ವಡೋದರಾದಲ್ಲಿ ದೇಶದ ಮೊದಲ 'ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ'
Thursday, December 21, 2017, 15:36 [IST]
ದೇಶದ ಮೊದಲ ‘ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ' (ಎನ್ಆರ್ಟಿಯು) ಸ್ಥಾಪಿಸುವ ರೈಲ್ವೆ ಸಚಿವಾಲಯದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ವಿದೇಶದ...
ಎನ್ಟಿಎ ಮೂಲಕ ವರ್ಷದಲ್ಲಿ ಎರಡು ಬಾರಿ ಜೆಇಇ ಮತ್ತು ನೀಟ್
Tuesday, December 19, 2017, 11:22 [IST]
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಮೂಲಕ ವರ್ಷದಲ್ಲಿ ಎರಡು ಬಾರಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳನ್ನು (ಎನ್ಇಇಟಿ) ಆನ್&zw...
ಕೆಎಸ್ಒಯು: ತಾಂತ್ರಿಕೇತರ ಕೋರ್ಸ್ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡಲು ಹೈಕೋರ್ಟ್ ಆದೇಶ
Wednesday, December 13, 2017, 11:17 [IST]
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡಲು ಹೈಕೋರ್ಟ್ ಆದೇಶಿಸಿದೆ. ಹತ್ತನೇ ತರಗತಿ ವ...
ಯುಜಿಸಿ ಸಿಎಸ್ಐಆರ್ ಎನ್ಇಟಿ 2017 ರ ಫಲಿತಾಂಶ ಪ್ರಕಟ
Friday, December 1, 2017, 15:27 [IST]
ಯುಜಿಸಿ ಸಿಎಸ್ಐಆರ್ ಎನ್ಇಟಿ 2017 ರ ಫಲಿತಾಂಶ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ. ಜೂನ್ 18 ರಂದು ದೇಶಾದ್ಯಂತ ಸಿಎಸ್ಐಆರ್ ಎನ್ಇಟಿ ಪರ...
'ಯೂನಿವರ್ಸಿಟಿ' ಪದ ಕೈಬಿಡಲು ರಾಜ್ಯದ ಐದು ಡೀಮ್ಡ್ ವಿವಿಗಳಿಗೆ ಆದೇಶ
Thursday, November 30, 2017, 15:19 [IST]
ಡೀಮ್ಡ್ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋ...
ಮಾನ್ಯತೆಗಾಗಿ ವಾಸ್ತು ಮೊರೆ ಹೋದ ಕೆಎಸ್ಒಯು
Monday, November 13, 2017, 11:15 [IST]
ಹಗರಗಳಿಂದ ಹೈರಾಣಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವುಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದ ಮೊರೆ ಹೋಗಿದೆ. ಕೆಎಸ್ಒಯು ಮಾನ್ಯತೆ ಕಳೆದುಕೊಳ್ಳಲು ಹೊಸ ಕಟ್ಟ...
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 'ಎನ್ಟಿಎ' ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ
Saturday, November 11, 2017, 12:19 [IST]
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ನಡೆಸುತ್ತಿದ್ದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಪರೀಕ್ಷೆಗಳನ್ನು ಇನ್ನು ಮುಂದೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ...
ವಿಶ್ವವಿದ್ಯಾಲಯ ನೇಮಕಾತಿಗೆ ಹೊಸ ನೀತಿ: ಕುಸಿಯಲಿದೆ ಮೀಸಲಾತಿ ಪ್ರಮಾಣ
Tuesday, October 24, 2017, 14:16 [IST]
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಯು ವಿಶ್ವವಿದ್ಯಾಲಯಗಳ ಬೋಧಕ ಹುದ್ದೆಗಳ ನೇಮಕಾತಿಗೆ ಹೊಸ ನಿಯಮ ರೂಪಿಸಲು ಮುಂದಾಗಿದೆ. ರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕ ವರ್ಗ...
ಸಿಬಿಎಸ್ಇ ಎನ್ ಇ ಟಿ 2017: ಪ್ರವೇಶ ಪತ್ರ ಪ್ರಕಟ
Wednesday, October 18, 2017, 09:26 [IST]
ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರಕಟಿಸಿದೆ. ಪರೀಕ್ಷಾ ಶುಲ...
ಕೆಎಸ್ಒಯು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ
Saturday, October 14, 2017, 11:48 [IST]
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹೊತ್ತಿರುವ ಕೆಎಸ್ಒಯುವನ್ನು ಮುಚ್ಚುವ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನು ಯಾವು...
ಯುಜಿಸಿ ಮಾನ್ಯತೆಯಿಂದ ಹೊರಗುಳಿದ ಬೆಂಗಳೂರು ವಿವಿಯ ಶೇ.80 ಕಾಲೇಜುಗಳು
Friday, October 13, 2017, 10:18 [IST]
ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯತೆ ಪಡೆದಿರುವ ಶೇ 80ರಷ್ಟು ಕಾಲೇಜುಗಳು ಯುಜಿಸಿ ಮಾನ್ಯತೆಯಿಂದ ಹೊರಗುಳಿದಿರುವ ವಿಚಾರ ಬೆಳಕಿಗೆ ಬಂದಿದೆ. ವೇತನ ಹೆಚ್ಚಳ: ಕಾಲೇಜು ಶಿ...
ಕೆಎಸ್ಒಯು ಮುಚ್ಚುವ ಭೀತಿ: ದಯಾಮರಣ ಕೋರಿದ ಮಂಡ್ಯ ಯುವಕ
Thursday, October 12, 2017, 10:08 [IST]
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್ಒಯು) ಮಾನ್ಯತೆಯನ್ನು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ತಿರಸ್ಕರಿಸಿರುವುದಕ್ಕೆ ನೊಂದ ಯುವಕ ದಯಾಮರಣ ಕೋರಿ ರಾಷ್ಟ...
'ಹಿಂದೂ' ಮತ್ತು 'ಮುಸ್ಲಿಂ' ಪದಗಳನ್ನು ಕೈಬಿಡುವಂತೆ ವಿವಿಗಳಿಗೆ ಯುಜಿಸಿ ಸೂಚನೆ
Monday, October 9, 2017, 15:52 [IST]
ವಿಶ್ವವಿದ್ಯಾಲಯಗಳ ಹೆಸರುಗಳ ಜೊತೆಗೆ ಹೊಂದಿಕೊಂಡಿರುವ ಹಿಂದೂ ಮತ್ತು ಮುಸ್ಲಿಂ ಪದಗಳನ್ನು ತೆಗೆದುಹಾಕುವಂತೆ ಯುಜಿಸಿ ಆದೇಶ ಹೊರಡಿಸಿದೆ. ಬನಾಸರ್ ಹಿಂದೂ ವಿಶ್ವವಿದ್ಯಾಲಯ ಮತ್...
ಮುಚ್ಚುವ ಹಂತದಲ್ಲಿ ಕೆಎಸ್ಒಯು: ಮೂರು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
Saturday, September 30, 2017, 15:27 [IST]
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕೆಎಸ್ಒಯುಗೆ ಈಗ ಮುಚ್ಚವ ಸ್ಥಿತಿ ಬಂದೊದಗಿದೆ.ಈ ಮೂಲಕ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ವಿಶ್ವವಿದ್ಯಾಲಯಗಳ ಹಣ...


Click it and Unblock the Notifications













