ಪದವಿ ಕಾಲೇಜು ಸಮಯ ಮತ್ತೆ ಬದಲಾವಣೆ: ಬೆಳಗ್ಗೆ 9 ಕ್ಕೆ ತರಗತಿಗಳು
Saturday, July 29, 2017, 12:31 [IST]
ಪದವಿ ಕಾಲೇಜುಗಳ ತರಗತಿ ವೇಳಾಪಟ್ಟಿಯಲ್ಲಿ ಶಿಕ್ಷಣ ಇಲಾಖೆ ಮತ್ತೊಮ್ಮೆ ಬದಲಾವಣೆ ತಂದಿದೆ. ಬೆಳಗ್ಗೆ 8ರ ಬದಲಾಗಿ ತರಗತಿಗಳು 9 ಕ್ಕೆ ಆರಂಭಿಸಲು ಸುತ್ತೋಲೆ ಹೊರಡಿಸಿದೆ. ಆಗಸ್ಟ್ 1 ರಿಂದ...
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನೇಮಕಾತಿ
Saturday, July 29, 2017, 11:31 [IST]
ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ...
ಐಐಐಟಿಗಳಿಗೂ ಎಂ.ಟೆಕ್, ಪಿಎಚ್.ಡಿ ಪದವಿ ನೀಡುವ ಅವಕಾಶ
Saturday, July 29, 2017, 10:08 [IST]
ಖಾಸಗಿ ಮತ್ತು ಅಟಾನಮಸ್ ವಿವಿಗಳಂತೆ ಐಐಐಟಿಗೂ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿಯನ್ನು ನೀಡಲು ಅನುಮತಿ ನೀಡಲಾಗಿದೆ. ಐಐಐಟಿಗಳಲ್ಲಿ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿ ನೀಡುವ ಕುರಿತಾದ ...
ಒಂದೇ ಒಂದು ಅಂಕದಿಂದ ಕಡ್ಡಾಯವಾದ 'ವಂದೇ ಮಾತರಂ'
Thursday, July 27, 2017, 15:26 [IST]
ತಮಿಳುನಾಡಿನ ಎಲ್ಲ ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಬೆಂ...
World Students Day 2022 : ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನ ಅಬ್ದುಲ್ ಕಲಾಂ
Thursday, July 27, 2017, 13:04 [IST]
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು ಎಂಬ ಸಾಲಿನಂತೆ ಬದುಕಿದ್ದವರು ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ.ಇಂದು ಕ್ಷಿಪಣಿ ಪಿತಾಮಹ ಎಂದೆನಿಸಿಕೊ...
ವಿಜಯ್ ದಿವಸ್: ಅಂದಿನ ಯುದ್ಧದಲ್ಲಿ ವಿದ್ಯಾರ್ಥಿಗಳೂ ಹೋರಾಡಿದ್ದರು!
Wednesday, July 26, 2017, 12:18 [IST]
ಇಂದು ಜುಲೈ 26. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯಪತಾಕೆ ಹಾರಿಸಿದ ದಿನ. ಭಾರತೀಯ ಸೇನೆ ಇಂದು 18ನೇ ಕಾರ್ಗಿಲ್ ವಿಜಯ ದಿವಸವನ್ನು ಸಂಭ್ರಮದಿಂದ ಆಚರಿಸಲಾಗುತ್ತ...
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.21 ರಂದು ಖಾಸಗಿ ಶಾಲಾ ಕಾಲೇಜು ಬಂದ್
Tuesday, July 25, 2017, 10:13 [IST]
ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಈಡೇರಿಕೆಗೆ ಒತ್ತಾಯಿಸಿ ಆ.21ರಿಂದ ರಾಜ್ಯದ ಎಲ್ಲ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್...
ಶಾಲೆಗಳಲ್ಲಿ ಬಾಲಕರಿಗೆ ಹೋಂ ಸೈನ್ಸ್ ಶಿಕ್ಷಣ ಕಡ್ಡಾಯ
Monday, July 24, 2017, 16:48 [IST]
ಹೋಂ ಸೈನ್ಸ್ ಶಿಕ್ಷಣವು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರು ಕೂಡ ಕಲಿಯಬೇಕಿದೆ. ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಿಸಲು ಹೋ ಸೈನ್ಸ್ ಅವಶ್ಯವಾಗಿದೆ ಎಂದು ಮಹಿಳಾ ಹಾಗೂ ...
ಬಾಹ್ಯಾಕಾಶ ವಿಜ್ಞಾನಿ ಯು ಆರ್ ರಾವ್ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ
Monday, July 24, 2017, 15:16 [IST]
ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು ಆರ್ ರಾವ್ (ಉಡುಪಿ ರಾಮಚಂದ್ರ ರಾವ್) ಕೊನೆಯುಸಿರೆಳೆದಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿರುವ ರಾವ್ ಅವ...
ಪಿಯುಸಿ: ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲಿಷ್ ತರಗತಿ
Monday, July 24, 2017, 10:43 [IST]
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರದಂದು ವಿಶೇಷ ಇಂಗ್ಲಿಷ್ ತರಗತಿಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ...
ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ಶಿಪ್
Saturday, July 22, 2017, 11:14 [IST]
ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್ ಶಿಪ್ (ಮಹೀಂದ್ರಾರವರ ಅಖಿಲ ಭಾರತ ಪ್ರತಿಭಾ ವಿದ್ಯಾರ್ಥಿ ವೇತನಗಳು)ಗಾಗಿ ಕೆ.ಸಿ ಮಹೀಂದ್ರಾ ಎಜುಕೇಷನ್ ಟ್ರಸ್ಟ್ ಅರ್ಜಿಗಳನ್ನು ಆಹ್ವ...
ಭಾರತದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ನಡೆದು ಬಂದ ಹಾದಿ
Thursday, July 20, 2017, 17:48 [IST]
ಭಾರತದ 14ನೇ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಆಯ್ಕೆಯಾಗಿದ್ದಾರೆ. ರೈತ ಕುಟುಂಬದಿಂದ ಕೋವಿಂದ್ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದಿಂದ ಇಂದು ದೇಶದ ಅತ...
ಫಲಿತಾಂಶಕ್ಕಾಗಿ ಕಾಯುತ್ತಿರುವ ಬಿ ಇ ಅಭ್ಯರ್ಥಿಗಳು ಕೆಪಿಎಸ್ಸಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
Thursday, July 20, 2017, 15:27 [IST]
ಜಲಸಂಪನ್ಮೂಲ ಇಲಾಖೆಯ 889 ಎಂಜಿನಿಯರ್ ಕೆಪಿಎಸ್ಸಿ ಹುದ್ದೆಗಳಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ...
1.5 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
Thursday, July 20, 2017, 11:20 [IST]
ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ 1.5 ಲಕ್ಷ ಬಡ ವಿದ್ಯಾರ್ಥಿಗಳು ಉಚಿತ ಲ್ಯಾಪ್ ಟಾಪ್ ಪಡೆಯಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ...


Click it and Unblock the Notifications













