ಯುವಬರಹಗಾರರಿಗೆ ಪುಸ್ತಕ ಪ್ರಕಟಿಸಲು ಸುವರ್ಣಾವಕಾಶ
Monday, August 28, 2017, 11:19 [IST]
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕ...
ದಸರಾ-ಬೇಸರ: ದಸರಾ ಮುಗಿದ ಮೇಲೆ 15 ದಿನ ಅರ್ಧವಾರ್ಷಿಕ ರಜೆ
Monday, August 28, 2017, 10:09 [IST]
ಒಂದು ಕಾಲದಲ್ಲಿ ದಸರಾ ಬಂತೆಂದರೆ ಇಡಿ ನಾಡಿಗೆ ನಾಡೇ ಸಂಭ್ರಮಿಸುತ್ತಿತ್ತು. ಪುಟ್ಟ ಮಕ್ಕಳಿಗೆ ದಸರಾ ರಜೆ ಎನ್ನುವುದು ಎಲ್ಲಿಲ್ಲದ ಸಂತೋಷವನ್ನು ತಂದುಕೊಡುತ್ತಿತ್ತು. ಆದರೆ ಇಂದು ...
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್ಎಸ್ ಪಿ) 2017-18ನೇ ಸಾಲಿನ ವಿದ್ಯಾರ್ಥಿವೇತನ
Saturday, August 26, 2017, 13:21 [IST]
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಕರ್ನಾಟಕ ರಾಜ್ಯದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತ ...
ವಿದ್ಯಾರ್ಥಿಗಳೇ ಗಣೇಶನಿಗೆ ಗರಿಕೆ ಏಕೆ ಅರ್ಪಿಸುತ್ತಾರೆ ಗೊತ್ತಾ?
Friday, August 25, 2017, 10:08 [IST]
ಗಣಪತಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದೇವರು, ವಿದ್ಯಾರ್ಥಿಗಳಿಗೆ ಗಣೇಶನ ಹಬ್ಬ ಬಂತೆಂದರೆ ಎಲ್ಲಿಲ್ಲದ ಖುಷಿ, ಮನೆಗಳಲ್ಲಿ, ರಸ್ತೆಗಳಲ್ಲಿ ಗಣೇಶನ ಕೂರಿಸಿ ಸಂಭ್ರಮಿಸುತ್ತಾರೆ. ಇನ...
ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಹೆಚ್ಚಿನ ನವೋದಯ ಶಾಲೆಗಳು
Thursday, August 24, 2017, 15:20 [IST]
ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆಗಳಲ್ಲಿ 100 ನವೋದಯ ಮಾದರಿ ಶಾಲೆಗಳನ್ನು ಮತ್ತು ಐದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ...
ಸಿಬಿಎಸ್ಇ: ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿ ಕಡ್ಡಾಯ
Thursday, August 24, 2017, 14:06 [IST]
ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿಯನ್ನು ಕಡ್ಡಾಯಗೊಳಿಸುವ ವಿಚಾರವಾಗಿ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್ಇ) ನೂತನ ಸುತ್ತೋಲೆ ...
ಒಬಿಸಿ ಕೆನೆಪದರ ವರ್ಗದ ಮೀಸಲಾತಿ ಆದಾಯ 8 ಲಕ್ಷಕ್ಕೆ ಏರಿಕೆ
Thursday, August 24, 2017, 12:30 [IST]
ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಿಸಲಾತಿ ಪಡೆಯಲು ಇರುವ ಕೆನೆಪದರ (ಕ್ರೀಮಿ ಲೇಯರ್) ಆದಾಯದ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉನ್ನತ ಶಿಕ್ಷಣ ಸಂಸ್ಥ...
ಪತ್ರಿಕೋದ್ಯಮ ಪದವೀಧರರಿಗೆ ನಿರೂಪಣಾ ಕೌಶಲ್ಯ ವ್ಯಕ್ತಿ ವಿಕಸನ ತರಬೇತಿ
Thursday, August 24, 2017, 10:09 [IST]
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2017-18 ಸಾಲಿನ ನಿರೂಪಣಾ ಕೌಶಲ್ಯ ವ್ಯಕ್ತಿ ವಿಕಸನ ತರಬೇತಿಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ...
ತ್ರಿವಳಿ ತಲಾಖ್ ನಿಷೇಧ: ಇದು ಮಹಿಳಾ ಶಿಕ್ಷಣಕ್ಕೆ ಸಿಕ್ಕ ಜಯ
Wednesday, August 23, 2017, 15:19 [IST]
ವಿದ್ಯೆ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎನ್ನುವುದನ್ನು ಶಿಕ್ಷಣ ಸಾಭೀತು ಮಾಡುತ್ತಲೇ ಇದೆ. ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿರು...
ಆಧಾರ್ ಕಾರ್ಡ್ ಇದ್ದರೆ ಮಾತ್ರ ದೂರ ಶಿಕ್ಷಣ ಪರೀಕ್ಷೆ
Wednesday, August 23, 2017, 11:15 [IST]
ಆಧಾರ್ ಕಾರ್ಡ್ ನ ಸಮರ್ಪಕ ಬಳಕೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಆಧಾರ್ ಕಡ್ಡಾಯಕ್ಕೆ ನಿರ್ಧರಿಸಿದೆ. ಭಾರತೀಯರ ...
ಪಿಯುಸಿ ಅಂಕಪಟ್ಟಿಯಲ್ಲಿನ ದೋಷ ತಪ್ಪಿಸಲು ಶಿಕ್ಷಣ ಇಲಾಖೆ ಕ್ರಮ
Tuesday, August 22, 2017, 17:07 [IST]
ಪ್ರತಿ ಬಾರಿ ಅಂಕಪಟ್ಟಿಯಲ್ಲಿನ ದೋಷಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆಯನ್ನು ದೂಷಿಸುವಂತಾಗಿತ್ತು. ಆದರೆ ಇನ್ನು ಮುಂದೆ ಈ ಪರಿಸ್ಥಿತಿ ಬರುವುದಿಲ್ಲ ಏಕೆಂದ...
ಐಐಟಿ ಐಐಎಸ್ಸಿಗಳಲ್ಲಿ ಸಂಶೋಧನೆ ಮಾಡುವವರಿಗೆ ರೂ.70000 ಫೆಲೋಷಿಪ್
Tuesday, August 22, 2017, 14:03 [IST]
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗಳಲ್ಲಿ ಪಿಎಚ್ಡಿ ಸಂಶೋಧನೆಗಳಲ್ಲಿ ತೊಡಗುವವರಿಗೆ ಕೇಂದ್ರ ಸರ್ಕಾರ ಮಾಸಿಕ 70000 ರೂ.ಫ...
ವಿದ್ಯಾರ್ಥಿಗಳನ್ನು ನಕ್ಷತ್ರದಂಗಳಕ್ಕೆ ಕರೆದೊಯ್ಯಲಿದೆ 'ಶಾಲಾ ಅಂಗಳಕ್ಕೆ ತಾರಾಲಯ' ಯೋಜನೆ
Tuesday, August 22, 2017, 12:18 [IST]
ಖಗೋಳ ವಿಜ್ಞಾನ, ಬ್ರಹ್ಮಾಂಡ, ನಕ್ಷತ್ರ ಪುಂಜ ಎಂದೆಲ್ಲ ಕುತೂಹಲದಿಂದ ಕೇಳಿದ್ದ ಮಕ್ಕಳು ಇನ್ನು ಮುಂದೆ ತಾರಾಲಯದ ಮೂಲಕ ಹತ್ತಿರದಿಂದ ನೋಡಬಹುದಾಗಿದೆ. ರಾಜ್ಯ ಸರ್ಕಾರ ಆರಂಭಿಸುತ್ತಿ...
ಮಧ್ಯಪ್ರದೇಶದಲ್ಲಿ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ!
Tuesday, August 22, 2017, 11:17 [IST]
ಇತ್ತೀಚಿಗಷ್ಟೇ ಪಂಜಾಬಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು, ಈಗ ಮಧ್ಯಪ್ರದೇಶದ ಸರ್ಕಾರ ಇದೇ ರೀತಿಯ ಘೋಷಣೆಯೊಂದನ್ನು ...


Click it and Unblock the Notifications













