ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.21 ರಂದು ಖಾಸಗಿ ಶಾಲಾ ಕಾಲೇಜು ಬಂದ್
Tuesday, July 25, 2017, 10:13 [IST]
ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಈಡೇರಿಕೆಗೆ ಒತ್ತಾಯಿಸಿ ಆ.21ರಿಂದ ರಾಜ್ಯದ ಎಲ್ಲ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್...
ಶಾಲೆಗಳಲ್ಲಿ ಬಾಲಕರಿಗೆ ಹೋಂ ಸೈನ್ಸ್ ಶಿಕ್ಷಣ ಕಡ್ಡಾಯ
Monday, July 24, 2017, 16:48 [IST]
ಹೋಂ ಸೈನ್ಸ್ ಶಿಕ್ಷಣವು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರು ಕೂಡ ಕಲಿಯಬೇಕಿದೆ. ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಿಸಲು ಹೋ ಸೈನ್ಸ್ ಅವಶ್ಯವಾಗಿದೆ ಎಂದು ಮಹಿಳಾ ಹಾಗೂ ...
ಬಾಹ್ಯಾಕಾಶ ವಿಜ್ಞಾನಿ ಯು ಆರ್ ರಾವ್ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ
Monday, July 24, 2017, 15:16 [IST]
ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು ಆರ್ ರಾವ್ (ಉಡುಪಿ ರಾಮಚಂದ್ರ ರಾವ್) ಕೊನೆಯುಸಿರೆಳೆದಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿರುವ ರಾವ್ ಅವ...
ಪಿಯುಸಿ: ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲಿಷ್ ತರಗತಿ
Monday, July 24, 2017, 10:43 [IST]
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರದಂದು ವಿಶೇಷ ಇಂಗ್ಲಿಷ್ ತರಗತಿಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ...
ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ಶಿಪ್
Saturday, July 22, 2017, 11:14 [IST]
ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ ಶಿಪ್ (ಮಹೀಂದ್ರಾರವರ ಅಖಿಲ ಭಾರತ ಪ್ರತಿಭಾ ವಿದ್ಯಾರ್ಥಿ ವೇತನಗಳು)ಗಾಗಿ ಕೆ.ಸಿ ಮಹೀಂದ್ರಾ ಎಜುಕೇಷನ್ ಟ್ರಸ್ಟ್ ಅರ್ಜಿಗಳನ್ನು ಆಹ್ವ...
ರಾಜ್ಯ ಸರ್ಕಾರದ ಎವಿಜಿಸಿ ನೀತಿಯಿಂದ 15000 ಉದ್ಯೋಗ
Saturday, July 22, 2017, 10:06 [IST]
ಡಿಜಿಟಲ್ ಮಾಧ್ಯಮ ಮತ್ತು ಅನಿಮೇಷನ್ ಕ್ಷೇತ್ರದಲ್ಲಿನ ಬೆಳವಣಿಗೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಕಾಮಿಕ್ಸ್ ಅಂಡ್ ಗೇಮಿಂಗ್ (...
ದೇಶದ ಅತ್ಯುತ್ತಮ ಕೃಷಿ ವಿವಿಗಳ ಪಟ್ಟಿಯಲ್ಲಿ ಬೆಂಗಳೂರಿನ ಜಿಕೆವಿಕೆ
Friday, July 21, 2017, 14:16 [IST]
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಈಗ ದಕ್ಷಿಣ ಭಾರತದ ಅಗ್ರಮಾನ್ಯ ವಿವಿ ಎಂದೆನಿಸಿದೆ. ದಕ್ಷಿಣ ಭಾರತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನ ಮತ್ತು ರಾಷ್ಟ್ರಮಟ...
ಆಕೆಯ 'ಆ ದಿನಗಳನ್ನು' ಅರಿತ ಖಾಸಗಿ ಸಂಸ್ಥೆಗಳು: ಮಹಿಳಾ ಉದ್ಯೋಗಿಗಳಲ್ಲಿ ಸಂತಸ
Friday, July 21, 2017, 12:28 [IST]
ಭಾರತೀಯರ ಸಂಪ್ರದಾಯಗಳು ನಿಧಾನವಾಗಿ ಎಲ್ಲರಿಗೂ ಅರ್ಥವಾಗುತ್ತಿವೆ. ಇದಕ್ಕೆ ಸಾಕ್ಷಿ ಎಂದರೆ ಕೇರಳದ ಖಾಸಗಿ ಸಂಸ್ಥೆಯೊಂದು ಮಹಿಳೆಯರಿಗೆ ಋತುಸ್ರಾವದ ಮೊದಲ ದಿನ ರಜೆ ನೀಡಿರುವುದು. ಕ...
ಭಾರತದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ನಡೆದು ಬಂದ ಹಾದಿ
Thursday, July 20, 2017, 17:48 [IST]
ಭಾರತದ 14ನೇ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಆಯ್ಕೆಯಾಗಿದ್ದಾರೆ. ರೈತ ಕುಟುಂಬದಿಂದ ಕೋವಿಂದ್ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದಿಂದ ಇಂದು ದೇಶದ ಅತ...
ಫಲಿತಾಂಶಕ್ಕಾಗಿ ಕಾಯುತ್ತಿರುವ ಬಿ ಇ ಅಭ್ಯರ್ಥಿಗಳು ಕೆಪಿಎಸ್ಸಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
Thursday, July 20, 2017, 15:27 [IST]
ಜಲಸಂಪನ್ಮೂಲ ಇಲಾಖೆಯ 889 ಎಂಜಿನಿಯರ್ ಕೆಪಿಎಸ್ಸಿ ಹುದ್ದೆಗಳಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ...
1.5 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
Thursday, July 20, 2017, 11:20 [IST]
ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ 1.5 ಲಕ್ಷ ಬಡ ವಿದ್ಯಾರ್ಥಿಗಳು ಉಚಿತ ಲ್ಯಾಪ್ ಟಾಪ್ ಪಡೆಯಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ...
ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ವಿದ್ಯಾಲಯದಲ್ಲಿ ಡಿಪ್ಲೊಮಾಗೆ ಅವಕಾಶ
Thursday, July 20, 2017, 10:13 [IST]
ಭಾರತ ಸರ್ಕಾರ ಆಯುಷ್ ಸಚಿವಾಲಯದ ಅಡಿಯಲ್ಲಿನ ಸ್ವಾಯುತ್ತ ಸಂಸ್ಥೆಯಾದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಯೋಗ ಸೈನ್ಸ್ ಗೆ ಅರ್ಜಿಗಳನ್ನು ಆಹ್ವಾ...
ಸಿಎಸಿಪಿಟಿ ಪರೀಕ್ಷೆ: ಮಡಿಕೇರಿಯ ತವಿಶಿ ರಾಜ್ಯಕ್ಕೆ ಪ್ರಥಮ, ದೇಶಕ್ಕೆ ದ್ವಿತಿಯ
Wednesday, July 19, 2017, 17:02 [IST]
ಚಾರ್ಟರ್ಡ್ ಅಕೌಂಟೆನ್ಸಿ ಕಾಮನ್ ಪ್ರೊಫಿಶಿಯನ್ಸಿ ಟೆಸ್ಟ್ (ಸಿಎಸಿಪಿಟಿ) ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದ ವಿದ್ಯಾರ್ಥಿನಿ ದೇಶಕ್ಕೆ ದ್ವೀತೀಯ ಸ್ಥಾನ ಪಡೆಯು...
ಕುಳಿತಲ್ಲಿಯೇ ಪಾಠ ಕೇಳಲು ಬರಲಿದೆ ಗೂಗಲ್ ಹ್ಯಾಂಗ್ ಔಟ್ ಲೈವ್ ಟೀಚಿಂಗ್
Wednesday, July 19, 2017, 14:07 [IST]
ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಈಗ ಪಾಠ ಕೇಳಲು ತರಗತಿಗೆ ಹೋಗಬೇಕೆಂದೇನಿಲ್ಲ. ತಾವು ಇದ್ದಲ್ಲಿಯೇ ಇಂಟರ್ನೆಟ್ ನಲ್ಲಿ ಪಾಠ ಕೇಳಬಹುದು. ಗ...


Click it and Unblock the Notifications













