುಟ...
ವಯೋಮಿತಿ ಗೊಂದಲ ನಿವಾರಣೆ: 5 ವರ್ಷ 5 ತಿಂಗಳು ತುಂಬಿದ ಮಕ್ಕಳು ಒಂದನೇ ತರಗತಿಗೆ ಸೇರಬಹುದು
Friday, June 9, 2017, 11:10 [IST]
ಒಂದನೇ ತರಗತಿ ದಾಖಲಾತಿಗೆ ಸಮಸ್ಯೆಯಾಗಿದ್ದ ಮಕ್ಕಳ ವಯೋಮಿತಿಗೆ ಈಗ ಪರಿಹಾರ ಸಿಕ್ಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಸೇರುವ ಮಗುವಿನ ವಯೋಮಿತಿಯನ್ನು ಐದು ವರ್...
ಬಿ.ಟೆಕ್ ಪದವಿಯಿಂದ ಏನೂ ಪ್ರಯೋಜನವಿಲ್ಲ: ಮೋಹನ್ ದಾಸ್ ಪೈ ಅಭಿಪ್ರಾಯಕ್ಕೆ ಬೆಚ್ಚಿದ ಬಿ.ಟೆಕ್ ಮಂದಿ
Friday, June 9, 2017, 09:51 [IST]
ಬಿ ಟೆಕ್ ಪದವಿಯಿಂದ ಏನೂ ಪ್ರಯೋಜನವಿಲ್ಲ. ಬಿ.ಟೆಕ್ ಹೊಂದಿದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯುವುದು ಕಷ್ಟಸಾಧ್ಯವಾಗಬಹುದು ಎನ್ನುವ ಮೋಹನ್ದಾಸ್ ಪೈ ಅವರ ಹೇಳಿಕೆ ತಾಂತ್ರಿ...
ಇದು ಸ್ಕೂಲೋ ರೈಲೋ..! ಕೇರಳದಲ್ಲೊಂದು ವಿಶೇಷ ಶಾಲೆ
Thursday, June 8, 2017, 09:50 [IST]
ಇಷ್ಟು ದಿನ ರಜೆಯ ಮಜದಲ್ಲಿದ್ದ ಹುಡುಗಳು ಶಾಲೆಗಳತ್ತ ಮುಖ ಮಾಡತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲೆಂದೇ ಶಾಲಾ ಸಿಬ್ಬಂದಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ....
ಹೆಲ್ತ್ ಸೈನ್ಸ್ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭ
Wednesday, June 7, 2017, 15:15 [IST]
ಶ್ರೀ ದೇವರಾಜ ಅರಸು ಅಕಾಡೆಮಿ ಆಫ್ ಎಜುಕೇಷನ್ ಅಂಡ್ ರಿಸರ್ಚ್ ನಲ್ಲಿ ವಿವಿಧ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭವಾಗಿದೆ. 2017-18 ಸಾಲಿನ ಹೆಲ್ತ್ ಸೈನ್ಸ್ ವಿಭಾಗದ ಕೋರ್ಸುಗಳಿಗೆ ಅರ್ಜಿಗ...
ಅರಿವು ಶೈಕ್ಷಣಿಕ ಸಾಲ ಯೋಜನೆ: ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Wednesday, June 7, 2017, 13:42 [IST]
2017-18ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು, ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ...
ಪಿಎಚ್.ಡಿ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದ ಯುಜಿಸಿ
Tuesday, June 6, 2017, 17:05 [IST]
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪಿಎಚ್.ಡಿ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಈ ತೀರ್ಮಾನ ಕ...
World Environment Day 2022 : ಪ್ರಕೃತಿ ಮತ್ತು ಪರಿಸರದ ಮೇಲಿನ ಲೆಕ್ಕಾಚಾರ ಬದಲಾಗಬೇಕಿದೆ
Monday, June 5, 2017, 13:51 [IST]
ಪರಿಸರ ರಕ್ಷಣೆ-ನಮ್ಮೆಲ್ಲರ ಹೊಣೆ, ಗಿಡ ಮರ-ಬೆಳಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯ...
ಸಿಇಟಿ 2017: ಕೌನ್ಸೆಲಿಂಗ್ ವಿವರ
Monday, June 5, 2017, 12:10 [IST]
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೃತ್ತಿಶಿಕ್ಷಣ ಕೋರ್ಸುಗಳ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇಂದಿನಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಜೂನ್ 21 ರ...
ಇಂದಿನಿಂದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ
Monday, June 5, 2017, 11:10 [IST]
ವೃತ್ತಿಪರ ಕೋರ್ಸ್ಗಳಿಗೆ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಿದೆ. [ಸಿಇಟಿ...
ಡಿಜಿಟಲ್ ದುನಿಯಾದಲ್ಲಿ ವೆಬ್ ಡಿಸೈನಿಂಗ್ ದರ್ಬಾರ್
Wednesday, May 31, 2017, 16:06 [IST]
ವೆಬ್ ಡಿಸೈನ್ ಎಂದಾಕ್ಷಣ ಒಮ್ಮೆಲೆ ಕಂಪ್ಯೂಟರ್ ಪರದೆಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಪ್ರತಿಯೊಂದಕ್ಕು ಅಂತರ್ಜಾಲವನ್ನೇ ಅವಲಂಭಿಸಿರುವ ಇಂದಿನ ಸ್ಮಾರ್ಟ್ ಯುಗದಲ್ಲಿ ವೆಬ್ ಡಿ...
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Wednesday, May 31, 2017, 14:17 [IST]
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 3274 ಹುದ್...
ಹೆಚ್ಚಾಗಲಿದೆ ಅತಿಥಿ ಶಿಕ್ಷಕರ ಗೌರವ ಧನ
Tuesday, May 30, 2017, 17:02 [IST]
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಧನವನ್ನು ಹೆಚ್ಚಳ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ...


Click it and Unblock the Notifications













