ಅತಿಥಿ ಉಪನ್ಯಾಸಕರ ನೇಮಕಾತಿ: ಆತಂಕದಲ್ಲಿ ಹಳೆ ಅತಿಥಿ ಉಪನ್ಯಾಸಕರು
Tuesday, August 1, 2017, 12:17 [IST]
2017 -18 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವಾಗಿ ಕಾಲೇಜು ಶಿಕ್ಷಣ ಇಲಾಖೆ ನೂತನ ಸುತ್...
ಗೂಗಲ್ ಗಮನಸೆಳೆದ ಸರ್ಕಾರಿ ಕಾಲೇಜು ಹುಡುಗ: ತಿಂಗಳಿಗೆ 12 ಲಕ್ಷ ರೂ ಸಂಬಳ
Tuesday, August 1, 2017, 10:13 [IST]
ಗೂಗಲ್ ಸರ್ಚ್ ಇಂಜಿನ್ ಇಂಟರ್ನೆಟ್ ಲೋಕದ ದಿಗ್ಗಜ, ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಅದೆಷ್ಟೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಈ ಕಂಪನಿಯಲ್ಲಿ ಕೆಲಸ ಪಡ...
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ವಸತಿಯುಕ್ತ ಕಾಲೇಜುಗಳು
Monday, July 31, 2017, 16:49 [IST]
ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. 2017-18ನೇ ಸಾಲಿನ ಬಜೆಟ್ನಲ್ಲಿ ಮ...
ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆನ್-ಲೈನ್ ಅರ್ಜಿ ಆಹ್ವಾನ
Monday, July 31, 2017, 12:23 [IST]
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಯುಸಿ, ಡಿಪ್ಲೊ...
ತುಮಕೂರು ವಿಶ್ವವಿದ್ಯಾನಿಲಯ ಪ್ರವೇಶಾತಿಗೆ ಅವಕಾಶ
Monday, July 31, 2017, 11:24 [IST]
2017-18 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸುಗಳಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ತುಮಕೂರು ವಿಶ್ವವಿದ್ಯಾನ...
ಸಿನಿಮಾಟೋಗ್ರಫಿ ಮತ್ತು ಸೌಂಡ್ ಇಂಜಿನಿಯರ್ ಡಿಪ್ಲೊಮಾಗೆ ಪ್ರವೇಶ
Saturday, July 29, 2017, 13:13 [IST]
ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಿಂದ 2017-18 ಸಾಲಿನ ಡಿಪ್ಲೊಮಾ ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್...
ಪದವಿ ಕಾಲೇಜು ಸಮಯ ಮತ್ತೆ ಬದಲಾವಣೆ: ಬೆಳಗ್ಗೆ 9 ಕ್ಕೆ ತರಗತಿಗಳು
Saturday, July 29, 2017, 12:31 [IST]
ಪದವಿ ಕಾಲೇಜುಗಳ ತರಗತಿ ವೇಳಾಪಟ್ಟಿಯಲ್ಲಿ ಶಿಕ್ಷಣ ಇಲಾಖೆ ಮತ್ತೊಮ್ಮೆ ಬದಲಾವಣೆ ತಂದಿದೆ. ಬೆಳಗ್ಗೆ 8ರ ಬದಲಾಗಿ ತರಗತಿಗಳು 9 ಕ್ಕೆ ಆರಂಭಿಸಲು ಸುತ್ತೋಲೆ ಹೊರಡಿಸಿದೆ. ಆಗಸ್ಟ್ 1 ರಿಂದ...
ಐಐಐಟಿಗಳಿಗೂ ಎಂ.ಟೆಕ್, ಪಿಎಚ್.ಡಿ ಪದವಿ ನೀಡುವ ಅವಕಾಶ
Saturday, July 29, 2017, 10:08 [IST]
ಖಾಸಗಿ ಮತ್ತು ಅಟಾನಮಸ್ ವಿವಿಗಳಂತೆ ಐಐಐಟಿಗೂ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿಯನ್ನು ನೀಡಲು ಅನುಮತಿ ನೀಡಲಾಗಿದೆ. ಐಐಐಟಿಗಳಲ್ಲಿ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿ ನೀಡುವ ಕುರಿತಾದ ...
ಮಾಜಿ ಸಿಎಂ ಧರಂಸಿಂಗ್ ನಿಧನ: ಪರೀಕ್ಷೆಗಳ ಮುಂದೂಡಿಕೆ
Friday, July 28, 2017, 14:09 [IST]
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನದ ಹಿನ್ನೆಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಹಳೆಯ ಸ್ಕೀಂನ ಥಿಯರಿ ಪರೀಕ್ಷೆ ಸೇರಿದಂತೆ ಇಂದು ನಡೆಯಬೇಕಿದ್ದ ಇನ್ನಿತರ ಪರೀಕ್...
ಒಂದೇ ಒಂದು ಅಂಕದಿಂದ ಕಡ್ಡಾಯವಾದ 'ವಂದೇ ಮಾತರಂ'
Thursday, July 27, 2017, 15:26 [IST]
ತಮಿಳುನಾಡಿನ ಎಲ್ಲ ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಬೆಂ...
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಪ್ರವೇಶಾತಿ
Thursday, July 27, 2017, 14:16 [IST]
ಗದಗಿನ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2017 -18 ನೇ ಸಾಲಿಗೆ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐದು ವಿವಿಧ ವಿಷಯ...
World Students Day 2022 : ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನ ಅಬ್ದುಲ್ ಕಲಾಂ
Thursday, July 27, 2017, 13:04 [IST]
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು ಎಂಬ ಸಾಲಿನಂತೆ ಬದುಕಿದ್ದವರು ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ.ಇಂದು ಕ್ಷಿಪಣಿ ಪಿತಾಮಹ ಎಂದೆನಿಸಿಕೊ...
ವಿಜಯ್ ದಿವಸ್: ಅಂದಿನ ಯುದ್ಧದಲ್ಲಿ ವಿದ್ಯಾರ್ಥಿಗಳೂ ಹೋರಾಡಿದ್ದರು!
Wednesday, July 26, 2017, 12:18 [IST]
ಇಂದು ಜುಲೈ 26. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯಪತಾಕೆ ಹಾರಿಸಿದ ದಿನ. ಭಾರತೀಯ ಸೇನೆ ಇಂದು 18ನೇ ಕಾರ್ಗಿಲ್ ವಿಜಯ ದಿವಸವನ್ನು ಸಂಭ್ರಮದಿಂದ ಆಚರಿಸಲಾಗುತ್ತ...
ಮೈಸೂರು ರಂಗಾಯಣದಲ್ಲಿ ಕಲಾವಿದರ ನೇಮಕಾತಿ
Wednesday, July 26, 2017, 11:20 [IST]
ಕರ್ನಾಟಕ ಸರ್ಕಾರದ ಪ್ರತಿಷ್ಟಿತ ರಂಗಸಂಸ್ಥೆಯಾದ ರಂಗಾಯಣದ ರೆಪರ್ಟರಿಗೆ ಹೊಸ ಕಲಾವಿದರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 18 ರಿಂದ 40 ವರ್ಷದೊಳಗಿನ ಒಬ್ಬ ಮಹಿಳಾ...


Click it and Unblock the Notifications













