ಜವಹಾರ್ ನವೋದಯ ವಿದ್ಯಾಲಯ: ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನ
Wednesday, November 29, 2017, 16:53 [IST]
ಜವಹಾರ್ ನವೋದಯ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಕಾಲಾವಕಾಶವಿದೆ. ನವೆಂಬರ್ 25 ರವರೆಗೂ ಇದ್ದ ಕೊನೆಯ ದಿನವನ್ನು ಡಿಸೆಂಬರ್ 2 ರವರೆಗೂ ವಿಸ್ತರಿಸಿದ್ದು, ಐದನ...
ಪಿಯುಸಿ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ: 448.75 ಲಕ್ಷ ರೂ. ಬಿಡುಗಡೆ
Tuesday, November 28, 2017, 12:20 [IST]
2017-18 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಸರ್ಕಾ...
ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ ಪ್ರವೇಶ ಪ್ರಕ್ರಿಯೆ ಪ್ರಾರಂಭ
Tuesday, November 28, 2017, 11:23 [IST]
ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ 2018ನೇ ಸಾಲಿನ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಬಿ.ಡಿಸೈನ್, ಬಿ.ಎಫ್.ಟೆಕ್ ಮತ್ತು ಸ್ನಾತಕೋತ್ತರ ...
ಟಾಟಾ ಇನ್ಸ್ಟಿಟ್ಯುಟ್ ಆಫ್ ಸೋಷಿಯಲ್ ಸೈನ್ಸ್: 2018ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿ
Monday, November 27, 2017, 12:30 [IST]
ಟಾಟಾ ಇನ್ಸ್ಟಿಟ್ಯುಟ್ ಆಫ್ ಸೋಷಿಯಲ್ ಸೈನ್ಸ್ ನ 2018 ನೇ ಸಾಲಿನ ಸ್ನಾತಕೋತ್ತರ ಪದವಿಗೆ (ಎಂಎ) ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾ...
ವಿದ್ಯಾರ್ಥಿಗಳೇ ಸಾಹಿತ್ಯ ಸಮ್ಮೇಳನದ ಪ್ರಯೋಜನ ಪಡೆಯಿರಿ
Saturday, November 25, 2017, 11:33 [IST]
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅಕ್ಷರ ಜಾತ್ರೆ ಶುರುವಾಗಿದೆ. 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಸಾಹಿತ್ಯಾಸಕ...
ಬಿ.ಇಡಿ. ಕೋರ್ಸ್ ಆನ್-ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
Saturday, November 25, 2017, 10:46 [IST]
2017-18 ನೇ ಸಾಲಿನ ಎರಡು ವರ್ಷಗಳ ಬಿ.ಇಡಿ. ಕೋರ್ಸ್ ಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ. ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಣ ಮ...
ಕರ್ನಾಟಕದಲ್ಲಿ ತಲೆಯೆತ್ತಲಿದೆ ಮೊದಲ ಫೋರೆನ್ಸಿಕ್ ವಿಶ್ವವಿದ್ಯಾಲಯ
Saturday, November 25, 2017, 09:56 [IST]
ಪೊಲೀಸ್ ಇಲಾಖೆಗಾಗಿ ಪ್ರತ್ಯೇಕವಾದ ವಿಶ್ವ ವಿದ್ಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅಪರಾಧ, ಸೈಬರ್ ಕ್ರೈಂ ಗಳನ್ನೂ ತಡೆಯುವ ಉದ್ದೇಶದಿಂದ ಫೋರೆನ್ಸಿಕ್ ವಿಶ್ವವಿದ...
ಮಾರ್ಚ್ ಮೊದಲ ವಾರದಿಂದ ಸಿಬಿಎಸ್ಇ ಪರೀಕ್ಷೆಗಳು
Wednesday, November 22, 2017, 12:20 [IST]
2018 ರ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) ಪರೀಕ್ಷೆಗಳು ಮಾರ್ಚ್ ಮೊದಲ ವಾರದಿಂದ ಆರಂಭವಾಗುವ ಸಾಧ್ಯತೆ ಇದೆ. ಎಸ್ಎಟಿಎಸ್ ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿ...
ಕನ್ನಡಕ್ಕಾಗಿ ಪ್ರತ್ಯೇಕ ಕೋಶ ರಚಿಸಿದ ಐಐಎಸ್ಸಿ
Wednesday, November 22, 2017, 11:16 [IST]
ದೇಶದ ಅಗ್ರಮಾನ್ಯ ವಿಜ್ಞಾನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ (ಐಐಎಸ್ಸಿ) ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಮುಂದಾಗಿದೆ. ಐಐಇ ಮತ್ತು ವ...
ರಾಜ್ಯದ 10 ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಡಿಎನ್ಬಿ ಕೋರ್ಸ್
Wednesday, November 22, 2017, 10:13 [IST]
ಕರ್ನಾಟಕ ಸರ್ಕಾರ ರಾಜ್ಯದ 14 ಆಸ್ಪತ್ರೆಗಳಲ್ಲಿ ಡಿಎನ್ಬಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆ. ಎಂಬಿಬಿಎಸ್ ನಂತರ ಎಂಡಿ, ಎಂಎಸ್ಗೆ ಸಮನಾದ ಕೋರ್ಸ್ ಇದಾಗಿದೆ. ಐಐಇ ಮತ್ತು ವೃತ್ತಿ...
ಹಣವಿಲ್ಲದೆ ಸೊರಗಿದ 2 ರೂ. ಪ್ರೋತ್ಸಾಹ ಧನ ಯೋಜನೆ
Tuesday, November 21, 2017, 12:17 [IST]
ವಿದ್ಯಾರ್ಥಿನಿಯರ ಹಾಜರಾತಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ ಯೋಜನೆಗೆ ಬ್ರೇಕ್ ಬಿದ್ದಿದೆ. 2014 ರಲ್ಲಿ ಆರಂಭವಾದ ಈ ಯೋಜನೆಯು ಹಣವಿಲ್ಲದೆ ಸ್ಥಗಿತಗೊಂಡಿದೆ. ಮಧ್ಯಾಹ್ನದ ಬಿಸಿಯೂ...
ಮಧ್ಯಾಹ್ನದ ಬಿಸಿಯೂಟಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ
Saturday, November 18, 2017, 12:26 [IST]
ರಾಜ್ಯ ಸರ್ಕಾರ ನೀಡುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಆಧಾರ್ ಕಾರ್ಡ್ ಬೇಕಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಿಕ್ಷಣ ಇಲಾಖೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚ...
ಬಾರದ ಸಂಬಳ: ಅತಿಥಿ ಶಿಕ್ಷಕರ ಗೋಳು ಕೇಳೋರು ಯಾರು?
Thursday, November 16, 2017, 10:09 [IST]
ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಉದ್ಯೋಗವಿದ್ದರೂ ವೇತನವಿಲ್ಲದಿರುವ ಸಮಸ್ಯೆ ಮತ್ತೊಂದೆಡೆ. ಸರ್ಕಾರಿ ಶಾಲೆಗಳಲ್ಲಿ ಅರೆಕಾಲಿಕ ನೇಮಕಾತಿ ಅಡಿ ಕಾರ್ಯನಿರ್ವಹಿಸುತ್ತಿರುವ ಅತಿ...
ರಾಜ್ಯದ ಈ ಮಕ್ಕಳ ಸಾಧನೆಗೆ ಸಿಕ್ಕಿತು ರಾಷ್ಟ್ರಪತಿಗಳಿಂದ ಪುರಸ್ಕಾರ
Wednesday, November 15, 2017, 11:31 [IST]
ಮಕ್ಕಳ ದಿನಾಚರಣೆಯ ಪ್ರಯುಕ್ತ ಮಂಗಳವಾರ ರಾಜಧಾನಿ ನವದೆಹಲಿಯಲ್ಲಿ ನಡೆದ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕದ ಮೂವರು ಮಕ್ಕಳು ಹಾಗೂ ಎರಡು ಸಂಸ್ಥೆ...


Click it and Unblock the Notifications














