ಐಐಟಿ ಐಐಎಸ್ಸಿಗಳಲ್ಲಿ ಸಂಶೋಧನೆ ಮಾಡುವವರಿಗೆ ರೂ.70000 ಫೆಲೋಷಿಪ್
Tuesday, August 22, 2017, 14:03 [IST]
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗಳಲ್ಲಿ ಪಿಎಚ್ಡಿ ಸಂಶೋಧನೆಗಳಲ್ಲಿ ತೊಡಗುವವರಿಗೆ ಕೇಂದ್ರ ಸರ್ಕಾರ ಮಾಸಿಕ 70000 ರೂ.ಫ...
ವಿದ್ಯಾರ್ಥಿಗಳನ್ನು ನಕ್ಷತ್ರದಂಗಳಕ್ಕೆ ಕರೆದೊಯ್ಯಲಿದೆ 'ಶಾಲಾ ಅಂಗಳಕ್ಕೆ ತಾರಾಲಯ' ಯೋಜನೆ
Tuesday, August 22, 2017, 12:18 [IST]
ಖಗೋಳ ವಿಜ್ಞಾನ, ಬ್ರಹ್ಮಾಂಡ, ನಕ್ಷತ್ರ ಪುಂಜ ಎಂದೆಲ್ಲ ಕುತೂಹಲದಿಂದ ಕೇಳಿದ್ದ ಮಕ್ಕಳು ಇನ್ನು ಮುಂದೆ ತಾರಾಲಯದ ಮೂಲಕ ಹತ್ತಿರದಿಂದ ನೋಡಬಹುದಾಗಿದೆ. ರಾಜ್ಯ ಸರ್ಕಾರ ಆರಂಭಿಸುತ್ತಿ...
ಮಧ್ಯಪ್ರದೇಶದಲ್ಲಿ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ!
Tuesday, August 22, 2017, 11:17 [IST]
ಇತ್ತೀಚಿಗಷ್ಟೇ ಪಂಜಾಬಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು, ಈಗ ಮಧ್ಯಪ್ರದೇಶದ ಸರ್ಕಾರ ಇದೇ ರೀತಿಯ ಘೋಷಣೆಯೊಂದನ್ನು ...
ಅಮೆರಿಕ ವಿವಿಯಲ್ಲಿ ರಾಮಾಯಣ-ಮಹಾಭಾರತ ಅಧ್ಯಯನ
Tuesday, August 22, 2017, 10:06 [IST]
ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಈಗ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ...
ಶಿಕ್ಷಕರ ಬೋಧನಾ ಮತ್ತು ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು 'ಮೇಘಶಾಲಾ' ಆ್ಯಪ್
Monday, August 21, 2017, 14:11 [IST]
ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಕ್ಷಕರ ಬೋಧನಾ ಕೌಶಲ ವೃದ್ಧಿಸಲು ‘ಮೇಘಶಾಲಾ' ಆ್ಯಪ್ ಅನ್ನು ಮೇಘಶಾಲಾ ಟ್ರಸ್ಟ್ ಸಿದ್ಧಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚ...
ಆಕರ್ಷಣೀಯ ಮತ್ತು ಭರವಸೆಯ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್
Monday, August 21, 2017, 12:22 [IST]
'ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎನ್ನುವಂತೆ ನಾಗರೀಕತೆ ಆರಂಭವವಾದಗಿನಿಂದಲೂ ಬಟ್ಟೆಗಳು ಮಾನವನ ಜೀವನ ಕ್ರಮದಲ್ಲಿ ಪ್ರಮುಖ ಪಾತ್ರ ಪಡೆದಿವೆ. ಮಾರುಕಟ್ಟೆಗೆ ಪ...
ಲಿಮ್ಕಾ ದಾಖಲೆ ಪುಸ್ತಕ ಸೇರಿದ ಜೆಇಇ ಟಾಪರ್ ಕಲ್ಪಿತ್
Monday, August 21, 2017, 11:17 [IST]
ಪ್ರತಿಷ್ಠಿತ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮುಖ್ಯ) ಶೇ 100 ಅಂಕ ಗಳಿಸಿದ ದೇಶದ ಮೊದಲ ವಿದ್ಯಾರ್ಥಿ, ಉದಯಪುರದ ಕಲ್ಪಿತ್ ವೀರ್ವಾಲ್ ಹೆಸರು ಈಗ ಲಿಮ್ಕಾ ದಾಖಲೆ ಪುಸ್ತಕದಲ...
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Saturday, August 19, 2017, 12:26 [IST]
ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲ...
ಮುಂಬೈ ಕಾಲೇಜಿನಲ್ಲಿ ರಾಜಕಾರಣಕ್ಕೂ ಒಂದು ಕೋರ್ಸ್!
Thursday, August 17, 2017, 12:21 [IST]
ಭಾರತದಲ್ಲಿ ರಾಜಕಾರಣ ದಿನೇ ದಿನೇ ಹೊಸ ದಿಕ್ಕಿನತ್ತ ಸಾಗುತ್ತಿದೆ. ಒಂದು ಕಾಲದಲ್ಲಿ ರಾಜಕೀಯ, ರಾಜಕಾರಣ ಎಂದರೆ ಮೂಗು ಮುರಿಯುತ್ತಿದ್ದ ಯುವಜನತೆ ಈಗ ರಾಜಕೀಯದತ್ತ ಹೆಚ್ಚು ಒಲವು ತೋರ...
ಶೀಘ್ರದಲ್ಲೇ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಕಾರ್ಯಾರಂಭ
Thursday, August 17, 2017, 11:16 [IST]
ಪ್ರಸಾರ ಭಾರತಿ ಅಡಿಯಲ್ಲಿ ಶೈಕ್ಷಣಿಕ ಬಾನುಲಿ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಆರಂಭಗೊಳ್ಳಲಿದೆ. ರಾಜ್ಯ ಮಟ್ಟದ ಇಗ್ನೊ ಅಧ್ಯಯನ ಕೇಂದ್ರಗಳ ಸಂಯೋಜಕರ ಸಮ್ಮೇಳನ...
ಯುಪಿಎಸ್ಸಿ 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ
Wednesday, August 16, 2017, 14:20 [IST]
ಕೇಂದ್ರ ಲೋಕಸೇವಾ ಆಯೋಗದ 2018 ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಜೂನ್ 03 ರದು ನಡೆಯಲಿದೆ. 2014 ರಿಂದ 2016 ರವರೆಗೆ ಆಗಸ್ಟ್ ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. ಆದರೆ 2018 ರಲ್ಲ...
ಮಂಗಲಪಾಂಡೆ ಮತ್ತು ಮೊದಲ ಸ್ವಾತಂತ್ರ್ಯ ಸಂಗ್ರಾಮ
Tuesday, August 15, 2017, 15:33 [IST]
ಭಾರತ ಇಂದು 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಳು ನಡೆದಿವೆ, ಪ್ರತಿ ಹೋರಾಟಕ್ಕು ಒಂದೊಂದು ಘಟನೆಗಳು ಸಾಕ್ಷಿಯಾಗಿವೆ. ಆದರೆ ಸ...
71ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನಿ ಮೋದಿ ಭಾಷಣದ ವಿಶೇಷತೆಗಳೇನು
Tuesday, August 15, 2017, 14:11 [IST]
71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವದೆಹಲಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ, ದೇಶವನ್ನುದ್ದೇಶಿಸಿ ಮಾತನಾಡಿದ ಪ...
ಭಾರತೀಯ ಸೇನೆ ಇತಿಹಾಸ ಮಾತ್ರ ರೋಚಕ!
Tuesday, August 15, 2017, 12:24 [IST]
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ರಿಟೀಷರ ದಾಸ್ಯದಿಂದ ಮುಕ್ತಿ ಹೊಂದಿದ ಸ್ವತಂತ್ರವಾಗಿ ರೂಪುಗೊಳ್ಳುವುದರಲ್ಲಿ ಅಸಂಖ್ಯಾ...


Click it and Unblock the Notifications













