ದ್ವಿತೀಯ ಪಿಯುಸಿ ಪರೀಕ್ಷೆ: ಹಿಂದಿ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ
Wednesday, March 22, 2017, 17:22 [IST]
ಮುಖ್ಯ ವಿಷಯಗಳ ಪರೀಕ್ಷೆಗಳು ಮುಗಿದ ಬೆನ್ನಲ್ಲೆ ಭಾಷಾ ಪರೀಕ್ಷೆಗಳು ಶುರುವಾಗಿವೆ. ವಿದ್ಯಾರ್ಥಿಗಳು ನಿರಾತಂಕವಾಗಿ ಭಾಷಾ ಪರೀಕ್ಷೆಗಳನ್ನು ಬರೆದಿರುವುದು ಇಂದು ಕಂಡು ಬಂತು. ಇಂದು ...
ಮಂಡ್ಯ ವಿದ್ಯಾರ್ಥಿನಿ ಸಾರ ನೆರವಿಗೆ ಪ್ರಧಾನ ಮಂತ್ರಿ
Wednesday, March 22, 2017, 15:38 [IST]
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಪ್ರೇರಣೆಯಿಂದ ಉನ್ನತ ಶಿಕ್ಷಣ ಪೂರೈಸಲು ಶೈಕ್ಷಣಿಕ ಸಾಲ ಕೋರಿ ಬರೆದ ಪತ್ರಕ್ಕೆ ಹತ್ತೇ ದಿನಗಳಲ್ಲಿ ಫಲ ದೊರೆತಿದೆ. ...
ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ
Wednesday, March 22, 2017, 11:46 [IST]
ಬೆರ್ಲೋಷೆರ್ ಇಂಡಿಯಾ ಆಡಿಟಿವ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮುಂಬೈ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ 2016 -17ನೇ ಸಾಲಿನ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ. ಕಾರ್ಪೋರೇಟ್ ...
ದ್ವಿತೀಯ ಪಿಯುಸಿ ಪರೀಕ್ಷೆ : ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ
Tuesday, March 21, 2017, 17:09 [IST]
ಇಂದು ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಯು ನಡೆದಿದೆ. ಜಯನಗರದ ಕಮ್ಯುನಿಟಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇಂದು 60 ಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹಾಜರಿದ್ದು ನಿರಾಯಾಸವಾಗಿ ಪರೀಕ...
ಪಾರ್ಟ್ ಟೈಂ ಪಿಎಚ್.ಡಿ : ಬಗೆಹರಿದ ಗೊಂದಲ
Tuesday, March 21, 2017, 12:15 [IST]
ಇನ್ನು ಮುಂದೆ ಪಾರ್ಟ್ ಟೈಂ ಪಿಎಚ್.ಡಿ ಗೂ ಫುಲ್ ಮಾರ್ಕ್ಸ್ ಸಿಗಲಿದೆ. ಅನೇಕ ದಿನಗಳಿಂದ ಪಿಎಚ್.ಡಿ ವಿದ್ಯಾರ್ಥಿಗಳಲ್ಲಿ ಮತ್ತು ಪದವೀಧರರಿಗೆ ಇದ್ದ ಗೊಂದಲಕ್ಕೆ ಯುಜಿಸಿ ತೆರೆ ಎಳೆದಿದ...
ದ್ವಿತೀಯ ಪಿಯುಸಿ ಪರೀಕ್ಷೆ: ಬಿಸಿನೆಸ್ ಸ್ಟಡೀಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ
Monday, March 20, 2017, 17:59 [IST]
ದ್ವಿತೀಯ ಪಿಯುಸಿ ಪರೀಕ್ಷೆ ಹತ್ತನೇ ದಿನವಾದ ಇಂದು ಬಿಸಿನೆಸ್ ಸ್ಟಡೀಸ್, ರಸಾಯನ ಶಾಸ್ತ್ರ ಮತ್ತು ಐಚ್ಚಿಕ ಕನ್ನಡ ವಿಷಯಗಳ ಪರೀಕ್ಷೆಗಳು ನಡೆದಿವೆ. ಜಯನಗರದ ವಿಜಯ ಕಾಲೇಜು ಪರೀಕ್ಷಾ ಕ...
ದ್ವಿತೀಯ ಪಿಯುಸಿ ಪರೀಕ್ಷೆ: ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ
Monday, March 20, 2017, 15:07 [IST]
ನಿರೀಕ್ಷಿಸಿದ ಪ್ರಶ್ನೆಗಳೇ ಪ್ರಶ್ನೆಪತ್ರಿಕೆಯಲ್ಲಿ ಇದ್ದಿದ್ದರಿಂದ ಈ ಬಾರಿಯ ರಸಾಯನಶಾಸ್ತ್ರದ ಪತ್ರಿಕೆಯನ್ನು ನಿರಾಯಾಸವಾಗಿ ಬರೆದಿದ್ದಾರೆ ವಿದ್ಯಾರ್ಥಿಗಳು. ಗಣಿತ ಮತ್ತ...
ದ್ವಿತೀಯ ಪಿಯುಸಿ ಪರೀಕ್ಷೆ: ಭೌತಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ
Friday, March 17, 2017, 15:25 [IST]
ಈ ಬಾರಿಯ ಭೌತಶಾಸ್ತ್ರದ ಪತ್ರಿಕೆ ನಿರೀಕ್ಷೆಯಂತೆ ವಿದ್ಯಾರ್ಥಿಗಳನ್ನು ಹೆಚ್ಚು ತಲೆಕಡಿಸಿಕೊಳ್ಳುವಂತೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಎಂಟನೇ ದಿನವಾದ ಇಂದು ವಿಜ್ಞಾನ ವಿಷ...
ಶಿಕ್ಷಕ ತರಬೇತಿಗೆ ಕೇಂದ್ರ ಸರ್ಕಾರ ತಡೆ
Friday, March 17, 2017, 13:10 [IST]
ಶಿಕ್ಷಕ ತರಬೇತಿಯ ಹೊಸ ಸಂಸ್ಥೆಗಳಿಗೆ 2018ರಿಂದ ಒಂದು ವರ್ಷ ಅನುಮತಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಮತ್ತು ಪದವಿ ಕೋರ್ಸ್ಗಳನ...
ದ್ವಿತೀಯ ಪಿಯುಸಿ ಪರೀಕ್ಷೆ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ
Thursday, March 16, 2017, 17:10 [IST]
ದ್ವಿತೀಯ ಪಿಯುಸಿ ಪರೀಕ್ಷೆ ಏಳನೇ ದಿನವಾದ ಇಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ ವಿಷಯದ ಪರೀಕ್ಷೆಗಳು ನಡೆದವು. ಜಯನಗರದ ವಿಜಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ತೆಗೆದುಕೊಂಡಿ...
ಕರ್ನಾಟಕ ಬಜೆಟ್ 2017: ಶಿಕ್ಷಣ ಸ್ನೇಹಿ ಬಜೆಟ್
Thursday, March 16, 2017, 10:41 [IST]
ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಬಾರಿಯ ಕರ್ನಾಟಕ ಬಜೆಟ್ ಬುಧವಾರ ಯಶಸ್ವಿಯಾಗಿ ಮಂಡನೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದ್ದ...
ಎಸ್ ಎಸ್ ಎಲ್ ಸಿ ಪರೀಕ್ಷೆಗೂ ಮುನ್ನ ಕರ್ನಾಟಕ ಪ್ರವಾಸ
Wednesday, March 15, 2017, 10:30 [IST]
ಎಸ್ ಎಸ್ ಎಲ್ ಸಿ ಪರೀಕ್ಷೆ ತಯಾರಿ ಭರ್ಜರಿಯಾಗಿ ಸಾಗಿದೆ, ಇದೇ ಹೊತ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿಯುತ್...
ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಲಭ್ಯ
Tuesday, March 14, 2017, 16:20 [IST]
ಜೆ ಇ ಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ. ಜೆ ಇ ಇ ಪರೀಕ್ಷಾ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಬಾರಿಯ ಐದನೇ ...
ದ್ವಿತೀಯ ಪಿಯುಸಿ ಪರೀಕ್ಷೆ: ಗಣಿತ ಕಬ್ಬಿಣದ ಕಡಲೆ
Tuesday, March 14, 2017, 15:17 [IST]
ಇಷ್ಟು ದಿನ ಪ್ರಶ್ನೆಪತ್ರಿಕೆ ಹಿಡಿದು ಸಂಭ್ರಮಿಸಿದ್ದ ವಿದ್ಯಾರ್ಥಿಗಳು ಇಂದು ಗಣಿತ ಪರೀಕ್ಷೆ ಮುಗಿಸುವಷ್ಟರಲ್ಲಿ ಸುಸ್ತಾಗಿದ್ದಾರೆ. ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್...


Click it and Unblock the Notifications














