ನೀಟ್ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಆಯ್ಕೆಗೆ ಇಂದೇ ಕೊನೆ ದಿನ
Friday, March 31, 2017, 15:31 [IST]
ನೀಟ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಇಂದು ಕೊನೆಯ ದಿನವಾಗಿದೆ. ಈ ಬಾರಿ ದೇಶಾದ್ಯಂತ ಏಕಕಾಲಕ್...
ಆರ್ ಟಿ ಇ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
Friday, March 31, 2017, 13:41 [IST]
ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂ...
ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಪ್ರವೇಶ ಪ್ರಕಟಣೆ
Friday, March 31, 2017, 12:49 [IST]
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಯುನಿವರ್ಸಿಟಿ ಪಬ್ಲಿಕ್ ಶಾಲೆಯ 2017 -18 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆ ಮತ್ತು ವರದಾ ವಸತಿ ನಿಲಯದ ಪ್ರವೇಶ ಅವಕಾಶ ಇರುತ್ತದೆ. ಧಾರವಾಡದ ಕರ್...
ರಾಜ್ಯಕ್ಕೆ 124 ಹೆಚ್ಚುವರಿ ವೈದ್ಯಕೀಯ ಸೀಟುಗಳು
Friday, March 31, 2017, 11:33 [IST]
ವಿವಿಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಸೇರಿದಂತೆ ದೇಶಾದ್ಯಂತ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಿದ್ದು, ರಾಜ್ಯದ 10 ವೈದ್ಯಕೀಯ ಕಾಲೇಜುಗಳಿಗೆ 124 ಸ್ನಾತಕೋತ್ತರ ವೈದ್ಯಕೀಯ...
ಆರ್ ಟಿ ಇ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆಗೆ ಒತ್ತಾಯ
Wednesday, March 29, 2017, 10:44 [IST]
ಶಿಕ್ಷಣ ಹಕ್ಕು ಕಾಯ್ಕೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ. ದಿನಾಂಕ ವಿಸ್ತರಣೆಗೆ ...
ಎ.ಪಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಸಿ.ಎ ತರಬೇತಿ ಕೇಂದ್ರ
Tuesday, March 28, 2017, 16:33 [IST]
ಬೆಂಗಳೂರಿನ ಪ್ರತಿಷ್ಠಿತ ಎ.ಪಿ.ಎಸ್. ಸಮೂಹ ಸಂಸ್ಥೆಯಲ್ಲಿ ಸಿ.ಎ. ಅಧ್ಯಯನದ 3 ಹಂತಗಳಾದ ಸಿ,ಪಿ,ಟಿ., ಐ.ಪಿ.ಸಿ ಮತ್ತು ಸಿ.ಎ. ತರಬೇತಿ ತರಗತಿಗಳನ್ನು ಆರಂಭಿಸಲಾಗಿದೆ. ದಿನಾಂಕ 28-03-2017 ರಂದು ಎ....
ಶಿಕ್ಷಕರಿಗೆ ಸಿಗಲಿದೆ ವರ್ಗಾವಣೆ ಭಾಗ್ಯ
Tuesday, March 28, 2017, 15:05 [IST]
ಶಿಕ್ಷಕರ ವರ್ಗಾವಣೆ ವಿಚಾರವಾಗಿ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಪ್ರಸ್ತುತ ಇರುವ ವರ್ಗಾವಣೆಯ ಮಿತಿಯನ್ನು ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶಿಕ್ಷಕರ ವರ್...
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗಾವಕಾಶ
Tuesday, March 28, 2017, 13:14 [IST]
ಕರ್ನಾಟಕ ಸರ್ಕಾರವು ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯನ್ನು ಕಂಪನಿ ಕಾಯ್ದೆ 2013 ರ ಅನ್ವಯ ಸ್ಥಾಪಿಸಿರುತ್ತದೆ, ತುಮಕೂರು ಸ್ಮಾರ್ಟ್ ಸಿಟಿ ಕಾರ್ಯಯೋಜನೆಯ ಅನುಷ್ಟಾನಕ್ಕಾಗಿ ವಿವಿಧ ...
ಹತ್ತನೇ ತರಗತಿ ಪರೀಕ್ಷೆ: 'ಉತ್ತರ' ಪ್ರದೇಶದಲ್ಲಿ ಮಾಸ್ ಕಾಪಿ
Tuesday, March 28, 2017, 12:16 [IST]
ಇತ್ತೀಚೆಗೆ ಎಲೆಕ್ಷನ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಉತ್ತರ ಪ್ರದೇಶ ಇದೀಗ ಹತ್ತನೇ ತರಗತಿ ಪರೀಕ್ಷೆ ಮೂಲಕ ಮತ್ತೆ ದೇಶದ ಜನರ ಗಮನ ಸೆಳೆದಿದೆ. ಪರೀಕ್ಷಾ ಕೇಂದ್ರದ ಕಿಟಕಿ ಮೂಲಕ ವಿದ್...
ಇನ್ನುಮುಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ದೂರ ಶಿಕ್ಷಣ ಸುಲಭ
Monday, March 27, 2017, 17:55 [IST]
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಇನ್ನುಮುಂದೆ ಯಾವುದೆ ಅಡೆತಡೆ ಇಲ್ಲದೆ ದೂರ ಶಿಕ್ಷಣ ಮೂಲಕ ತಮ್ಮ ಉನ್ನತ ವ್ಯಾಸಂಗ ಪಡೆಯಬಹುದಾಗಿದೆ...
ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ
Monday, March 27, 2017, 17:11 [IST]
ಅಮೆರಿಕಾದಲ್ಲಿ ಇತ್ತೀಚೆಗೆ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಹೆಚ್ಚುತ್ತಿರುವ ಅಪರಾಧಗಳ ಪರಿಣಾಮ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ಮೇಲೆ ಸಾಕಷ್ಟು ಪ್ರಭಾವ ಬೀರ...
ಸ್ಪೋರ್ಟ್ಸ್ ಕೋಟಾ 2015 -16 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆ ನೇಮಕಾತಿ
Monday, March 27, 2017, 10:59 [IST]
ಭಾರತ ಸರ್ಕಾರ, ರಕ್ಷಣಾ ಇಲಾಖೆ, ಗುಣಮಟ್ಟ ಭರವಸೆ ನಿಯಂತ್ರಣಾಲಯ (ರಡಾರ್) ಬೆಂಗಳೂರು-560006, ಸ್ಪೋರ್ಟ್ಸ್ ಕೋಟಾ 2015 -16 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆಗಾಗಿ ಭಾರತೀಯ ನಾಗರಿಕರಿಂದ ಅರ್ಜಿಗಳ...
ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ
Thursday, March 23, 2017, 16:35 [IST]
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಆರು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್...
ಮಂಡ್ಯ ವಿದ್ಯಾರ್ಥಿನಿ ಸಾರ ನೆರವಿಗೆ ಪ್ರಧಾನ ಮಂತ್ರಿ
Wednesday, March 22, 2017, 15:38 [IST]
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಪ್ರೇರಣೆಯಿಂದ ಉನ್ನತ ಶಿಕ್ಷಣ ಪೂರೈಸಲು ಶೈಕ್ಷಣಿಕ ಸಾಲ ಕೋರಿ ಬರೆದ ಪತ್ರಕ್ಕೆ ಹತ್ತೇ ದಿನಗಳಲ್ಲಿ ಫಲ ದೊರೆತಿದೆ. ...


Click it and Unblock the Notifications













