ಸಿಬಿಎಸ್ಇ: ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿ ಕಡ್ಡಾಯ
Thursday, August 24, 2017, 14:06 [IST]
ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ತರಬೇತಿಯನ್ನು ಕಡ್ಡಾಯಗೊಳಿಸುವ ವಿಚಾರವಾಗಿ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್ಇ) ನೂತನ ಸುತ್ತೋಲೆ ...
ಒಬಿಸಿ ಕೆನೆಪದರ ವರ್ಗದ ಮೀಸಲಾತಿ ಆದಾಯ 8 ಲಕ್ಷಕ್ಕೆ ಏರಿಕೆ
Thursday, August 24, 2017, 12:30 [IST]
ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಿಸಲಾತಿ ಪಡೆಯಲು ಇರುವ ಕೆನೆಪದರ (ಕ್ರೀಮಿ ಲೇಯರ್) ಆದಾಯದ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉನ್ನತ ಶಿಕ್ಷಣ ಸಂಸ್ಥ...
ತ್ರಿವಳಿ ತಲಾಖ್ ನಿಷೇಧ: ಇದು ಮಹಿಳಾ ಶಿಕ್ಷಣಕ್ಕೆ ಸಿಕ್ಕ ಜಯ
Wednesday, August 23, 2017, 15:19 [IST]
ವಿದ್ಯೆ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎನ್ನುವುದನ್ನು ಶಿಕ್ಷಣ ಸಾಭೀತು ಮಾಡುತ್ತಲೇ ಇದೆ. ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿರು...
ವಿದ್ಯಾರ್ಥಿಗಳನ್ನು ನಕ್ಷತ್ರದಂಗಳಕ್ಕೆ ಕರೆದೊಯ್ಯಲಿದೆ 'ಶಾಲಾ ಅಂಗಳಕ್ಕೆ ತಾರಾಲಯ' ಯೋಜನೆ
Tuesday, August 22, 2017, 12:18 [IST]
ಖಗೋಳ ವಿಜ್ಞಾನ, ಬ್ರಹ್ಮಾಂಡ, ನಕ್ಷತ್ರ ಪುಂಜ ಎಂದೆಲ್ಲ ಕುತೂಹಲದಿಂದ ಕೇಳಿದ್ದ ಮಕ್ಕಳು ಇನ್ನು ಮುಂದೆ ತಾರಾಲಯದ ಮೂಲಕ ಹತ್ತಿರದಿಂದ ನೋಡಬಹುದಾಗಿದೆ. ರಾಜ್ಯ ಸರ್ಕಾರ ಆರಂಭಿಸುತ್ತಿ...
ಮಧ್ಯಪ್ರದೇಶದಲ್ಲಿ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ!
Tuesday, August 22, 2017, 11:17 [IST]
ಇತ್ತೀಚಿಗಷ್ಟೇ ಪಂಜಾಬಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು, ಈಗ ಮಧ್ಯಪ್ರದೇಶದ ಸರ್ಕಾರ ಇದೇ ರೀತಿಯ ಘೋಷಣೆಯೊಂದನ್ನು ...
ಅಮೆರಿಕ ವಿವಿಯಲ್ಲಿ ರಾಮಾಯಣ-ಮಹಾಭಾರತ ಅಧ್ಯಯನ
Tuesday, August 22, 2017, 10:06 [IST]
ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಈಗ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ...
ಶಿಕ್ಷಕರ ಬೋಧನಾ ಮತ್ತು ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು 'ಮೇಘಶಾಲಾ' ಆ್ಯಪ್
Monday, August 21, 2017, 14:11 [IST]
ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಕ್ಷಕರ ಬೋಧನಾ ಕೌಶಲ ವೃದ್ಧಿಸಲು ‘ಮೇಘಶಾಲಾ' ಆ್ಯಪ್ ಅನ್ನು ಮೇಘಶಾಲಾ ಟ್ರಸ್ಟ್ ಸಿದ್ಧಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚ...
ಆಕರ್ಷಣೀಯ ಮತ್ತು ಭರವಸೆಯ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್
Monday, August 21, 2017, 12:22 [IST]
'ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎನ್ನುವಂತೆ ನಾಗರೀಕತೆ ಆರಂಭವವಾದಗಿನಿಂದಲೂ ಬಟ್ಟೆಗಳು ಮಾನವನ ಜೀವನ ಕ್ರಮದಲ್ಲಿ ಪ್ರಮುಖ ಪಾತ್ರ ಪಡೆದಿವೆ. ಮಾರುಕಟ್ಟೆಗೆ ಪ...
ಲಿಮ್ಕಾ ದಾಖಲೆ ಪುಸ್ತಕ ಸೇರಿದ ಜೆಇಇ ಟಾಪರ್ ಕಲ್ಪಿತ್
Monday, August 21, 2017, 11:17 [IST]
ಪ್ರತಿಷ್ಠಿತ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮುಖ್ಯ) ಶೇ 100 ಅಂಕ ಗಳಿಸಿದ ದೇಶದ ಮೊದಲ ವಿದ್ಯಾರ್ಥಿ, ಉದಯಪುರದ ಕಲ್ಪಿತ್ ವೀರ್ವಾಲ್ ಹೆಸರು ಈಗ ಲಿಮ್ಕಾ ದಾಖಲೆ ಪುಸ್ತಕದಲ...
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Saturday, August 19, 2017, 12:26 [IST]
ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲ...
ಮುಂಬೈ ಕಾಲೇಜಿನಲ್ಲಿ ರಾಜಕಾರಣಕ್ಕೂ ಒಂದು ಕೋರ್ಸ್!
Thursday, August 17, 2017, 12:21 [IST]
ಭಾರತದಲ್ಲಿ ರಾಜಕಾರಣ ದಿನೇ ದಿನೇ ಹೊಸ ದಿಕ್ಕಿನತ್ತ ಸಾಗುತ್ತಿದೆ. ಒಂದು ಕಾಲದಲ್ಲಿ ರಾಜಕೀಯ, ರಾಜಕಾರಣ ಎಂದರೆ ಮೂಗು ಮುರಿಯುತ್ತಿದ್ದ ಯುವಜನತೆ ಈಗ ರಾಜಕೀಯದತ್ತ ಹೆಚ್ಚು ಒಲವು ತೋರ...
ಶೀಘ್ರದಲ್ಲೇ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಕಾರ್ಯಾರಂಭ
Thursday, August 17, 2017, 11:16 [IST]
ಪ್ರಸಾರ ಭಾರತಿ ಅಡಿಯಲ್ಲಿ ಶೈಕ್ಷಣಿಕ ಬಾನುಲಿ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಆರಂಭಗೊಳ್ಳಲಿದೆ. ರಾಜ್ಯ ಮಟ್ಟದ ಇಗ್ನೊ ಅಧ್ಯಯನ ಕೇಂದ್ರಗಳ ಸಂಯೋಜಕರ ಸಮ್ಮೇಳನ...
ಮಂಗಲಪಾಂಡೆ ಮತ್ತು ಮೊದಲ ಸ್ವಾತಂತ್ರ್ಯ ಸಂಗ್ರಾಮ
Tuesday, August 15, 2017, 15:33 [IST]
ಭಾರತ ಇಂದು 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಳು ನಡೆದಿವೆ, ಪ್ರತಿ ಹೋರಾಟಕ್ಕು ಒಂದೊಂದು ಘಟನೆಗಳು ಸಾಕ್ಷಿಯಾಗಿವೆ. ಆದರೆ ಸ...
71ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನಿ ಮೋದಿ ಭಾಷಣದ ವಿಶೇಷತೆಗಳೇನು
Tuesday, August 15, 2017, 14:11 [IST]
71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವದೆಹಲಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ, ದೇಶವನ್ನುದ್ದೇಶಿಸಿ ಮಾತನಾಡಿದ ಪ...


Click it and Unblock the Notifications













