ಮುಂದಿನ ವರ್ಷದಿಂದ ಆರನೇ ತರಗತಿಗೆ ಎನ್ ಸಿ ಇ ಆರ್ ಟಿ ಪಠ್ಯ ?
Thursday, August 10, 2017, 12:39 [IST]
ಮುಂದಿನ ಶೈಕ್ಷಣಿಕ ವರ್ಷದಿಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎನ್ ಸಿ ಇ ಆರ್ ಟಿ ಪಠ್ಯಕ್ರಮವನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಪಠ್ಯಕ್ರಮದ ಬದಲಾಗಿ ಎನ...
75 ವಸಂತಗಳನ್ನು ಪೂರೈಸಿದ ಕ್ವಿಟ್ ಇಂಡಿಯಾ , ಆಜಾದ್ ಹಿಂದ್ ಫೌಝ್
Wednesday, August 9, 2017, 17:41 [IST]
ಭಾರತದ ಇತಿಹಾಸದಲ್ಲಿ ಆಗಸ್ಟ್ ತಿಂಗಳು ವಿಶೇಷ ಸ್ಥಾನಪಡೆದಿದೆ. 1942 ರ ಆಗಸ್ಟ್ ಎರಡು ಪ್ರಮುಖ ಕಾರಣಗಳಿಂದಾಗಿ ಭಾರತೀಯರ ಹೃದಯದಲ್ಲಿ ಅಜರಾಮರವಾಗಿದೆ. ಆಗಸ್ಟ್ 15 1947 ರಲ್ಲಿ ದೇಶಕ್ಕೆ ಸ್...
ದೇಶಾದ್ಯಂತ ಕನಿಷ್ಠ 18000 ವೇತನ ಜಾರಿಗೆ ಕೇಂದ್ರ ಸರ್ಕಾರ ನಿರ್ಧಾರ
Monday, August 7, 2017, 14:28 [IST]
ದೇಶದ ಎಲ್ಲಾ ವಲಯಗಳ ಉದ್ಯೋಗಿಗಳಿಗೆ ಮಾಸಿಕ ಕನಿಷ್ಠ ರೂ.18000 ವೇತನ ನೀಡಬೇಕು ಎನ್ನುವ ಮಹತ್ವದ ವಿಧೇಯಕಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟವು ಹೊಸ ವೇತನ ಸಂಹ...
ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ಟ್ ವಿದ್ಯಾರ್ಥಿವೇತನ 2017-18
Saturday, August 5, 2017, 11:18 [IST]
ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ಟ್ ಮೂಲಕ 2017-18 ಸಾಲಿನ ವಿದ್ಯಾರ್ಥಿವೇತನಕ್ಕಾಗಿ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂದು ಸಾವಿರ ವ...
ಕಾಲೇಜ್ ಕ್ಯಾಂಪಸ್ ಗೂ ಕಾಲಿಡಲಿದೆ ಜಿಯೋ: ವಿದ್ಯಾರ್ಥಿಗಳಿಗೆ ಉಚಿತ ವೈಫೈ
Friday, August 4, 2017, 16:23 [IST]
ದೇಶಾದ್ಯಂತ ದೂರವಾಣಿ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಈಗ ಕಾಲೇಜುಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಇತ್ತೀಚಿಗಷ್ಟೇ ಉಚಿತ ಫೋನ್ ಘೋಷಿಸಿದ ಬಳಿಕ ಭಾರತೀಯರಿಗೆ ಮತ್ತೊ...
ಭೂಮಿ ರಕ್ಷಿಸಲು 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ನೇಮಕಕ್ಕೆ ನಾಸಾದಿಂದ ಅರ್ಜಿ ಆಹ್ವಾನ
Friday, August 4, 2017, 15:28 [IST]
ಭೂಮಿಗೆ ಅನ್ಯಗ್ರಹದ ಉಪಟಳದಿಂದ ಭೂಮಿಯನ್ನು ಕಾಪಾಡಲು ಅಮೆರಿಕ 'ಪ್ಲಾನೆಟರಿ ಪ್ರೊಟೆಕ್ಷನ್ ಆಫೀಸರ್' ಹುಡುಕಾಟದಲ್ಲಿದೆ. ಹಾಲಿವುಡ್ ಸಿನಿಮಾಗಳಲ್ಲಿನ ಸೂಪರ್ ಹೀರೋಗಳ ರೀತಿ ಭೂಮಿಯನ...
ಸಭ್ಯ ಉಡುಗೆ ತೊಟ್ಟು ಬರುವಂತೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಪಾಠ
Friday, August 4, 2017, 12:17 [IST]
ಪಾಠ ಮಾಡುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಡ್ರೆಸ್ ಕೋಡ್ ಪಾಠ ಮಾಡುತ್ತಿದೆ. ಶಾಲಾ ಶಿಕ್ಷಕರು ಶಾಲೆಗೆ ಯಾವ ರೀತಿಯ ಬಟ್ಟೆ ಹಾಕಿಕೊಂಡು ಹೋಗಬೇಕು ಎಂಬುದನ್ನು ಸುತ್ತೋಲೆ ಮೂಲಕ ತಿಳಿಸಿ...
ಕನ್ನಡ ಪರೀಕ್ಷೆ ಪಾಸ್ ಆದರೆ ಮಾತ್ರ ಇಂಜಿನಿಯರಿಂಗ್ ಪದವಿ
Thursday, August 3, 2017, 12:28 [IST]
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನೀವು ಇಂಜಿನಿಯರಿಂಗ್ ಪದವಿ ಪಡೆಯಬೇಕೆಂದರೆ ನಿಮಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ಅಷ್ಟೇ ಅಲ್ಲ ವಿಟಿಯು ನೀಡುವ ಕನ್ನಡ ಪ...
ಆರ್ ಟಿ ಇ ಹೊಸ ನೀತಿ: ಫೇಲ್ ಆದವರು ಮುಂದಕ್ಕೆ ಹೋಗುವಂತಿಲ್ಲ
Thursday, August 3, 2017, 11:26 [IST]
ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಕಡ್ಡಾಯವಾಗಿ ಪಾಸ್ ಆಗಲೇಬೇಕು ಎಂಬ ನೂತನ ನಿಯಮಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ. ಶಿಕ್ಷಣದಲ್ಲಿ ಗುಣಮಟ್...
ಕೆವಿಪಿವೈ ಫೆಲೋಶಿಪ್ ಗೆ ಪಿಯು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
Wednesday, August 2, 2017, 12:21 [IST]
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಲ್ಲಿ ನೀಡುವ 'ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಫೆಲೋಶಿಪ್'ಗೆ ಅರ್ಜಿಗಳನ್ನು ಆ...
ಕರ್ನಾಟಕದ ಎರಡು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಪದವೀಧರರೇ ಇಲ್ಲ!
Wednesday, August 2, 2017, 11:48 [IST]
ಸರ್ವ ಶಿಕ್ಷಣ ಅಭಿಯಾನ ಮೂಲಕ ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಕಲ್ಪನೆ ಬಂದಿದ್ದರು. ಇನ್ನು ಅನೇಕ ಗ್ರಾಮಗಳಲ್ಲಿ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಅದರಲ್ಲೂ ಶಿಕ್ಷಣವನ್ನು ಅರ್ಧಕ್...
ಗೂಗಲ್ ಗಮನಸೆಳೆದ ಸರ್ಕಾರಿ ಕಾಲೇಜು ಹುಡುಗ: ತಿಂಗಳಿಗೆ 12 ಲಕ್ಷ ರೂ ಸಂಬಳ
Tuesday, August 1, 2017, 10:13 [IST]
ಗೂಗಲ್ ಸರ್ಚ್ ಇಂಜಿನ್ ಇಂಟರ್ನೆಟ್ ಲೋಕದ ದಿಗ್ಗಜ, ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಅದೆಷ್ಟೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಈ ಕಂಪನಿಯಲ್ಲಿ ಕೆಲಸ ಪಡ...
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ವಸತಿಯುಕ್ತ ಕಾಲೇಜುಗಳು
Monday, July 31, 2017, 16:49 [IST]
ರಾಜ್ಯದ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಲ್ಲಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. 2017-18ನೇ ಸಾಲಿನ ಬಜೆಟ್ನಲ್ಲಿ ಮ...
ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಬೆಂಗಳೂರೇ ಬೆಸ್ಟ್
Monday, July 31, 2017, 10:06 [IST]
ಮಹಿಳಾ ಉದ್ಯೋಗಿ ಮತ್ತು ಉದ್ಯಮಿಗಳಿಗೆ ಎಲ್ಲಾ ರೀತಿಯ ನೆರವುಗಳನ್ನು ನೀಡುವ 50 ವಿಶ್ವದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 40 ನೇ ಸ್ಥಾನ ಪಡೆದಿದೆ. ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ಡ...


Click it and Unblock the Notifications













