ಶಾಲೆಗಳಲ್ಲಿ ಎರಡು ಭಾಷೆಗೆ ಮಾತ್ರ ಆದ್ಯತೆ ನೀಡಲು ಚಿಂತನೆ
Saturday, September 16, 2017, 12:32 [IST]
ಪ್ರೌಢಶಾಲೆಯಲ್ಲಿ ಮೂರು ಭಾಷೆ ಕಲಿಸುವ ಬದಲು ಎರಡು ಭಾಷೆಗಳನ್ನು ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಹೊಸ ನೀತಿ ಜಾರಿಗೆ ತರುವುದಾಗಿ ಹೇಳಿದೆ. ಪ್ರೌಢಶಾಲೆ ಹಂತದಲ್ಲಿ ಮ...
ಶಾಲಾ ಸಿಬ್ಬಂದಿಗಳಿಗೆ ಮನೋಮಾಪನ ಪರೀಕ್ಷೆಗೆ ಸಿಬಿಎಸ್ಇ ಆದೇಶ
Saturday, September 16, 2017, 11:18 [IST]
ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ 'ಮನೋಮಾಪನ ಪರೀಕ್ಷೆ' ನಡೆಸಲು ಕೇಂದ್ರೀಯ ಪ್ರೌಢ ಶಿ...
ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ ಶಿಕ್ಷಣಕ್ಕೆ ಆದೇಶ
Saturday, September 16, 2017, 10:04 [IST]
ರಾಜ್ಯದ 73 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೈದರಾಬಾದ್ ಕರ...
ಎನ್ಸಿಇಆರ್ಟಿ ಪುಸ್ತಕ: ಆನ್-ಲೈನ್ ನಲ್ಲಿ ಹೆಚ್ಚಿದ ಬೇಡಿಕೆ
Friday, September 15, 2017, 15:15 [IST]
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್ಸಿಇಆರ್ಟಿ) ಆನ್-ಲೈನ್ ಪುಸ್ತಕ ಬುಕಿಂಗ್ ಗೆ ಭಾರಿ ಬೇಡಿಕೆ ಉಂಟಾಗಿದೆ. ದೇಶಾದ್ಯಂತ ಕಳೆದ ಒಂದು ತಿಂಗಳಲ್ಲೇ ವಿದ್ಯಾ...
ಸ್ವಚ್ಛ ಕ್ಯಾಂಪಸ್ ಪಟ್ಟಿಯಲ್ಲಿ ಖಾಸಗಿ ಸಂಸ್ಥೆಗಳೇ ಮುಂದು
Friday, September 15, 2017, 14:18 [IST]
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಚ್ಛತೆಯ ಸಮೀಕ್ಷೆಯ ವರದಿಯನ್ನಾಧರಿಸಿ ಕಾಲೇಜುಗಳು ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸ್ಚಚ್ಛತೆಯ ವಿಚಾರದಲ್ಲಿ ಸರ್ಕಾರಿ ಕಾಲೇಜ...
Engineers Day 2022 : 'ಭಾರತ ರತ್ನ' ಮತ್ತು 'ಸರ್' ಬಿರುದುಗಳ ಹಿಂದಿರುವ ಎಂ ವಿಶ್ವೇಶ್ವರಯ್ಯನವರ ಶ್ರಮ
Friday, September 15, 2017, 12:58 [IST]
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ 160ನೇ ಜನ್ಮದಿನಾಚರಣೆ. ಬಡ ಕುಟುಂಬದಲ್ಲಿ ಜನಿಸಿ, ಬಡತನವನ್ನು ಗೆದ್ದು, ಭಾರತ ರತ್ನ ಪಡೆದ ವಿಶ್ವೇಶ್ವರಯ್ಯನವರ ಸಾಧನೆ ಮತ್ತು ವ್ಯಕ್ತಿತ್ವ ಪ...
Engineers Day 2022 : ಸರ್ ಎಂ ವಿ ಶ್ರಮಪಡದಿದ್ದರೇ.. ಭಾರತ ನಿರ್ಮಾಣ ಮಾಡದಿದ್ದರೇ..!
Friday, September 15, 2017, 11:47 [IST]
ಗೂಗಲ್ ನಲ್ಲಿ 'ಸರ್' ಎಂಬ ಪದ ಟೈಪ್ ಮಾಡಿ ಸಾಕು, ಅದು ಸೀದಾ ಸರ್ ಎಂ ವಿಶ್ವೇಶ್ವರಯ್ಯ ಎಂದು ತೋರಿಸುತ್ತದೆ. ಏಕೆಂದರೆ ಸರ್ ಎನ್ನೋ ಪದಕ್ಕೆ ನಿಜವಾದ ಅರ್ಥ ಇರುವುದೇ ವಿಶ್ವೇಶ್ವರಯ್ಯನವರ ...
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನ
Thursday, September 14, 2017, 15:27 [IST]
ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ 2017-18 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿ...
ಕನ್ನಡ ನಾಟಕ ರಚನೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
Thursday, September 14, 2017, 14:08 [IST]
ಕರ್ನಾಟಕ ನಾಟಕ ಅಕಾಡೆಮಿಯು 'ಕನ್ನಡ ನಾಟಕ ರಚನಾ ಸ್ಪರ್ಧೆ-2017'ಯನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ನಾಟಕಗಳನ್ನು ಆಹ್ವಾನಿಸಿದೆ. ನಾಟಕಕಾರರು ಯಾವುದೇ ವಿಷಯ ಇಟ್ಟುಕೊಂಡು ಸ...
ಅಟೆಂಡೆನ್ಸ್ ವೇಳೆ ‘ಯಸ್ ಸಾರ್/ಮೇಡಂ‘ ಬದಲು ‘ಜೈಹಿಂದ್ ಹೇಳಬೇಕು!
Thursday, September 14, 2017, 12:26 [IST]
ಶಾಲೆಗಳಲ್ಲಿ ಹಾಜರಾತಿ ಸಂದರ್ಭ ಹೆಸರು ಕೂಗಿದಾಗ ‘ಯಸ್ ಸಾರ್/ಮೇಡಂ‘ ಬದಲು ‘ಜೈಹಿಂದ್‘ ಎನ್ನಬೇಕು ಎಂದು ಮಧ್ಯಪ್ರದೇಶದ ಸರ್ಕಾರ ಆದೇಶ ಹೊರಡಿಸಿದೆ. ಮಕ್ಕಳಲ್ಲಿ ಈಗಿನಿಂದಲೇ...
ನವೆಂಬರ್ 5 ರಂದು ಯಾವ ಪರೀಕ್ಷೆ ಬರೆಯುವುದು?
Wednesday, September 13, 2017, 15:28 [IST]
ಸಿಬಿಎಸ್ಇ ನಡೆಸುವ ರಾಷ್ಟ್ರೀಯ ಅರ್ಹತಾ (ಎನ್ಇಟಿ) ಪರೀಕ್ಷೆ ಮತ್ತು ರಾಜ್ಯ ಸರ್ಕಾರದ ಶಿಕ್ಷಕರ ನೇಮಕ ಪರೀಕ್ಷೆ ಒಂದೇ ದಿನ ನಿಗದಿಯಾಗಿದ್ದು, ವಿದ್ಯಾರ್ಥಿಗಳು ಯಾವುದನ್ನು ಆಯ್ಕೆ ಮಾ...
ರಾಷ್ಟ್ರಪತಿ ಕೋವಿಂದ್ ಜೊತೆಗೆ ತುಮಕೂರಿನ ವಿದ್ಯಾರ್ಥಿನಿ ಲಾವಣ್ಯ ಸಂವಾದ
Wednesday, September 13, 2017, 11:37 [IST]
ರಾಜ್ಯದ ವಿದ್ಯಾರ್ಥಿನಿ ಲಾವಣ್ಯಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಸಂವಾದ ನಡೆಸುವ ಅವಕಾಶ ಒದಗಿ ಬಂದಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಂಕಲ್...
ಸರ್ಕಾರಿ ಉದ್ಯೋಗಕ್ಕೆ ಕಂಪ್ಯೂಟರ್ ಶಿಕ್ಷಣ ಕಡ್ಡಾಯ
Tuesday, September 12, 2017, 12:18 [IST]
ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುವವರು ಇನ್ನು ಮುಂದೆ ಕಂಪ್ಯೂಟರ್ ಶಿಕ್ಷಣ ಪಡೆಯುವುದು ಕಡ್ಡಾಯವಾಗಲಿದೆ. ಕಂಪ್ಯೂಟರ್ ವಿದ್ಯಾರ್ಹತೆಯನ್ನು ಸರ್ಕಾರಿ ನೌಕರಿಗೆ ಅಪೇಕ್ಷಿತ ...
ವಿದ್ಯಾರ್ಥಿಗಳ ಕುರಿತು ಮೋದಿ ಹೇಳಿದ್ದೇನು?
Tuesday, September 12, 2017, 11:24 [IST]
ಸ್ವಾಮಿ ವಿವೇಕಾನಂದರ 1893ರ ಷಿಕಾಗೊ ಭಾಷಣದ 125 ವರ್ಷಾಚರಣೆ ಮತ್ತು ಪಂಡಿತ್ ದೀನದಯಾಳ್ ಉಪದ್ಯಾಯ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ನಡೆದ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನ ...


Click it and Unblock the Notifications














